February 2022

  • February 09, 2022
    ಬರಹ: ಬರಹಗಾರರ ಬಳಗ
    ಉದಯವಾಯಿತು ಹುರುಪು ಬಂದಿತು ನಮ್ಮ ದೇಶದ ಸೊಗಡಿಗೆ/ ಕನಸು ಹರಿಯಿತು ನನಸು ಬಂದಿತು ಹರುಷ ತಂದಿತು ಜನರಿಗೆ//   ಬಾನ ಅಗಲಕೆ ಧ್ವಜವು ಹಾರಿತು ಮೌನ ಸರಿಯಿತು ಸುತ್ತಲೂ/ ಗಾಳಿ ಬೀಸಿತು ಜೀವ ಉಲಿಯಿತು ಸ್ವತಂತ್ರ ಬದುಕದು ಕಂಡಿತು//   ಗಣರಾಜ್ಯವು…
  • February 08, 2022
    ಬರಹ: addoor
    “ಕಾಫಿ ಒಂದನ್ನೇ ನಂಬಿಕೊಂಡು ಕೂತ್ರೆ ಆಗೋದಿಲ್ಲ. ತೋಟದಲ್ಲಿ ನಾಲ್ಕೈದು ಬೆಳೆಗಳನ್ನಾದ್ರೂ ಬೆಳೆಸಬೇಕು. ಆಗ ಒಂದರ ಬೆಲೆ ಇಳಿದರೂ, ಉಳಿದ ಬೆಳೆಗಳ ಆದಾಯದಿಂದ ತೋಟ ಮತ್ತು ಮನೆ ಖರ್ಚು ನಿಭಾಯಿಸಬಹುದು” ಎಂದವರು ಮಡಿಕೇರಿಯ ಜಿ.ಆರ್. ನಾರಾಯಣ ರಾವ್.…
  • February 08, 2022
    ಬರಹ: Ashwin Rao K P
    ‘ಮಲ್ಲಿಗೆ ಕವಿ’ ಎಂದೇ ಖ್ಯಾತರಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಬಹಳ ಹೆಸರು ಕೊಟ್ಟ ಕೃತಿ ‘ಮೈಸೂರು ಮಲ್ಲಿಗೆ' ಈ ಕೃತಿಯ ಹುಟ್ಟಿಗೆ ಕಾರಣವಾದ ವಿವರಗಳನ್ನು ಖುದ್ದಾಗಿ ನರಸಿಂಹಸ್ವಾಮಿಯವರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ. ಬನ್ನಿ,…
  • February 08, 2022
    ಬರಹ: Ashwin Rao K P
    “ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು…
  • February 08, 2022
    ಬರಹ: Shreerama Diwana
    ರಾಜ್ಯದ ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಾಗ ಮುಖ್ಯಮಂತ್ರಿಗಳ ಗಮನಕ್ಕಾಗಿ… ಸರಿ ಸುಮಾರು 750 ದಿನಗಳು ಸರಿದು ಹೋದವು ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ. ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ…
  • February 08, 2022
    ಬರಹ: Ashwin Rao K P
    ‘ಸಂಪದ’ ಜಾಲತಾಣದ ಹೊಸ ಓದುಗರಿಗೆ ಹಾಗೂ ಓದಲು ತಪ್ಪಿ ಹೋದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ‘ಸಂಪದ ನಿರ್ವಹಣಾ ತಂಡ'ವು ಪ್ರತೀ ವರ್ಷ ಹಿಂದಿನ ವರ್ಷದ ‘ಟಾಪ್ ೧೦’ ಲೇಖನಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಈ ವರ್ಷ ಲೇಖನಗಳ ಸಂಖ್ಯೆಯೂ…
  • February 08, 2022
    ಬರಹ: ಬರಹಗಾರರ ಬಳಗ
