August 2018

  • August 31, 2018
    ಬರಹ: kavinagaraj
         ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತಹ ದೌರ್ಜನ್ಯವೆಸಗಿದವರ…
  • August 29, 2018
    ಬರಹ: addoor
    ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್ಗೊಳ್ಳಲು. ಬೆಳಗ್ಗೆ ೭…
  • August 29, 2018
    ಬರಹ: kavinagaraj
    ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು | ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು ಸಾಧಕರ ದಾರಿಯಲಿ ಸಾಗು ನೀ ಮೂಢ || 
  • August 26, 2018
    ಬರಹ: kavinagaraj
           ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ.  ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕೇಳಿಬರುವುದು…
  • August 25, 2018
    ಬರಹ: addoor
    ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ಕಳೆವುವದರಲಿ ನಮ್ಮ ಜನುಮಜನುಮಗಳು ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ! ಪಲವು ಬರಿಯಾಟವೆಲೊ - ಮಂಕುತಿಮ್ಮ ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ;…
  • August 23, 2018
    ಬರಹ: kavinagaraj
    ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ | ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ ಜ್ಞಾನಧೀರರ ನಡೆಯನನುಸರಿಸು ಮೂಢ || 
  • August 22, 2018
    ಬರಹ: msraghu
    ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ  ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಅವುಗಳ ಔಚಿತ್ಯ…
  • August 21, 2018
    ಬರಹ: kavinagaraj
        ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ…
  • August 21, 2018
    ಬರಹ: addoor
    ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ  ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ…
  • August 20, 2018
    ಬರಹ: Jayanth Ramachar
    ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ…
  • August 20, 2018
    ಬರಹ: kavinagaraj
    ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ | ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು ಮನುಕುಲಕೆ ಮಾನ್ಯರವರಲ್ತೆ ಮೂಢ ||
  • August 20, 2018
    ಬರಹ: shreekant.mishrikoti
    ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸಿಕೊಂಡು ಇದ್ದೇನೆ.…
  • August 19, 2018
    ಬರಹ: kavinagaraj
         ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ…
  • August 19, 2018
    ಬರಹ: addoor
    ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ ಪ್ರಾರಬ್ದವೀ ತ್ರಿತಯ – ಮರುಳ ಮುನಿಯ ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ…
  • August 18, 2018
    ಬರಹ: ಸಂಜಯ್ ದೇವಾಂಗ
    ಈ ಜೀವನವೆ ಹಾಗೆ ಒಂದು ತರ ಪ್ರವಾಸಿ ತಾಣದಂತೆ ಹಲವಾರು ಮಂದಿ ಬಂದು ನೋಡಿ ಸಂತೋಷ ಪಟ್ಟು ಹೋದಂತೆ ಈ ಜೀವನದಲ್ಲಿಯೂ ಹಲವಾರು ಮಂದಿ ಬಂದು ಹೋಗ್ತಾರೆ. ಅದರಲ್ಲಿ ಯಾರು ನಮ್ಮವರು ಎಂದು ತಿಳಿಯುವುದರಲ್ಲಿ ಒಂದಷ್ಟು ಎಡವಟ್ಟು ಮಾಡಿಕೊಂಡು ಜೀವನ ಸರಿ…
  • August 18, 2018
    ಬರಹ: kavinagaraj
    ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು | ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು ಸಮದರ್ಶಿಯಾಗಿಹನ ಗೌರವಿಸು ಮೂಢ || 
  • August 18, 2018
    ಬರಹ: sakeer
                                                            ಎರಡನೇ ಹಬ್ಬ ಬಕ್ರಿದ್   ಮುಸ್ಲಿಂ ಜನರಿಗೆ ಅಲ್ಲಾಹನು ಕರುಣಿಸಿದ ಹಲವಾರು ತಿಂಗಳುಗಳು ಕಾಣಬಹುದು ರಮಳಾನ್,ಶಹಬಾನ್ ಹೀಗೆ ಹಲವಾರು ತಿಂಗಳುಗಳು.ಅದರಲ್ಲಿ ರಮಳಾನ್ ತಿಂಗಳಲ್ಲಿ…
  • August 18, 2018
    ಬರಹ: kavinagaraj
        ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕೊಂಡ ಬಗ್ಗೆ ವ್ಯಾಪಕ…
  • August 17, 2018
    ಬರಹ: addoor
    “ನಾನು ಪ್ರಾಣ ಬಿಟ್ಟಿದ್ದೇನೆ, ಆದರೆ ನನ್ನ ಕೊಕ್ಕನ್ನು ಹತ್ತಿರದಿಂದ ನೋಡು. ಕೊಕ್ಕಿನೊಳಗಿವೆ ಹಣ್ಣುಗಳು – ನನ್ನ ಸಂಗಾತಿಗಾಗಿ ಮತ್ತು ನಾನು ನೋಡದ ನನ್ನ ಪುಟಾಣಿ ಮರಿಗಾಗಿ ನಾನು ಹುಡುಕಿ ತಂದ ಹಣ್ಣುಗಳು. ನಿನ್ನ (ವಾಹನದ) ವೇಗ ನನ್ನನ್ನು…
  • August 16, 2018
    ಬರಹ: T R Bhat
    ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ ಕಾದಂಬರಿಯ ಹಿನ್ನೆಲೆ: ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ.…