February 2022

  • February 26, 2022
    ಬರಹ: ಬರಹಗಾರರ ಬಳಗ
    ನಾವೇ ಹಾಕಿದ ಬೇಲಿಗಳೊಳಗೆ ಯುದ್ಧ ಮಾಡದೇ ಗೆಲುವ ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ!   ಎಲ್ಲರೂ ದೇವರ ಮಕ್ಕಳು ಎಲ್ಲವೂ ಪರಮಾತ್ಮನ ಭೂಮಿ ಅದೇ ಈಗ ರುದ್ರ ಭೂಮಿ!   ಗಡಿಗಳು ತುಪಾಕಿಗಳ ನಡುವೆ ಹಗೆ ಸಾವಿನ ಸರಪಳಿ
  • February 25, 2022
    ಬರಹ: shreekant.mishrikoti
    ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥೆಯನ್ನು ಈಗತಾನೆ …
  • February 25, 2022
    ಬರಹ: Shreerama Diwana
    ಕಾರಣಗಳೇನು ಇದ್ದೇ ಇರುತ್ತದೆ ಎಲ್ಲದಕ್ಕೂ ಆದರೆ ಪರಿಣಾಮಗಳು ಮಾತ್ರ ಭಯಂಕರ. ಯುದ್ದವೆಂಬುದು ಒಂದು ವಿಡಿಯೋ ಗೇಮ್ ಅಲ್ಲ ಅಥವಾ ಧಾರವಾಹಿ - ಚಲನಚಿತ್ರವಲ್ಲ. ಅದೊಂದು ಭೂಮಂಡಲದ ಮಾನವಕುಲದ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆ. ಗೆದ್ದವನು ಸೋತ -…
  • February 25, 2022
    ಬರಹ: Ashwin Rao K P
    ಭಾಷೆಯೂ ಊರಿನ ಪ್ರತಿಬಿಂಬವಾಗುವುದು ನಾವು ಕೃಷ್ಣಾಪುರದ `ದೃಶ್ಯ'ದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು. ಅವರು ಇನ್‍ಕಮ್‍…
  • February 25, 2022
    ಬರಹ: ಬರಹಗಾರರ ಬಳಗ
    ಕವಿಗಳೆಂದರೆ ಏನೋ ವಿಶೇಷತೆ ಇರುವವರು. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಬರೆದವರೆಲ್ಲ ಕವಿಗಳೆನಿಸಲು ಸ್ವಲ್ಪ ಕಷ್ಟವಿದೆ. ಸಣ್ಣ ಮಗುವಿನ ಕುತೂಹಲ ಕವಿಯ ನೋಟದಲ್ಲಿರಬೇಕು. ತಾಳ್ಮೆ, ಶ್ರದ್ಧೆ, ಅಚಲ ವಿಶ್ವಾಸವಿರಬೇಕು. ಬರೆದದ್ದರಲ್ಲಿರುವ ಜಳ್ಳು…
  • February 25, 2022
    ಬರಹ: Ashwin Rao K P
    ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ…
  • February 25, 2022
    ಬರಹ: ಬರಹಗಾರರ ಬಳಗ
    ನಮಸ್ಕಾರ ನಾನು "ಪಕ್ಕದ ಸೀಟಿನ" ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ‌ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ‌ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು ಉಡುಪಿಗೆ ಹೊರಟಿದ್ದೆ ಕಾರ್ಯ ನಿಮಿತ್ತ. ಮೂರು ಜನರ ಸೀಟು…
  • February 25, 2022
    ಬರಹ: ಬರಹಗಾರರ ಬಳಗ
    ಕಮಲಶಿಲೆ ದೇವಸ್ಥಾನವು ಕುಂದಾಪುರದಿಂದ 35 ಕಿಮೀ ದೂರದಲ್ಲಿ ನೆಲೆಗೊಂಡಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನವಾಗಿದೆ. ಲಿಂಗ ರೂಪದಲ್ಲಿ ನಿಂತ ದುರ್ಗಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಕಮಲಶಿಲೆ ಬ್ರಾಹ್ಮಿ ದುರ್ಗಾ…
  • February 25, 2022
    ಬರಹ: ಬರಹಗಾರರ ಬಳಗ
    ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ  ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ   ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು ಮೆಲುಮಾತಿನ…
  • February 24, 2022
    ಬರಹ: Ashwin Rao K P
    ಮಂಗಳೂರಿನ ಬಂದರಿನಲ್ಲಿ ಹಾರುವ ಮೀನು ಸಿಕ್ಕಿದೆಯಂತೆ, ಅದಕ್ಕೆ ಹಕ್ಕಿಗಳಂತೆ ರೆಕ್ಕೆಗಳಿವೆಯಂತೆ ಎಂಬ ಅಂತೆ ಕಂತೆ ಸುದ್ದಿಗಳು ಕಳೆದ ವಾರ ಎಲ್ಲೆಡೆ ಹರಿದಾಡುತ್ತಿದ್ದವು. ನಿಜಕ್ಕೂ ಹಾರುವ ಮೀನು ಎಂಬ ಪ್ರಭೇಧ ಇದೆಯೇ? ಅವುಗಳು ನಿಜಕ್ಕೂ ಹಕ್ಕಿಯಂತೆ…
  • February 24, 2022
    ಬರಹ: Ashwin Rao K P
    ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸಮರ ಸಾಧ್ಯತೆ ಇನ್ನಷ್ಟು ನಿಕಟವಾಗಿದೆ. ಉಕ್ರೇನ್ ನ ಎರಡು ಪ್ರಾಂತ್ರ್ಯಗಳನ್ನು ರಷ್ಯಾ ಸ್ವತಂತ್ರ ರಾಷ್ಟ್ರಗಳೆಂದು ಮಾನ್ಯ ಮಾಡಿದೆ. ಡೊನೆಸ್ಕ್ ಮತ್ತು ಲುಹಾನ್ಸ್ಕ್ ಎಂಬ ಹೆಸರಿನ ಈ…
  • February 24, 2022
    ಬರಹ: Shreerama Diwana
    ಸದ್ಯದ ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಕೇವಲ 16 ವರ್ಷದ ಈ ಬಾಲ ಪ್ರತಿಭೆ ಪ್ರಜ್ಞಾನಂದ ಆರ್. ಏರ್ಥಿಂಗ್ಸ್ ಮಾಸ್ಟರ್ಸ್ ಆನ್ ಲೈನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಸೋಲಿಸಿದ್ದಾನೆ. ಜೊತೆಗೆ ರಷ್ಯಾದ…
  • February 24, 2022
    ಬರಹ: Shreerama Diwana
    ವಕೀಲ, ಶಾಸಕರಾಗಿದ್ದ ಬೋಳ ರಘುರಾಮ ಶೆಟ್ಟಿಯವರ "ಕೃಷಿಕರ ಸಂಘಟನೆ" ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೇಂದ್ರದಿಂದ್ರ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಕೃಷಿಕರ ಸಂಘಟನೆ". ೧೯೭೦ರಲ್ಲಿ ಆರಂಭವಾದ " ಕೃಷಿಕರ ಸಂಘಟನೆ"ಯ ಸಂಪಾದಕರು ಮತ್ತು…
  • February 24, 2022
    ಬರಹ: addoor
    ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ…
  • February 24, 2022
    ಬರಹ: ಬರಹಗಾರರ ಬಳಗ
    ನಾವು ಪ್ರಪಂಚ ಎಂಬುದಾಗಿ ಹೇಳ್ತಾನೇ ಇರುತ್ತೇವೆ. ನಾವು ಓದಿ ತಿಳಿದ ಹಾಗೆ ಈ ಪ್ರಪಂಚವೆಲ್ಲವೂ ಮೊದಲು ನೀರಿನಿಂದ ಆವರಿಸಲ್ಪಟ್ಟಿತಂತೆ. ಮುಂದೆ ಘನೀಕರಣಗೊಂಡು ಭೂಮಿಯ ಸೃಷ್ಟಿಯೆಂದರು. ಹೀಗೆ ಈ ಪ್ರಪಂಚ ಪಂಚದಿಂದ ಕೂಡಿ, ಆಕಾಶ(ಅವಕಾಶ), ನೀರು,…
  • February 24, 2022
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ   ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು…
  • February 24, 2022
    ಬರಹ: Shreerama Diwana
    ಹೌದು, ಭಾರತದ ಸಂವಿಧಾನವನ್ನು ಬರೆಯಲು ಯಾವುದೇ ಮುದ್ರಣ ಸಾಧನವನ್ನು ಬಳಸದೆ ಇಡೀಯಾಗಿ ಕೈಯಲ್ಲಿ ಬರೆಯಲಾಗಿದೆ. ದೆಹಲಿಯ ನಿವಾಸಿ ಪ್ರೇಮ್ ಬಿಹಾರಿ ನಾರಾಯಣ ರೈಜಾಡಾ ಅವರು ಸಂವಿಧಾನದ ಈ ಬೃಹತ್ ಪುಸ್ತಕವನ್ನು ಇಟಾಲಿಕ್ ಶೈಲಿಯಲ್ಲಿ ಇಡೀಯಾಗಿ ತಮ್ಮ…
  • February 23, 2022
    ಬರಹ: Shreerama Diwana
    ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧಗಳು ಈ ಸ್ಥಿತಿ…
  • February 23, 2022
    ಬರಹ: Ashwin Rao K P
    ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ…
  • February 23, 2022
    ಬರಹ: Ashwin Rao K P
    ನಾವು ಈ ವಾರ ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ ‘ಹಿಮನಾ’ ಎಂದೇ ಖ್ಯಾತರಾಗಿದ್ದ ಹಿರೇಕುಂಬಳಗುಂಟೆ ಮಠದ ನಾಗಯ್ಯ. ಹಿ ಮ ನಾಗಯ್ಯನವರು ಜುಲೈ ೧, ೧೯೨೫ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎಂಬ ಗ್ರಾಮದಲ್ಲಿ…