March 2021

  • March 06, 2021
    ಬರಹ: Ashwin Rao K P
    ಪಾದರಸ? ಮೇ ತಿಂಗಳ ಸುಡುಬಿಸಿಲು. ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ನಾವು ಜಲಂಧರ್ ನಲ್ಲಿ ತ್ರಿಪುರಮಾಲಿನಿ ಕಾತ್ಯಾಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ದೇವಸ್ಥಾನದ ಪ್ರಾಂಗಣ ಬಹಳ ದೊಡ್ಡದಾಗಿದ್ದು ಬರಿಗಾಲಲ್ಲಿ ನಡೆಯುವುದು ಬೆಂಕಿಯ ಮೇಲೆ…
  • March 06, 2021
    ಬರಹ: ಬರಹಗಾರರ ಬಳಗ
    ಭಾವಜಾಂತಕ ಭಾವಜೀವಿಯು ದೇವನೊಲುಮೆಗೆ ನಿಷ್ಠಪುರುಷನು ಜೀವ ತೇರಲಿ ಹಾಡು ಬರೆಯುತ ಭಾವ ತುಂಬಿದನು| ಮಾವುಚಿಗುರೆಲೆ ಚಂದ ಮನದಲಿ ಬೇವು ಮಿಶ್ರಿತ ಬಂಧ ಬೆಸುಗೆಯ ನಾವು ಬಲ್ಲೆವು ಭಾವ ಗೀತೆಯ ಕವಿಯ ಮನದೊಳಗೆ||   ಎಲ್ಲಿ ಜಾರಿತೋ ಮನದ ಭಾವವು ಗಲ್ಲಿ…
  • March 06, 2021
    ಬರಹ: Shreerama Diwana
    ನೀಲಿ ಬಣ್ಣ - ಆಕಾಶದ ಅನಂತತೆಯ ಸಂಕೇತ. ನೀಲಿ - ಸಾಗರದ ಅಗಾಧತೆಯ ಸಂಕೇತ. ನೀಲಿ - ದೂರ ದೃಷ್ಟಿಯ, ತೀಕ್ಷ್ಣ ದೃಷ್ಟಿಯ ( X Ray ) ಸಂಕೇತ. ಅದೇ ನೀಲಿ ಅಶ್ಲೀಲತೆಯ ಸಂಕೇತ ಎಂದೂ ಕರೆಯಲಾಗುತ್ತದೆ. ಹುಚ್ಚನೊಬ್ಬ ಮಾನವೀಯ ಮೌಲ್ಯಗಳ - ನೈತಿಕ…
  • March 06, 2021
    ಬರಹ: Ashwin Rao K P
    ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ…
  • March 06, 2021
    ಬರಹ: ಬರಹಗಾರರ ಬಳಗ
    ಪಿತಾ ಯಥಾ ರಕ್ಷತಿ ಪುತ್ರಮೀಶ ಜಗತ್ಪಿತಾ ತ್ವಂ  ಜಗತಃ ಸಹಾಯಃ/ ಕೃತಾಪರಾಧಂ ತವ ಸರ್ವಕಾಲೇ ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ// ಹೇ ಪರಶಿವನೇ! ಸಕಲಜೀವಜಗತ್ತಿನ ತಂದೆಯೇ, ಜಗತ್ತಿನ ರಕ್ಷಕನೇ ಆಗಿರುವಿ. ತಂದೆಯು ತನ್ನ ಮಗನನ್ನು, ಮಕ್ಕಳನ್ನು ಹೇಗೆ…
  • March 06, 2021
    ಬರಹ: ಬರಹಗಾರರ ಬಳಗ
    ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ ಬಂದೆ ನೀನು ಬುಟ್ಟಿಯಲ್ಲಿ ಅರಳಿದ ಹೂಗಳ ಗಂಧದಲ್ಲಿ ಬಂದೆ ನೀನು   ಚಿಟ್ಟೆಯ ಪುಕ್ಕದಿ ಅಗಣಿತ ಬಣ್ಣಗಳ ಬಿಡಿಸಿದೇಕೆ ಪಟ್ಟದರಸಿಯಾಗಿ ಬೀಗುವ ತೆರದಲ್ಲಿ ಬಂದೆ ನೀನು   ದಿಟ್ಟಿಯ ಬೀರುತಲಿ ಚಾರುಹಾಸದ ಮೊಗದಲಿರುವೆ…
  • March 05, 2021
    ಬರಹ: shreekant.mishrikoti
    ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು.    ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆಸಿ ಇಟ್ಟಿದ್ದಳು -…
  • March 05, 2021
    ಬರಹ: Ashwin Rao K P
    ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ ಎಲ್ಲರೂ. ಈ ಕೃತ್ಯ ಮಾಡುವವರಿಗೂ ಅದರ ಅರಿವು ಇದ್ದೇ ಇರುತ್ತದೆ. ಆದರೂ ಒಂದು ಬಲಹೀನ ಮನಸ್ಥಿತಿಯಲ್ಲಿ ಈ ಕೆಲಸ ಮಾಡಿ ಬಿಡುತ್ತಾರೆ. ಸಾಲ, ಪ್ರೇಮ ವೈಫಲ್ಯ, ತಂದೆ ಹೊಡೆದ ಕಾರಣ, ಶಾಲೆಯಲ್ಲಿ ಅವಮಾನ, ಬೈಕ್…
  • March 05, 2021
    ಬರಹ: Shreerama Diwana
    ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು…
  • March 05, 2021
    ಬರಹ: ಬರಹಗಾರರ ಬಳಗ
    ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು…
