‘ಸುವರ್ಣ ಸಂಪುಟ' ಪುಸ್ತಕದಿಂದ ಈ ವಾರ ನಾವು ಆಯ್ದುಕೊಂಡ ಕವಿ ಎಂ. ಆರ್. ಶ್ರೀ ಎಂದೇ ಖ್ಯಾತಿ ಪಡೆದ ಎಂ. ಆರ್. ಶ್ರೀನಿವಾಸಮೂರ್ತಿ. ಮೈಸೂರು ರಾಮಚಂದ್ರರಾಯ ಶ್ರೀನಿವಾಸಮೂರ್ತಿ ಇವರ ಪೂರ್ತಿ ಹೆಸರು. ಇವರು ಹುಟ್ಟಿದ್ದು ಆಗಸ್ಟ್ ೨೮, ೧೮೯೨ರಲ್ಲಿ…
ವಿಶ್ವ ಮಹಿಳಾ ದಿನಾಚರಣೆ. ಮಾರ್ಚ್ -8 ರಂದು ಕಳೆದು ಹೋಯಿತು. ಆದರೆ ಮಹಿಳೆಗೆ ಒಂದು ದಿನ ಬೇಕೇ? ಹೌದು, ಈ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2021 ರ ಈ ಸಂಧರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತೆ - ಮಹಿಳಾ ಹಕ್ಕು -…
*ಅಧ್ಯಾಯ ೧೦*
*ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್/*
*ಕೇಷು ಕೇಷು ಚ ಭಾವೇಷು ಚಿಂತ್ಯೋಸಿ ಭಗವನ್ಮಯಾ//೧೭//* ಹೇ ಯೋಗೀಶ್ವರ! ನಾನು ಯಾವ ಪ್ರಕಾರವಾಗಿ ನಿರಂತರ ಚಿಂತನೆ ಮಾಡುತ್ತಾ ನಿನ್ನನ್ನು ಅರಿಯಲಿ; ಮತ್ತು…
ಶಾಯಿರಿ- ೧
ಮತ್ತೆ ಮಳೆ ಬಕ್ಕೂ ಹೇಳಿ
ಎನ್ನ ಹತ್ತರೆ ಬರೆಡ ಕೂಸೆ
ಕಾರಣವೂ ಇಲ್ಲದಿಲ್ಲೆ !
ಆನಿಗಾಗಲೇ ಮದುವೆಯಾಗಿ
ನಾಲ್ಕು ಮಕ್ಕಳ ಅಪ್ಪ
ಹಾಂಗೆ ಕೈಯ ಹಿಡಿದಿಲ್ಲೆ !!
*
ಶಾಯರಿ-೨
ಮುಸುಡು ತಿರುಗಿಸ್ಯೊಂಡು ಇಪ್ಪಲೂ
ಒಂದು ಹೊತ್ತು ಗೊತ್ತು ಗತ್ತು…
ಕಾಲದೊಂದಿಗೆ ನಮ್ಮ ಜೀವನ ಶೈಲಿಗಳೂ ಬದಲಾಗಿವೆ. ಒಂದು ಕಾಲದಲ್ಲಿ ನಾವು ಕೃಷಿ ಬಿಟ್ಟು ಮತ್ತೇನನ್ನೂ ಯೋಚಿಸುತ್ತಿರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಎಕ್ರೆಗಟ್ಟಲೆ ಭತ್ತದ ಗದ್ದೆಗಳಿದ್ದವು. ಕೃಷಿಕರಿಗೆ ಸೇರಿದ ತೋಟಗಳು, ಗದ್ದೆಗಳು ನಿಜಕ್ಕೂ…
ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ ಸಾಕುತ್ತವೆ. ತಮ್ಮ…
ಮನುಷ್ಯ ಒಂದು ಪ್ರಾಣಿ. ಅವನನ್ನು ಸಹ ಹಣ ಪ್ರಚಾರ ಮುಂತಾದ ಆಮಿಷಗಳಿಂದ ಆಕರ್ಷಿಸಿ ಒಂದು ಬೋನಿನಲ್ಲಿ ಕೂಡಿ ಹಾಕಿ ಪ್ರಾಣಿಯಂತೆ ಆಡಿಸಿ ಜನರಿಗೆ ಮನರಂಜನೆ ನೀಡಿ ಹಣ ಮಾಡಬಹುದು. ಹೆಚ್ಚು ಕಡಿಮೆ ಒಂದು ಸರ್ಕಸ್ ಕಂಪನಿಯಂತೆ. ಅದನ್ನು ಟಿವಿ ಮಾಧ್ಯಮ…
‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ…
- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ
- ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ.
