February 2022

  • February 23, 2022
    ಬರಹ: ಬರಹಗಾರರ ಬಳಗ
    ಪ್ರೀತಿ ಸಂತೆಯಲ್ಲಿ ಸಿಗಲಾರದು. ಪ್ರೀತಿಸುವವರು ಸಿಗುವುದು ಬಹಳ ಕಷ್ಟ. ಅದು ಒಂದು ರೀತಿಯ ಕಠಿಣ ತಪಸ್ಸು. ಪ್ರೀತಿಸುವವರು ಸಿಕ್ಕಿದರೂ ಕೆಡದಂತೆ ಕಾಯುವುದು ಬಹಳ ಕಷ್ಟ. ನಮ್ಮ ಜೀವನವನ್ನೇ ಪ್ರೀತಿ, ಆರಾಧನೆಗೆ ಮೀಸಲಿಟ್ಟರೆ ಬೇರೆ ದೇವರೇಕೆ ಬೇಕು?…
  • February 23, 2022
    ಬರಹ: ಬರಹಗಾರರ ಬಳಗ
    ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ ಸ್ವಲ್ಪ ನೀರು ಸೇರಿಸಿ…
  • February 23, 2022
    ಬರಹ: ಬರಹಗಾರರ ಬಳಗ
    ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ "ಕಂಬಿಯ ಹಿಂದೆ ಒಂದು ಬದುಕಿದೆ"  ಆ ಬಂಧನದ ನಡುವೆ…
  • February 23, 2022
    ಬರಹ: ಬರಹಗಾರರ ಬಳಗ
    ದಕ್ಷಿಣ ಕನ್ನಡ ಪಂಜದ ಊರಿನವರು ರಾಮಪ್ಪಯ್ಯ ಶಾಂತಾದುರ್ಗಾ ದಂಪತಿಗಳ ಕುವರರು ಸಣ್ಣಕಥೆಗಳ ಅದ್ಭುತ ಪ್ರತಿಭಾ ಜನಕರು ಶಿಶುಸಾಹಿತ್ಯ ನೀರು ಕುಡಿದಷ್ಟೇ ಸುಲಭವೆಂದವರು   ಮನೆಮಾತು ಕೊಂಕಣಿ ತುಳು ಕನ್ನಡ ಆಂಗ್ಲ ಭಾಷೆ ಪರಿಣತರು ಭವಾನಿಬಾಯಿಯ ಸತಿಯಾಗಿ…
  • February 22, 2022
    ಬರಹ: Ashwin Rao K P
    ೧೯೫೪ರಲ್ಲಿ ಎಂದು ತೋರುತ್ತದೆ. ವಿ.ಸೀ. (ವಿ.ಸೀತಾರಾಮಯ್ಯ) ಅವರು ಆಕಾಶವಾಣಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರು. ಆಗ ನಾನು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತೆಯಾಗಿದ್ದೆ. ಆಗ ವಿ.ಸೀ.…
  • February 22, 2022
    ಬರಹ: Ashwin Rao K P
    ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ…
  • February 22, 2022
    ಬರಹ: Shreerama Diwana
    ಈ ಪ್ರಶ್ನೆಗೆ ನಿಮ್ಮ ಅಂತರಾಳದ, ನಡವಳಿಕೆಯ ಮತ್ತು  ಸ್ಪಷ್ಟ ಅಭಿಪ್ರಾಯ ನೀವು ಎಡಪಂಥೀಯರೋ ಅಥವಾ ಬಲಪಂಥೀಯರೋ ಅಥವಾ ಸಮಷ್ಟಿ ಪ್ರಜ್ಞೆಯ ಜೀವಪರ ನಿಲುವಿನವರೋ ಎಂದು ಅರ್ಥಮಾಡಿಕೊಳ್ಳಲು ಸ್ವತಃ ನಿಮಗೆ ಸಹಾಯ ಮಾಡುತ್ತದೆ. ಏನು ಹಾಗೆಂದರೆ ? ಎರಡೂ…
  • February 22, 2022
    ಬರಹ: ಬರಹಗಾರರ ಬಳಗ
