March 2021

  • March 13, 2021
    ಬರಹ: addoor
    ನೂರು ವರುಷಗಳ ಮುಂಚೆ ಗೋಪಿ ಎಂಬ ಹುಡುಗನಿದ್ದ. ಅವನು ಕಾಡಿಗೆ ಹೋಗಿ ಕಟ್ಟಿಗೆ ಕಡಿದು, ತನ್ನ ಕತ್ತೆಯ ಮೇಲೆ ಹೇರಿಕೊಂಡು ಹಳ್ಳಿಗೆ ತಂದು ಮಾರುತ್ತಿದ್ದ. ಅವನಿಗೊಬ್ಬ ಮಾಯಕನೆಂಬ ಹೆಸರಿನ ಯಕ್ಷಗೆಳೆಯನಿದ್ದ. ಗೋಪಿಯ ಅಪ್ಪ-ಅಮ್ಮ ಬಹಳ ಬಡವರು. ಗೋಪಿ…
  • March 13, 2021
    ಬರಹ: Ashwin Rao K P
    ಇನ್ನೂ ಸತ್ತಿಲ್ಲ! ಸುಮಾರು ೪೦ ವರ್ಷ ಹಿಂದಿನ ಘಟನೆ. ನಾನಾಗ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಪಶುವೈದ್ಯ ಪರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅಲ್ಲಿನ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ನನ್ನನ್ನು ಕರೆಸಿ “ನೋಡಪ್ಪಾ, ಇವರ (…
  • March 13, 2021
    ಬರಹ: ಬರಹಗಾರರ ಬಳಗ
    ದಿವ್ಯ ನೋಟವು ಮನೆಯ ಒಳಗಡೆ ಚಿತ್ತ ಮೋಹಕ ಕಣ್ಣಿಗೆ ನವ್ಯ ನವೀನ ಶೈಲಿ ಸುಂದರ ರಂಗು ರಂಗಿದೆ ಗೋಡೆಗೆ||   ಬಿಂಕ ಮನಸಿನ ಡೊಂಕು ಬಂಗಲೆ ಅಣುಕುವಾಡುತ ಮೆರೆದಿದೆ ಕೊಂಕು ನುಡಿಗಳನಾಡೊ ಜನಗಳ ಹಿಂಡು ಅದರೊಳು ನೆರೆದಿದೆ||   ಏನು ಅರಿಯದ ಮುಗ್ದ ಮನಗಳ…
  • March 13, 2021
    ಬರಹ: Kavitha Mahesh
    ಒಂದು ದಿನ ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ. ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ…
  • March 13, 2021
    ಬರಹ: Shreerama Diwana
    ಒಮ್ಮೆ ನೋಡ ಬನ್ನಿ, ನಮ್ಮೂರ ಶಿವ ಜಾತ್ರೆ, ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ, ಬದುಕಲು ಕಲಿಸುವ ನಮ್ಮೂರ ಜಾತ್ರೆ. ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ. ಬಂದಳು…
  • March 13, 2021
    ಬರಹ: Ashwin Rao K P
    ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್…
  • March 13, 2021
    ಬರಹ: ಬರಹಗಾರರ ಬಳಗ
    ಬಾಳಬನದಲಿ ಹೂವರಳಬಹುದು ಸುಗಂಧವನು ಸುತ್ತಲೂ ಚೆಲ್ಲುತ್ತ ಮಕರಂದ ತುಂಬಿ ತುಳುಕಬಹುದು ನ್ಯಾಯವೆಂಬ ಸಿಹಿನೀರ ಚೆಲ್ಲಿದರೆ   ಮೋಹವು ಆಳವರಿಯದ ಕಂದರ ಮಮತೆಯೆಂಬ ಪದ ಗಾಳಿಗಿಟ್ಟ ಸೊಡರು ಮನಬಂದೆಡೆ ಬೆಳಕ ಬೀರಬಹುದು ಪ್ರಾಣದಂತೆ ನೆಚ್ಚಿಕೊಂಡರೆ ಗತಿ…
  • March 13, 2021
    ಬರಹ: ಬರಹಗಾರರ ಬಳಗ