    ಮೂರ್ಖರಿಗೆ ಉಪದೇಶ ಮಾಡುವುದು, ತನ್ನ ತಲೆ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದು ಹಾಕಿ ಕೊಳ್ಳುವುದು ಎರಡೂ ಒಂದೇ. ಅವರಿಗೆ ಬುದ್ಧಿವಾದ ಹೇಳಿದಷ್ಟೂ ಕೋಪ, ಸಿಟ್ಟು ಹೆಚ್ಚಾಗುವುದು. ಶಾಂತತೆ ಎನ್ನುವುದು ಕನಸಿನ ಮಾತು. ಮೂರ್ಖನಾದವ ಎಷ್ಟೇ…
  • February 08, 2022
    ಬರಹ: ಬರಹಗಾರರ ಬಳಗ
    ಸಂಗಾತಿ ಸಂಪ್ರೀತಿಯ ಗೂಡು ಹಾರುವ ಬಾನಾಡಿಗಳ ನೆಲೆವೀಡು ನಾಗರಿಕತೆಯ ನೊಗಕೆ ಸಿಕ್ಕದಿರಲಿ ಜೀವ ಬೆಚ್ಚಗಿನ ಗೂಡು ದೇವನೆಮ್ಮ ಕಾವ.   ಓಡುವ ಜೀವಕೆ ಕ್ಷಣಿಕ ಸುಖದ ಶಾಂತಿ ಬೆಚ್ಚಗಿನ ಗೂಡಲಿ ಸಿಗುವ ವಿಶ್ರಾಂತಿ ಹರಸಿ ಕರುಣಿಹ ದೇವ ಈ ನೆಲೆಯು ಸಂಗಾತಿ…
  • February 08, 2022
    ಬರಹ: ಬರಹಗಾರರ ಬಳಗ
    ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ ಮುಚ್ಚಿಟ್ಟು ಚಪಾತಿ…
  • February 08, 2022
    ಬರಹ: ಬರಹಗಾರರ ಬಳಗ
    ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು  ಹೊತ್ತಿದ್ದವು. ಶಾಸಕರು…
  • February 07, 2022
    ಬರಹ: Ashwin Rao K P
    ಇಬ್ರಾಹಿಂ ಸುತಾರ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಲೇ ಅತೀವ ದುಃಖವಾಯಿತು. ಜಾತಿ-ಮತಗಳೆಂದು ಜನರು ಹೊಡೆದಾಡುಕೊಳ್ಳುತ್ತಿರುವ ಸಮಯದಲ್ಲಿ ಸದಾಕಾಲ ಭಾವೈಕ್ಯತೆಯ ಮಂತ್ರವನ್ನು ಪಠಿಸುತ್ತಿದ್ದ ಆಧುನಿಕ ‘ಕಬೀರ' ಎಂದೇ ಖ್ಯಾತರಾಗಿದ್ದ ಇಬ್ರಾಹಿಂ…
  • February 07, 2022
    ಬರಹ: Ashwin Rao K P
    ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಶಾರದೆ, ಗಾನ ಸಾಮ್ರಾಜ್ಞಿ, ಗಾನ ದೇವತೆ ಎಂದೆಲ್ಲ ಹೆಸರಾಗಿದ್ದವರು ಲತಾ. ಯಾವುದೇ ಬಿರುದು ಅಥವಾ ಪ್ರಶಸ್ತಿ ಜತೆಯಾದರೂ ಅವರು ಉಬ್ಬುತ್ತಿರಲಿಲ್ಲ. ಬದಲಿಗೆ ಸುಮ್ಮನೇ ಜಾಸ್ತಿ ಹೊಗಳ್ತೀರಾ, ಹಾಡುವುದು ನನ್ನ ಕೆಲಸ…
  • February 07, 2022
    ಬರಹ: Shreerama Diwana
    ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ... ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ -  ಶಿಸ್ತುಬದ್ಧತೆಯ  ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ…
  • February 07, 2022
    ಬರಹ: ಬರಹಗಾರರ ಬಳಗ