    ನಾವು ಹೆಚ್ಚು ಭರವಸೆಯಿಡುವುದು ಇಂದಿನ ಯುವಮನಗಳ ಮೇಲೆ. ಅವರು ಹೇಗೆ ಸಮಾಜದರಲ್ಲಿ, ಮನೆಯಲ್ಲಿ ಇರುವರೋ, ಅವರುಗಳ ವ್ಯವಹಾರ, ವರ್ತನೆಗಳು, ರೀತಿ ನೀತಿಗಳು ನಮ್ಮ ಸಮಾಜದ ಏಳಿಗೆಗೆ, ಬದುಕಿನ ದಿಕ್ಕನ್ನು ರೂಪಿಸುವಲ್ಲಿ ಗಟ್ಟಿತನ ನೀಡಿದೆ.…
  • February 22, 2022
    ಬರಹ: ಬರಹಗಾರರ ಬಳಗ
    ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ...  ಇಷ್ಟರವರೆಗೂ ಉಳಿದಿರಲಿಲ್ಲ. ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು.…
  • February 22, 2022
    ಬರಹ: ಬರಹಗಾರರ ಬಳಗ
    ಗಗನದಿ ಹಾರಿದೆ ಚೆಲುವೆ ನೀ ಅಂದು ನೋವ ತೊರೆದು ಕೆಲಸದಿ ಮುಂದು  ಎದುರಾದೆ ಪಯಣಿಗರ ನಗು ಮೊಗದಿ ಪಯಣದಿ ಅರಿಯದ ವಿಧಿ ಜಗದಿ.   ಕರಾಚಿ ಕಾದಿತ್ತಂದು ಕರಾಳತೆ ಹೊತ್ತು ಮುಸುಕಲಿ ಅಡಗಿತ್ತು ಸಾವಿನ ಆ ತುತ್ತು ಮೃಗಗಳು ಎರಗಲು ನಡುಗಿದ ಹೃದಯ ಸಲುಹಿದೆ…
  • February 22, 2022
    ಬರಹ: ಬರಹಗಾರರ ಬಳಗ
    ಫೆಬ್ರವರಿ ೨೧ ಅಂತರಾಷ್ಟ್ರೀಯ ಮಾತೃ ಭಾಷಾ ದಿನ. ಆ ಸಂದರ್ಭದಲ್ಲಿ ನನ್ನ ಮಾತೃ ಭಾಷೆಯಾದ ಕನ್ನಡ ಭಾಷೆಯ ಬಗ್ಗೆ ನನ್ನ ಅನಿಸಿಕೆ. ‘ಕನ್ನಡ’ ಎಂಬ ಪದವೇ ರೋಮಾಂಚನ. ಅಷ್ಟೂ ಸುಲಲಿತ, ಸುಂದರ, ಸುಶೋಭಿತ, ಸರ್ವಾಲಂಕಾರ ಭೂಷಿತ. ನಮ್ಮ ಕನ್ನಡ ನಾಡಿನ ನುಡಿ…
  • February 22, 2022
    ಬರಹ: addoor
    “ಸರಕಾರ ಆರನೇ ವೇತನ ಆಯೋಗದ ಶಿಫಾರಸ್ ಜ್ಯಾರಿ ಮಾಡಿ ಅಧಿಕಾರಿಗಳಿಗೆ ಹೆಚ್ಚುವರಿ ಸಂಬಳ ಪಾವತಿಸಿದೆ. ಅವರೆಲ್ಲರಿಗೂ ಸರಕಾರ ನನಗೆ ಕೊಟ್ಟಂತಹ ದನವನ್ನೇ ಕೊಟ್ಟು ಸಾಕಲು ಹೇಳಲಿ. ಪ್ರತಿಯೊಬ್ಬರಿಗೂ ಒಂದೆಕ್ರೆ ಒಣ ಜಮೀನನ್ನೂ ಕೊಡಲಿ. ಈ ಸರಕಾರಿ…
  • February 22, 2022
    ಬರಹ: ಬರಹಗಾರರ ಬಳಗ
    ಪ್ರತಿನಿತ್ಯ ಮೀನು ತಿನ್ನುವವರು ತುಂಬಾ ಬುದ್ಧಿವಂತರಾಗಿರುವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮೀನಿನಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಹೆಚ್ಚಿನವರು ಮೀನು ಸೇವನೆ…
  • February 21, 2022
    ಬರಹ: Ashwin Rao K P