- ಈ ಪುಸ್ತಕವು ಒಬ್ಬ ಸಂಸಾರಿಗನು ಹೇಳಿದಂತೆ ಅವನ…
ಈ ರಾಯನ ಅನುದಿನದ ದಿನಚರಿ ನನಗೆ ಹೀಗೆ ಗೊತ್ತಾಗುತ್ತದೆ ಎಂದಿರೋ ? ಈ ರಾಯ ನನ್ನ ಇತ್ತೀಚಿನ ಹೊಸ ಸ್ನೇಹಿತ. ಇವನ ಬಗ್ಗೆ ನನಗೆ ಗೌರವ, ಕುತೂಹಲ. ಆದರೆ ಕೆದಕುವ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎ೦ದು ಅವನ ಖಾಸಗಿ ವಿಷಯ ಕೇಳಿಲ್ಲ, ಅದು ನನ್ನ…
‘ಕವಿಯಾದವನು ಮಾತ್ರ ಹಾಡು ಬರೆಯಬಲ್ಲ' ಎಂದು ಅಚಲವಾಗಿ ನಂಬಿದ್ದ ಮತ್ತು ನಂಬಿದ್ದನ್ನು ಸಾಧಿಸಿ ತೋರಿಸಿದ ಖ್ಯಾತ ಕವಿ ಡಾ॥ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇವರು ಮಾರ್ಚ್ ೬, ೨೦೨೧ರಂದು ಕನ್ನಡ ಸಾರಸ್ವತ ಲೋಕವನ್ನು ಅಗಲಿದ್ದಾರೆ. ಆದರೆ ಅವರ ರಚಿತ…
ಕೋಟ್ಯಾಧಿಪತಿ ಮಗನೊಬ್ಬನು ಆಸ್ಪತ್ರೆಗೆ ಓಡಿ ಬಂದು ಡಾಕ್ಟರ್ ಹತ್ತಿರ, ‘ಏನಾಯ್ತು ಏನಾಯ್ತು ಡಾಕ್ಟರ್? ಈಗ ನನ್ನ ತಾಯಿ ಹೇಗಿದ್ದಾರೆ? ನನಗೆ ತುಂಬಾ ದುಃಖ ಮತ್ತು ಭಯವಾಗುತ್ತದೆ. ಈಗ ಪರವಾಗಿಲ್ಲ ಅಲ್ವಾ ಡಾಕ್ಟರ್?’
ಡಾಕ್ಟರ್.... ‘ನೀವೇನು…
ಮಸಣದಲಿ ಕುಳಿತಿಹರು
ವೇದನೆಯ ಪಡುತಿಹರು
ತಿಳಿದು ತಿಳಿಯದೆ ಇರಲು
ಬದುಕ ಕೊನೆಗೊಳಿಸಿಹರು//
ಮಾತಿಲ್ಲ ಕತೆಯಿಲ್ಲವು
ಹೃದಯದೊಳು ತಲ್ಲಣವು
ಪ್ರೀತಿಸಿದ ಮನಸ್ಸಿನೊಳು ಚೆಲ್ಲಾಟವು//
ಕನಸುಗಳ ಜೊತೆಗಾರ
ಸರಿಯುತಿಹನೂ ದೂರ
ತನುವಿನಾಳದ ತುಂಬ ಬಹು ಭಾರ…
ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು *ಮಹಿಳೆ* ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲಿರಲಿ, * ಅಡುಗೆ * ದೈವೀದತ್ತ ಕಲೆ ಅವಳ ಪಾಲಿಗೆ.
ಓರ್ವ…
ಬ್ರಹ್ಮನಿಯಮದ ಎದಿರು ಆತ್ಮಶಕ್ತಿ (ಮಾನವ ಪ್ರಯತ್ನ) ಎಷ್ಟು ಸಫಲ? ಎಂಬ ಗಂಭೀರ ಪ್ರಶ್ನೆಯನಿಟ್ಟು ಕೊಂಡು ಸಿನಿಮಾ ಆರಂಭವಾಗುತ್ತದೆ. ಇದಕ್ಕೆ ಉತ್ತರವು ಕೊನೆಯ 2-3 ನಿಮಿಷಗಳಲ್ಲಿ ಸಿಗುತ್ತದೆ. ಈ ಸಿನಿಮಾ ಯೂ ಟ್ಯೂಬಲ್ಲಿ ಇದೆ.
ಇದು ಶ್ರೀ ಶ್ರೀ…
ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ. 500/510/520/530 ರೂಪಾಯಿಗಳ ದರದಲ್ಲಿ…
ಅದೊಂದು ದಿನ ರಾತ್ರಿ ಬಿಳಿಮೊಲ ಆಕಾಶ ನೋಡುತ್ತಾ ಕುಳಿತಿತ್ತು. ಆಗ ಆಕಾಶದಲ್ಲೊಂದು ನಕ್ಷತ್ರಪಾತವಾಯಿತು. ಹೊಳೆಯುವ ಪಥವೊಂದನ್ನು ಆಕಾಶದಲ್ಲಿ ಮೂಡಿಸಿದ ನಕ್ಷತ್ರ ಫಕ್ಕನೆ ಕಣ್ಮರೆಯಾಯಿತು.
ಬಿಳಿಮೊಲಕ್ಕೆ ಆಶ್ಚರ್ಯವಾಯಿತು. ಅದು ಅಲ್ಲಿಯ ವರೆಗೆ…