    ಒಗ್ಗಟ್ಟಿನಲ್ಲಿ ಬಲವಿದೆ ನಮಗೆ ತಿಳಿದೇ ಇದೆ. ದುರ್ಬಲರಾಗಲಿ, ಪ್ರಬಲರಾಗಲಿ ಒಟ್ಟಾಗಿ ಸೇರಿ ಕೈಗೊಂಡ ಕಾರ್ಯ ನೆರವೇರಬಹುದು. ಪ್ರಬಲರಲ್ಲಿ ಆರ್ಥಿಕತೆ ಸಾಕಷ್ಟಿರಬಹುದು. ಆದರೆ ದುರ್ಬಲರಲ್ಲಿ ದೈಹಿಕ ಸಾಮರ್ಥ್ಯ ಮಾತ್ರ. ಹಾಗೆಂದು ನೀಡಿದ ಕೆಲಸವನ್ನು…
  • February 07, 2022
    ಬರಹ: ಬರಹಗಾರರ ಬಳಗ
    ಕರಗುತಿದೆ ತನ್ನಷ್ಟಕ್ಕೆ ತಾನು ಅಂಧಕಾರದಿಂದ ಬೆಳಕಿನಡೆಗೆ ಸಮರ್ಪಿಸಿ ಕೊಳ್ಳುವುದಷ್ಟೇ ಬದುಕು ಭಾವದ ಶಿಖೆಯೊಳಗೆ....   ಜೋರಾಗಿ ಗಾಳಿ ಬೀಸಿದರೂ ನಲುಗಿ ಮತ್ತೆ ಸ್ಥಿರತೆಯೆಡೆಗೆ ಸಾಧ್ಯಾಸಾಧ್ಯತೆಯ ನಡುವೆ ಹಿಮ್ಮೆಟ್ಟಿ ಧೃತಿಯ ಕಡೆಗೆ   ನಿನ್ನನ್ನು…
  • February 07, 2022
    ಬರಹ: ಬರಹಗಾರರ ಬಳಗ
    ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ  ಇದ್ದಳು. ಅವಳ…
  • February 06, 2022
    ಬರಹ: Shreerama Diwana
    ಜಾತಿ ವ್ಯವಸ್ಥೆಗೆ ಮದ್ದುಂಟು. ಈ ಕ್ಷಣದಿಂದಲೇ ಆತ್ಮಾವಲೋಕನ ಮಾಡಿಕೊಂಡು ನಮ್ಮ ನಮ್ಮ ನೆಲೆಯಲ್ಲಿ ಸಣ್ಣ ಸಣ್ಣ ಪ್ರಯತ್ನ ಮಾಡೋಣ. ಮರ್ಯಾದೆ ಇಲ್ಲದವರಿಂದ ಮರ್ಯಾದೆ ಹತ್ಯೆ. ನನ್ನಿಂದ ನಿಮಗೊಂದು ಪಾಠ ಮತ್ತು ಎಚ್ಚರಿಕೆ. ಆತ್ಮಗಳು ನಿಮ್ಮಲ್ಲಿ…
  • February 06, 2022
    ಬರಹ: Anantha Ramesh
    ಘನ ಘರಾನಾಗಳ ಸುಧೆಯ ಸಂಚಯಿಸಿ ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ ಧರೆಗೆ ಸುಸ್ವರವಾದ, ಮೆರೆವ ದನಿಯಾದ ಮೊರೆವ ಸಾಗರ ಶಾರೀರ ಸಿರಿ ಅಮಿತನೀತ ಪುರಂದರ ತುಕಾ ಅಭಂಗ ವಾಣಿಯಾದ ಸವಾಯಿ ಗಂಧರ್ವ ಗುರುವಿನ ಗರ್ವನಾದ  ಸಂಗೀತಗರಡಿಯ ಖಯಾಲ ಗಾರುಡಿಗನೀತ…
  • February 06, 2022
    ಬರಹ: ಬರಹಗಾರರ ಬಳಗ
    ಶಿರವಸ್ತ್ರ ಮತ್ತು ಕೊರಳ ಶಲ್ಯವೆಂಬ ಬಣ್ಣಬಣ್ಣದ ತುಂಡು ಬಟ್ಟೆಗಾಗಿ ಕಚ್ಚಾಡುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಭಾತೃತ್ವದ ರಾಯಭಾರಿಯಾಗಿ ಸುತಾರ ಇಬ್ರಾಹಿಂ ಅವರ ನಿಧನ ಈ ಹೊತ್ತಿಗೆ ಸಾಹಿತ್ಯ- ಸಾಂಸ್ಕೃತಿಕ - ಭಾವೈಕ್ಯತೆಯ ಜಗತ್ತಿಗೆ…
  • February 06, 2022
    ಬರಹ: ಬರಹಗಾರರ ಬಳಗ
    *ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/* *ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//* ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ…