ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ, ಅನಾಥರ - ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ - ಬೆಳೆಸಿದ ಕನ್ನಡ ಭಾಷಾ ಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು…
ಭೂಮಿಗೆ 4.54 ಕೋಟಿ ವರ್ಷಗಳ ಇತಿಹಾಸವಿದೆ. ಈ ದೀರ್ಘಾವಧಿಯಲ್ಲಿ ಹಿಮಪಾತ, ಭೂಕಂಪ, ಜ್ವಾಲಾಮುಖಿ, ಸುನಾಮಿ, ಜಲ ಪ್ರಳಯ, ಸುಂಟರಗಾಳಿ, ಶೈತ್ಯಗಾಳಿ, ಬರಗಾಲ, ಆಲಿಕಲ್ಲು ಮಳೆ, ಕಾಡ್ಗಿಚ್ಚು ಗಳಂತಹ ಪ್ರಕೃತಿ ವಿಕೋಪ ಘಟನೆಗಳು ಅನೇಕ ಬಾರಿ ಜರಗಿವೆ.…
ನಾನು ಏನು ಎನ್ನುವುದ ಅವನು ತಿಳಿಸಲೇ ಇಲ್ಲ
ಗೊತ್ತಿದ್ದರೂ ದ್ವೇಷವ ಎಂದಿಗೂ ಥಳಿಸಲೇ ಇಲ್ಲ
ಒಳ್ಳೆಯ ಚಿಂತಕ ಆದರೂ ಕಲ್ಲಿನಿಂದ ಹೊಡೆದರೇಕೆ
ವಜ್ರ ವೈಡೂರ್ಯದ ಮಾಲೆಯನ್ನು ಧರಿಸಲೇ ಇಲ್ಲ
ಒಲುಮೆಯ ಬಲವು ಕೆಲವೊಮ್ಮೆ ಹಳ್ಳ ಹಿಡಿಸುತ್ತದೆ
ಹುಟ್ಟು…
ಈಗ ಹಸಿ ಬಟಾಣಿ ಕೋಡುಗಳು ಮಾರುಕಟ್ಟೆಗೆ ಬರುವ ಸಮಯ. ಒಣಗಿದ ಬಟಾಣಿಗಳನ್ನು ಬಳಸಿ ಎಷ್ಟೇ ಚೆನ್ನಾಗಿ ಪದಾರ್ಥಗಳನ್ನು ಮಾಡಿದರೂ ಅದರ ರುಚಿ ಈ ಹಸಿ ಬಟಾಣಿಗೆ ಸರಿ ಹೊಂದುವುದಿಲ್ಲ. ಹಸಿ ಬಟಾಣಿಯ ರುಚಿಯೇ ಬೇರೆ. ಇದರಿಂದ ಮಾಡುವ ಪುಲಾವ್, ಪಾವ್ ಬಾಜಿ…
ಅಂಚೆ ಇಲಾಖೆಯು ಪುಸ್ತಕ, ಪತ್ರಿಕೆ ಸಾಗಣೆ ವೆಚ್ಚ ಪರಿಷ್ಕರಣೆ ಮಾಡಿದೆ. ಚಿನ್ನದಂತೆ ಗ್ರಾಂ ಲೆಕ್ಕದಲ್ಲಿ ತೂಗಿ ದರ ನಿಗದಿ ಪಡಿಸುವ ಹೊಸ ಪದ್ಧತಿಯ ಜತೆಗೆ ಜಿ ಎಸ್ ಟಿ ವಿಧಿಸುತ್ತಿರುವುದರಿಂದ ಪುಸ್ತಕ ರವಾನೆ ವೆಚ್ಚ ಸಹಜವಾಗಿಯೇ ಹೆಚ್ಚಳವಾಗಿದೆ.…
ಯಾರು ಹೆಚ್ಚು ಶಕ್ತಿಶಾಲಿ, ಯಾರ ಹೆಸರನ್ನು ಹೆಚ್ಚು ನೆನಪಿಸಿಕೊಳ್ಳಬೇಕು, ಯಾರಿಂದ ಹೆಚ್ಚು ಪ್ರಯೋಜನವಾಗಿದೆ? ತುಂಬಾ ಮುಕ್ತವಾಗಿ, ನಿಷ್ಕಳಂಕವಾಗಿ, ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ನಿಧಾನವಾಗಿ ಈ ವಿಷಯವನ್ನು ಚರ್ಚಿಸಬೇಕಿದೆ. ಇಲ್ಲಿ ಯಾವುದೇ…
ಅವತ್ತು ಜಗಳ ಜೋರಾಗಿತ್ತು. ಇಬ್ಬರ ವಾದ ವಿವಾದವನ್ನ ಕೇಳಿದ ನ್ಯಾಯಾದೀಶರಿಗೆ ಯಾವ ಕಡೆ ತೀರ್ಪು ನೀಡುವುದೇ ತಿಳಿಯಲಿಲ್ಲ. ಇಬ್ಬರೂ ಜೊತೆಗೆ ಇದ್ದವರು ಒಬ್ಬರಿಗೊಬ್ಬರು ಆಧಾರವಾಗಿದ್ದವರು. ಆದರೂ ವಾದ ಜೋರಾಗಿತ್ತು. ದೇಹ ಮನಸಿನಲ್ಲಿ…
ಅಮೆರಿಕದಲ್ಲಿ ರೂಸ್ ವೆಲ್ಟ್ ಎನ್ನುವ ಮಹಾನುಭಾವ ಇದ್ದನು. ಅವರು ಒಮ್ಮೆ ಒಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಒಂದು ಸುಂದರ ಭಾಷಣ ಮಾಡುವಾಗ ಹೇಳಿದ್ದು "ವಿದ್ಯೆ ಕಲಿಯದವ, ಕದಿಯಲು ಬಯಸಿದ ಅಂದರೆ ರೈಲು ಕಂಬಿಯ ಒಂದೆರಡು ಬೋಲ್ಟ್…
ಪಶುಪಾಲನೆಯಲ್ಲಿ ನಿರತರಾದವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ. ಆ ಹೊಲದ ಉತ್ಪಾದಕತೆಯನ್ನು…
ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು…
ಒಂದು ದೇಶ ಒಂದೇ ಬಾರಿಗೆ ಚುನಾವಣೆ ಎಂಬ ಪರಿಕಲ್ಪನೆ ಉತ್ತಮವೋ ಅಥವಾ ಲೋಕಸಭೆಗೆ ಚುನಾವಣೆ ನಡೆದ ಒಂದು ವರ್ಷದ ನಂತರ ದೇಶದ ಎಲ್ಲಾ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮವೋ ಅಥವಾ ಈಗಿನಂತೆ ಯಥಾಸ್ಥಿತಿ ರೀತಿಯಲ್ಲಿ…
ನೀನ್ಯಾಕೆ ಇನ್ನು ಅಲ್ಲಿ ನಿಂತಿದ್ದೀಯಾ? ನಿನ್ನ ಜೀವನ ಅದೇ ಸ್ಥಳದಲ್ಲಿ ಸ್ಥಿರವಾಗಿರಬೇಕು ಅಂತ ಏನಾದರೂ ಯೋಚಿಸ್ತಾ ಇದ್ದೀಯಾ? ಅಥವಾ ನಿನಗೆ ಬದುಕುವುದಕ್ಕೆ ಸ್ಥಳಾವಕಾಶ ಕೊಟ್ಟವರು ನಿನ್ನಿಂದಲೇ ಜೀವನವನ್ನ ರೂಪಿಸಿಕೊಳ್ಳುತ್ತಾರೆ ಅಂತ…
ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ 19 ಒಂಟೆಗಳನ್ನು ಹೊಂದಿದ್ದನು. ಒಂದು ದಿನ ಅವನು ಅಸುನೀಗಿದನು. ಆತನ ಮರಣದ ಅನಂತರ ಅವನು ಬರೆದಿದ್ದ ಉಯಿಲನ್ನು ಊರಿನ ಪಂಚಾಯ್ತಿಯಲ್ಲಿ ಓದಲಾಯಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು :
ನನ್ನ ಬಳಿಯಲ್ಲಿ 19…
ಇಂದು ನಾವು ಜ್ಞಾನ ಶ್ರೇಷ್ಠವೋ? ಕರ್ಮ ಶ್ರೇಷ್ಠವೋ ? ಅಥವಾ ಭಾವ ಶ್ರೇಷ್ಠವೋ ? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ...
ಜ್ಞಾನ ಇದ್ದವರು ಉಳಿದವರನ್ನು ಉಪೇಕ್ಷೆ ಮಾಡುತ್ತಾರೆ. ಉದಾಹರಣೆಗೆ, ಒಂದು ಕುಟುಂಬ ಇತ್ತು. ಅವರಿಗೆ ಮೂರು ಜನ ಮಕ್ಕಳು.…
ಕೆಲವು ಸಲಹೆಗಳು: ಧ್ಯಾನ ಮಾಡುವಾಗ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಅದರಿಂದ ಏನೂ ತೊಂದರೆ ಇಲ್ಲ. ಕೆಲವು ಕ್ಷಣ ಚೇತರಿಕೊಂಡು ಮತ್ತೆ ಧ್ಯಾನ ಮುಂದುವರಿಸಿ. ಧ್ಯಾನದ ಅಭ್ಯಾಸ ಮಾಡುವಾಗ ಅದರ ನಿರಂತರತೆ ಕಾಪಾಡುವುದು ಕಷ್ಟ. ಆಗಾಗ ವಿಫಲವಾಗುತ್ತಲೇ…
ಉಪ್ಪು ನೀರಿನಲ್ಲಿ ಶೇಖರಿಸಿದ ಸೊಳೆಯನ್ನು ತೆಗೆದು ಹೆಚ್ಚಿನ ಉಪ್ಪಿನಂಶ ಹೋಗುವಷ್ಟು ತೊಳೆದು ಸಣ್ಣಗೆ ತುಂಡು ಮಾಡಿ ಕೆಂಪು ಮೆಣಸಿನ ಹುಡಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ…
ಆ ರಸ್ತೆಯ ತಿರುವಿನಲ್ಲಿ ಅವರು ನಿಂತಿರುತ್ತಾರೆ. ಅವರು ಪ್ರಶ್ನಿಸುತ್ತಾರೆ, ದಾರಿ ಬದಿಯಲ್ಲಿ ಹೋಗುತ್ತಿರುವ ನಾಯಿಗಳಿಗೆ ಯಾರಾದರೂ ತೊಂದರೆ ನೀಡಿದರೆ ಅವರು ತೊಂದರೆ ನೀಡಿದವರನ್ನು ವಿಚಾರಿಸುತ್ತಾರೆ, ಎಚ್ಚರಿಸುತ್ತಾರೆ, ಮುಂದೆ ಹಾಗೆ ಮಾಡದಂತೆ…