    ಶಿವರಾತ್ರಿಯಲ್ಲಿ ಕಳ್ಳರು ಎಂಬುದು ರೂಢಿ ಮಾತಾಗಲು ಕಾರಣ ಒಂದು ಕಳ್ಳತನ ಇನ್ನೊಂದು ಅಪಪ್ರಚಾರ. ಹೌದೇ, ಇದು ಕಳ್ಳತನದ ದಿನವಾ? ಶಿವರಾತ್ರಿಯಂದು ನಗರಜಾಗೃತಿಗಾಗಿ ನಗರ ಭಜನೆ, ಜಾಗರಣೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಹಸಿವು ನೀರಡಿಕೆಯಾದರೆ…
  • March 12, 2021
    ಬರಹ: addoor
    ಬಾಹ್ಯಾಕಾಶ ಮತ್ತು ಸಂವಹನ ೬೧.ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ ಭಾರತದಲ್ಲಿದೆ. ಲಡಕ್ ಪ್ರದೇಶದ ಲೆಹ್ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ೩,೫೯೬ ಮೀಟರ್ ಎತ್ತರದ ಸ್ಥಳದಲ್ಲಿರುವ ರೇಡಿಯೋ ಕೇಂದ್ರ ಜಗತ್ತಿನ ಅತ್ಯಂತ ಎತ್ತರ…
  • March 12, 2021
    ಬರಹ: shreekant.mishrikoti
    ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ.  60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು…
  • March 12, 2021
    ಬರಹ: shreekant.mishrikoti
    ಮೊದಲಿಗೆ ಯೂಟ್ಯೂಬಿನಲ್ಲಿರುವ ಈ ಹಾಡನ್ನು ಕೇಳಿಬಿಡಿ - https://youtu.be/rxOUK7UbW2U  . ಇದನ್ನು ಜಿಮ್ ರೀವ್ಸ್ ಹಾಡಿದ್ದಾರೆ. ಇದು country Music ಎಂಬ ಪ್ರಕಾರಕ್ಕೆ ಸೇರಿದೆ.   ಅದರ ಪಠ್ಯ ಇಲ್ಲಿದೆ   Lonely and Just walking in…
  • March 12, 2021
    ಬರಹ: Ashwin Rao K P
    ಆಕೆ ಬದುಕಿದ್ದು ಕೇವಲ ೨೧ ಚಿಲ್ಲರೆ ವರ್ಷಗಳು. ಆದರೆ ಸಾಧಿಸಿದ್ದು ಬಹಳ. ಅಲ್ಪಾಯುಷಿಯಾಗಿದ್ದರೂ ತೋರು ದತ್ ಎಂಬ ಮಹಿಳೆಯ ಸಾಧನೆ ಅಪಾರ. ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಬರೆದ ಅಪರೂಪದ ಕಾದಂಬರಿಗಾರ್ತಿ ಹಾಗೂ ಕವಯತ್ರಿ. ಭಾರತೀಯ ಮಹಿಳೆಯೊಬ್ಬಳು…
  • March 12, 2021
    ಬರಹ: Shreerama Diwana
    ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ ಆದರೆ ಆತ ಅತ್ಯುತ್ತಮ ಕಲಾವಿದ. ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ. ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ. ಅವರೊಬ್ಬ ನೀಚ ಮನೋಭಾವದ ವ್ಯಕ್ತಿ. ಆದರೆ ಅವರು ಬಹು ದೊಡ್ಡ ಬರಹಗಾರರು…
  • March 12, 2021
    ಬರಹ: Kavitha Mahesh
    ಬೆಳಿಗ್ಗೆ ಶಾಲೆಗೆ ತಲುಪಿˌ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು. "ಈ ಶಾಲೆಯಲ್ಲಿˌ ನಿಮ್ಮ ಏಳಿಗೆಯನ್ನು ಸಹಿಸದ, ನಿಮ್ಮ ಭವಿಷ್ಯವನ್ನು ಮೊಟಕುಗೊಳಿಸುವ, ನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿಯನ್ನು…
  • March 12, 2021
    ಬರಹ: ಬರಹಗಾರರ ಬಳಗ
    ಬಾಲ್ಯದ ಸೊಬಗಲಿ ಮೌಲ್ಯವ ರೂಢಿಸಿ ಕಾಲ್ಯದಿ ಮಿನುಗುವ ತಾರೆಗಳು ಮಾಲ್ಯವ ಹೊಸೆಯುವ ಕೌಲ್ಯದ ಚಿಗುರಿವು ಲೌಲ್ಯದಿ ಮೆರೆಯುವ ಕುಡಿಗಳಿವು||   ಮಧುರತೆ ಬಿಂಬವು ಹೃದಯದ ಭಾಗದಿ ಚದುರುವ ಕದಳಿಯ ರಸಬಾಳೆ ಎದೆಯಲಿ ಹೊಕ್ಕುವ ಪದಗಳ ಸಾಲಲಿ ವದನದಿ ಕಂಡಿವೆ…
  • March 11, 2021
    ಬರಹ: Ashwin Rao K P
    ಸ್ವರ್ಗದ ಸಂಪತ್ತೆಲ್ಲ ಸಮುದ್ರದ ಪಾಲಾಗಿತ್ತು. ಅಧಿಕಾರಸ್ಥ ದೇವತೆಗಳ ಅಧಿಪತಿಯ ಅಚಾತುರ್ಯದಿಂದ ಆದ ದುರಂತ. ಮರಳಿ ಸಿಗಬೇಕು. ಮಂಥನ ನಡೆಯಬೇಕು. ಮೂರ್ತಿತ್ರಯದ ಅನುಗ್ರಹ, ರಾಕ್ಷಸರ ಸಹಕಾರ, ರಾಷ್ಟ್ರೀಯ ಸನ್ನಿವೇಶದ, ವಿಪತ್ತಿನ ನಿರ್ವಹಣೆಗೆ. ವಿರಳ…
  • March 11, 2021
    ಬರಹ: Shreerama Diwana
    *ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರ   "ಜೋಯ್ಡಾ: ಕಾಡೊಳಗಿನ ಒಡಲು"* "ಜೋಯ್ಡಾ: ಕಾಡೊಳಗಿನ ಒಡಲು" (ಮಾನವ ವಸತಿಯ ನಕಾಶೆಯಲ್ಲಿ ಜೋಯ್ಡಾ ಉಳಿಸೋಣ) ಕೃತಿಯನ್ನು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ದಂಪತಿಗಳು ಜಂಟಿಯಾಗಿ…
  • March 11, 2021
    ಬರಹ: Shreerama Diwana
    ಬೆಳಗಿನ ಬಿಸಿಲೇರಿದಂತೆ ಕನಸುಗಳ ಗೋಪುರ ಕಟ್ಟುತ್ತೇನೆ. ಸಂಜೆಯ ಇಳಿಗತ್ತಲಿನಲ್ಲಿ ಕನಸುಗಳ ಗೋಪುರ ಛಿದ್ರವಾಗುತ್ತದೆ. ಪ್ರತಿದಿನವೂ ಹೊಸ ಹೊಸ ಕನಸುಗಳು. ಪ್ರತಿ ರಾತ್ರಿಗಳು ನಿರಾಸೆಯ ನಿಟ್ಟುಸಿರು. ಮಧ್ಯರಾತ್ರಿಗಳ ದಿಢೀರ್ ಎಚ್ಚರದಲ್ಲಿ…
  • March 11, 2021
    ಬರಹ: ಬರಹಗಾರರ ಬಳಗ
    ಕಣ್ಣಿಗೆ ಕಾಣುವುದನ್ನು ನಾವು ಹಿಡಿಯಬಹುದು. ಕಣ್ಣಿಗೆ ಕಾಣದ, ಹಿಡಿಯಲಾಗದ ಮಹಾನ್ ಶಕ್ತಿ, ಜಗದ ಜೀವರ ತಂದೆ, ನಿರಾಕಾರ, ನಿರ್ಗುಣ , ನಂಬಿದವರಿಗೆ ಇಂಬನ್ನು ನೀಡುವ, ಆಶ್ರಯಿಸಿ ಬಂದವರನ್ನು ಪೊರೆಯುವ ಮಹಾದೇವಾದಿದೇವ, ಅವನೇ ಪರಶಿವ, ಪರಮೇಶ್ವರ.…
  • March 11, 2021
    ಬರಹ: ಬರಹಗಾರರ ಬಳಗ
    ಪೆಟ್ಟು ತಿಂದಿಹ ನೊಂದ ಮನಸಿದು ಜೀವಯಾನದ ಪಥದಲಿ ಕೆಟ್ಟ ಮನಗಳ ಮೋಹ ಪಾಶಕೆ  ಮೋಸ ಹೋದೆನು ಬಾಳಲಿ||   ಅಣ್ಣ ತಮ್ಮರು ಅಕ್ಕ ತಂಗಿಯು ಕರುಳು ಬಂಧನ ಮಿಥ್ಯವು ಅಪ್ಪ ಅಮ್ಮರು ಸುತರು ಪತ್ನಿಯು ಜಾದುಗಾರರು ನಿತ್ಯವು   ಕೊಳೆತು ನಾರುವ ಬೀಗ ಬಿಜ್ಜರು…