  • March 05, 2021
    ಬರಹ: ಬರಹಗಾರರ ಬಳಗ
    ನನ್ನದೆಯ ದೀಪವಾಗಿ ಉರಿದೆಯಾ ನೀನು| ಭಾವಲೋಕ ನೌಕೆಯಾಗಿ ತೇಲಿದೆಯಾ ನೀನು||   ಜೀವತಂತಿ ಮೀಟಿದೆ ಒಲವ ರಾಗದೊಳು| ಸುಮದ ಗಂಧವಾಗಿ ಬೀರಿದೆಯಾ ನೀನು||   ಚಂದ್ರಮನಂತೆಯೆ ಚಕೋರಿಗೆ ಕಾದಿರುವೆ| ಕ್ಷೀರದೊಳು ಘೃತವಾಗಿ ಸೇರಿದೆಯಾ ನೀನು||  
  • March 04, 2021
    ಬರಹ: shreekant.mishrikoti
    ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು…
  • March 04, 2021
    ಬರಹ: Ashwin Rao K P
    ಕಾಡು ಅಳಿಯುತ್ತಿದೆ ಕಾಂಕ್ರೀಟ್ ಕಾಡು ಬೆಳೆಯುತ್ತಿದೆ. ಇದು ನಮ್ಮ ಸದ್ಯದ ಸ್ಥಿತಿ. ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಅರಸುತ್ತಾ ನಾಡಿನತ್ತ ಬರುತ್ತಿವೆ. ಕಾಡು ಪ್ರಾಣಿಗಳ ವಾಸ ಸ್ಥಾನವನ್ನು ನಾವು ಆಧುನಿಕತೆ ಮತ್ತು ನಗರೀಕರಣದ ನೆಪಕ್ಕಾಗಿ…
  • March 04, 2021
    ಬರಹ: addoor
    ೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು. ಇದಕ್ಕೆ ಪೂರಕವಾಗಿ ಭಾರತದಲ್ಲಿವೆ…
  • March 04, 2021
    ಬರಹ: Ashwin Rao K P
    ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ…
  • March 04, 2021
    ಬರಹ: Shreerama Diwana
    ಬಹಳ ವರ್ಷಗಳ ಹಿಂದೆ ಕವಿ ಡಾ। ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ ಇದು. ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ ಕುಟುಂಬ. ಮಗ ಚೆನ್ನಾಗಿ ಓದಿ ದೊಡ್ಡವನಾಗುತ್ತಾನೆ. ಬೆಂಗಳೂರು…
  • March 04, 2021
    ಬರಹ: ಬರಹಗಾರರ ಬಳಗ
    ಶಾಯರಿ ೧ ಕತ್ಲ ಎಷ್ಟರ ಯಾಕ್ ಇರ್ಲಿ, ಸ್ವಲ್ಪಾದ್ರೂ ಚಂದ್ರನ ಬೆಳಕಿದ್ರ ಧೈರ್ಯ ಬಂದ ಬರತೈತಿ ! ಜೀವನದಾಗ ಎಷ್ಟರ ಕಷ್ಟ ಬರ್ಲಿ, ಸ್ವಲ್ಪಾದ್ರೂ ನಿನ್ನ ಮುಖದಾಗ ನಗಿ ಇದ್ರ ಖುಷಿ ಅನ್ನಸತೈತಿ!! * ಶಾಯರಿ ೨ ಗಾಳಿ ಬೀಸಲಿ ಬೀಸದೇ ಇರಲಿ ಕಿಟಕಿ…
  • March 04, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೦*        *ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತ: ಪರಸ್ಪರಮ್/* *ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ //೯//*        ನಿರಂತರವಾಗಿ ನನ್ನಲ್ಲಿ ಮನಸ್ಸನ್ನು ತೊಡಗಿಸಿರುವವರು ಮತ್ತು ನನ್ನಲ್ಲೇ ಪ್ರಾಣಗಳನ್ನು ಅರ್ಪಿಸುವ…
  • March 03, 2021
    ಬರಹ: ಬರಹಗಾರರ ಬಳಗ
    ಜಗವು ತೆರೆದ ಹೃದಯ ಮೇನೆ ಬಂಧವಿರದ ಬಂಧುರ ನಗುವ ಸೂಸಿ ಸೃಷ್ಠಿ ಸೊಬಗು ಅಂದವಿರುವ ಸುಂದರ||   ಪ್ರೇಮ ಗಾನ ಹಾಡಿ ಮನವ ಹೊಕ್ಕಿ ನಲಿದು ಮೋದದಿ ಸೋಮ ಚೆಲುವು ಬಾನ ತುಂಬ ನಕ್ಕಿ ಕರೆದು ಮೋಹದಿ||   ಜಗದ ಸೃಷ್ಠಿ ನಯನ ತುಂಬಿ ಹರ್ಷ ತಂದ ಪಲ್ಲವಿ ಮೊಗದ…
  • March 03, 2021
    ಬರಹ: Ashwin Rao K P
    ಕಳೆದ ವಾರ ನಾವು ಡಿ.ವಿ.ಗುಂಡಪ್ಪನವರ ಎರಡು ಕವನಗಳನ್ನು 'ಸುವರ್ಣ ಸಂಪುಟ’ ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಡಿವಿಜಿಯವರ ಇನ್ನೂ ಕೆಲವು ಕವನಗಳನ್ನು ಪ್ರಕಟಿಸಿ ಎಂದು ಪ್ರೀತಿಯಿಂದ ಒತ್ತಾಯಿಸಿದ್ದಾರೆ. ಹಳೆಯ ಖ್ಯಾತನಾಮ…