ನೂರು ವರುಷಗಳ ಮುಂಚೆ ಗೋಪಿ ಎಂಬ ಹುಡುಗನಿದ್ದ. ಅವನು ಕಾಡಿಗೆ ಹೋಗಿ ಕಟ್ಟಿಗೆ ಕಡಿದು, ತನ್ನ ಕತ್ತೆಯ ಮೇಲೆ ಹೇರಿಕೊಂಡು ಹಳ್ಳಿಗೆ ತಂದು ಮಾರುತ್ತಿದ್ದ. ಅವನಿಗೊಬ್ಬ ಮಾಯಕನೆಂಬ ಹೆಸರಿನ ಯಕ್ಷಗೆಳೆಯನಿದ್ದ.
ಗೋಪಿಯ ಅಪ್ಪ-ಅಮ್ಮ ಬಹಳ ಬಡವರು. ಗೋಪಿ…
ಇನ್ನೂ ಸತ್ತಿಲ್ಲ!
ಸುಮಾರು ೪೦ ವರ್ಷ ಹಿಂದಿನ ಘಟನೆ. ನಾನಾಗ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಪಶುವೈದ್ಯ ಪರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅಲ್ಲಿನ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ನನ್ನನ್ನು ಕರೆಸಿ “ನೋಡಪ್ಪಾ, ಇವರ (…
ದಿವ್ಯ ನೋಟವು ಮನೆಯ ಒಳಗಡೆ
ಚಿತ್ತ ಮೋಹಕ ಕಣ್ಣಿಗೆ
ನವ್ಯ ನವೀನ ಶೈಲಿ ಸುಂದರ
ರಂಗು ರಂಗಿದೆ ಗೋಡೆಗೆ||
ಬಿಂಕ ಮನಸಿನ ಡೊಂಕು ಬಂಗಲೆ
ಅಣುಕುವಾಡುತ ಮೆರೆದಿದೆ
ಕೊಂಕು ನುಡಿಗಳನಾಡೊ ಜನಗಳ
ಹಿಂಡು ಅದರೊಳು ನೆರೆದಿದೆ||
ಏನು ಅರಿಯದ ಮುಗ್ದ ಮನಗಳ…
ಒಂದು ದಿನ ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.
ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ…
ಒಮ್ಮೆ ನೋಡ ಬನ್ನಿ, ನಮ್ಮೂರ ಶಿವ ಜಾತ್ರೆ, ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ, ಬದುಕಲು ಕಲಿಸುವ ನಮ್ಮೂರ ಜಾತ್ರೆ. ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ. ಬಂದಳು…
ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್…
ಶಿವರಾತ್ರಿಯಲ್ಲಿ ಕಳ್ಳರು ಎಂಬುದು ರೂಢಿ ಮಾತಾಗಲು ಕಾರಣ ಒಂದು ಕಳ್ಳತನ ಇನ್ನೊಂದು ಅಪಪ್ರಚಾರ. ಹೌದೇ, ಇದು ಕಳ್ಳತನದ ದಿನವಾ? ಶಿವರಾತ್ರಿಯಂದು ನಗರಜಾಗೃತಿಗಾಗಿ ನಗರ ಭಜನೆ, ಜಾಗರಣೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಹಸಿವು ನೀರಡಿಕೆಯಾದರೆ…
ಬಾಹ್ಯಾಕಾಶ ಮತ್ತು ಸಂವಹನ
೬೧.ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ ಭಾರತದಲ್ಲಿದೆ.
ಲಡಕ್ ಪ್ರದೇಶದ ಲೆಹ್ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ೩,೫೯೬ ಮೀಟರ್ ಎತ್ತರದ ಸ್ಥಳದಲ್ಲಿರುವ ರೇಡಿಯೋ ಕೇಂದ್ರ ಜಗತ್ತಿನ ಅತ್ಯಂತ ಎತ್ತರ…
ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ. 60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು…
ಮೊದಲಿಗೆ ಯೂಟ್ಯೂಬಿನಲ್ಲಿರುವ ಈ ಹಾಡನ್ನು ಕೇಳಿಬಿಡಿ - https://youtu.be/rxOUK7UbW2U .
ಇದನ್ನು ಜಿಮ್ ರೀವ್ಸ್ ಹಾಡಿದ್ದಾರೆ. ಇದು country Music ಎಂಬ ಪ್ರಕಾರಕ್ಕೆ ಸೇರಿದೆ.
ಅದರ ಪಠ್ಯ ಇಲ್ಲಿದೆ
Lonely and
Just walking in…
ಆಕೆ ಬದುಕಿದ್ದು ಕೇವಲ ೨೧ ಚಿಲ್ಲರೆ ವರ್ಷಗಳು. ಆದರೆ ಸಾಧಿಸಿದ್ದು ಬಹಳ. ಅಲ್ಪಾಯುಷಿಯಾಗಿದ್ದರೂ ತೋರು ದತ್ ಎಂಬ ಮಹಿಳೆಯ ಸಾಧನೆ ಅಪಾರ. ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಬರೆದ ಅಪರೂಪದ ಕಾದಂಬರಿಗಾರ್ತಿ ಹಾಗೂ ಕವಯತ್ರಿ. ಭಾರತೀಯ ಮಹಿಳೆಯೊಬ್ಬಳು…
ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ ಆದರೆ ಆತ ಅತ್ಯುತ್ತಮ ಕಲಾವಿದ. ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ. ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ. ಅವರೊಬ್ಬ ನೀಚ ಮನೋಭಾವದ ವ್ಯಕ್ತಿ. ಆದರೆ ಅವರು ಬಹು ದೊಡ್ಡ ಬರಹಗಾರರು…
ಬೆಳಿಗ್ಗೆ ಶಾಲೆಗೆ ತಲುಪಿˌ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು.
"ಈ ಶಾಲೆಯಲ್ಲಿˌ ನಿಮ್ಮ ಏಳಿಗೆಯನ್ನು ಸಹಿಸದ, ನಿಮ್ಮ ಭವಿಷ್ಯವನ್ನು ಮೊಟಕುಗೊಳಿಸುವ, ನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿಯನ್ನು…
ಕಣ್ಣಿಗೆ ಕಾಣುವುದನ್ನು ನಾವು ಹಿಡಿಯಬಹುದು. ಕಣ್ಣಿಗೆ ಕಾಣದ, ಹಿಡಿಯಲಾಗದ ಮಹಾನ್ ಶಕ್ತಿ, ಜಗದ ಜೀವರ ತಂದೆ, ನಿರಾಕಾರ, ನಿರ್ಗುಣ , ನಂಬಿದವರಿಗೆ ಇಂಬನ್ನು ನೀಡುವ, ಆಶ್ರಯಿಸಿ ಬಂದವರನ್ನು ಪೊರೆಯುವ ಮಹಾದೇವಾದಿದೇವ, ಅವನೇ ಪರಶಿವ, ಪರಮೇಶ್ವರ.…