    ಸದಾ ಕಾಲ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು, ತಲೆಗೊಂದು ಟೋಪಿ ಧರಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಹಮ್ಮು ಬಿಮ್ಮುಗಳಿಲ್ಲದೇ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕನ್ನಡದ ಸಮನ್ವಯ ಕವಿಗಳಲ್ಲಿ ಓರ್ವರಾಗಿದ್ದ ಚೆನ್ನವೀರ ಕಣವಿಯವರು ಇನ್ನು ನೆನಪು ಮಾತ್ರ…
  • February 21, 2022
    ಬರಹ: Ashwin Rao K P
    ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳು ಹೆಚ್ಚಾಗಿವೆ. ಕೊರೊನಾ ಕಾಣಿಸಿಕೊಳ್ಳುವ ಮೊದಲು ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟಕಷ್ಟೇ ಎಂಬಂತೆಯೇ ಇತ್ತು. ಆದರೆ ಕೊರೊನಾ ಎಲ್ಲರಿಗೂ…
  • February 21, 2022
    ಬರಹ: Shreerama Diwana
    ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ಸುಂದರವಾಗಿಯೇ…
  • February 21, 2022
    ಬರಹ: ಬರಹಗಾರರ ಬಳಗ
    ಒಬ್ಬರ ಭಾವನೆಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಮನಸ್ಸಿನ ಓಘ, ಆಲೋಚನೆ ಅವರೇ ಬಲ್ಲರು. ಅವರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯಬಹುದಷ್ಟೆ. ಒಂದು ಮನೆಯ ವಿಷಯಕ್ಕೆ ಬರೋಣ. ಅಲ್ಲಿ ಹೊಂದಾಣಿಕೆ ಇಲ್ಲದಾಗ, ಮಾತುಗಳ…
  • February 21, 2022
    ಬರಹ: ಬರಹಗಾರರ ಬಳಗ
    ದಾರಿಗಳು ನಮ್ಮ ದಾರಿಗಳು ಬದುಕಿನ ಬಗೆಗೆ ದಾರಿಗಳು ಚಿಂತೆಗಳು ಬರಿ ಚಿಂತೆಗಳು ದಾರಿ ಉದ್ದಕ್ಕೂ ಚಿಂತನೆಗಳು   ಜೀವನ ಎಂದರೆ ಹಣವಲ್ಲ ಹಣವಿದ್ದರೆ ಜೀವನವಲ್ಲ ಹಣ ಇದ್ದರೂ ತೊಂದರೆ ಇಲ್ಲದಿದ್ದರೂ ತೊಂದರೆ   ಗೊಂದಲ ಬರಿ ಗೊಂದಲ
  • February 21, 2022
    ಬರಹ: ಬರಹಗಾರರ ಬಳಗ
    "ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ, ಹೀಗೂ ಬದುಕ್ತಾರ?" ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ. ಶಬ್ದದ ನಡುವೆ ಬದುಕು ಕಟ್ಟಿಕೊಂಡವ. ಈ ಸಲ…
  • February 21, 2022
    ಬರಹ: ಬರಹಗಾರರ ಬಳಗ
    ‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ…