ನೂರು ವರ್ಷಗಳ ನಂತರ 1924-2024… 1924 ರ ಡಿಸೆಂಬರ್ 26-27 ರಂದು ಬೆಳಗಾವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಮಹಾತ್ಮ ಗಾಂಧಿಯವರ ಆ ಸಮಾರಂಭದ ನೂರು ವರ್ಷಗಳ ನಂತರದ ಭಾರತ.
ಸ್ವಾತಂತ್ರ್ಯ ಹೋರಾಟದ ಮಹತ್ವದ…
ಸ್ವ ಪ್ರತಿಷ್ಠೆ ಅಹಂಕಾರ ಇಬ್ಬರಲ್ಲೂ ತುಂಬಾ ಜೋರಾಗಿತ್ತು. ಅದೊಂದು ಪುಟ್ಟ ಕಾರ್ಯಕ್ರಮ ಇಬ್ಬರೂ ದೊಡ್ಡ ಪದವಿಯಲ್ಲಿ ಇರುವವರು. ತಮ್ಮ ಬಗ್ಗೆ ಅವರು ಕೆಟ್ಟದ್ದು ಮಾತನಾಡಿದ್ದಾರೆ ಅನ್ನುವ ಸುದ್ದಿ ಸಿಕ್ಕು ಇವರು ಅದಕ್ಕೆ ಉಗ್ರ ಹೋರಾಟವನ್ನೇ…
ನಾನು ಮೈಸೂರಿನಲ್ಲಿ ನನ್ನ ಬಿಎಡ್ ಮತ್ತು ಎಂಎಡ್ ಪದವಿ ಮಾಡುತ್ತಿದ್ದ ದಿನಗಳಲ್ಲಿ ಸಂಜೆ ಹೊತ್ತು ಯಾವಾಗಲೂ ಕಲಾಮಂದಿರ ಆವರಣದ ರಂಗಾಯಣಕ್ಕೆ ಬರುವುದು ನನ್ನ ಅಭ್ಯಾಸವಾಗಿತ್ತು. ಅಲ್ಲಿಗೆ ಬಂದು ಚಹಾ ಕುಡಿದು, ನಂತರ ನಾನಿದ್ದ ಹಾಸ್ಟೆಲ್ ಕಡೆಗೆ…
ಪ್ರೀತಿಯ ಒಳಗಿನ ಅರ್ಥವನು ನಿನ್ನಿಂದ ಕಲಿತೆ ಸಖಿ
ಬಾಳುವ ಕಲೆಯನು ತಾಯಿಯಿಂದ ಕಲಿತೆ ಸಖಿ
ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು
ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಸಖಿ
ನಿನ್ನೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು…
ಭಾರತ ದೇಶವನ್ನು ಆರ್ಥಿಕ ಸುಧಾರಣೆಯ ಹಳಿಗೆ ತಂದು ನಿಲ್ಲಿಸಿದ ಧೀಮಂತ ವ್ಯಕ್ತಿ, ಮಾಜಿ ಪ್ರಧಾನಿ, ಸರಳತೆಯ ಪ್ರತೀಕವಾಗಿದ್ದ ಡಾ। ಮನಮೋಹನ್ ಸಿಂಗ್ ನಿನ್ನೆ (ಡಿಸೆಂಬರ್ ೨೬, ೨೦೨೪) ನಿಧನರಾಗಿದ್ದಾರೆ. ಸಿಂಗ್ ಅವರು ತಮ್ಮ ಬದುಕಿನ ೯೨ ವರ್ಷಗಳನ್ನು…
ಲಂಕೇಶ್ ಪತ್ರಿಕೆಯಲ್ಲಿ ಪ್ರತೀ ವಾರ ಮೂಡಿ ಬರುತ್ತಿದ್ದ ‘ಕಟ್ಟೆ ಪುರಾಣ’ ಎಂಬ ವಿಡಂಬನಾತ್ಮಕ ಅಂಕಣ ಬಹು ಜನಪ್ರಿಯವಾಗಿತ್ತು. ಅದನ್ನು ಬರೆಯುತ್ತಿದ್ದವರು ಬಿ.ಚಂದ್ರೇಗೌಡರು. ಇತ್ತೀಚೆಗೆ ‘ಕಟ್ಟೆ ಪುರಾಣ’ ದಿಂದ ಉತ್ತಮವಾದ ಬರಹಗಳನ್ನು ಆಯ್ದು ‘…
ಕ್ರಿಸ್ಮಸ್… ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ. ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳ ಒಳಿತು ಕೆಡಕುಗಳ ಬಗ್ಗೆ… ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು…
ಗ್ಯಾರಂಟಿ ಕೊಡಿಸ್ವಮಿ, ವಾರಂಟಿ ಕೊಡಿ, ನಾವು ನಮಗೆ ಅಗತ್ಯವಾಗಿರುವುದನ್ನ ಅಂಗಡಿಯಿಂದ ತೆಗೆದುಕೊಳ್ಳುವಾಗ ಅದಕ್ಕೆ ಎಷ್ಟು ದಿನ ವಾರೆಂಟಿ ಕೇಳುತ್ತೇವೆ, ಬಾಳ್ವಿಕೆ ಬರುವುದನ್ನ ಖಾತ್ರಿಪಡಿಸಿಕೊಂಡೇ ಖರೀದಿಸುತ್ತೇವೆ. ತುಂಬಾ ಬೆಳೆಬಾಳುವುದಾದರೆ…
‘ಕನಕಗಿರಿ' ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿನ ಅತಿ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳವಾಗಿದೆ. ಪೌರಾಣಿಕವಾಗಿ ಇದು ಕನಕನೆಂಬ ಮುನಿ ತಪಸ್ಸು ಮಾಡಿದ ಸ್ಥಳ. ಚಾರಿತ್ರಿಕವಾಗಿ ಇಲ್ಲಿ 300ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಅದರಲ್ಲಿ ಕನಕಾಚಲ…
ನಾನು ಪ್ರೀತಿಯಿಂದ 'ವಾಸುವೇಟ್ಟಾ' ಎಂದು ಕರೆಯುತ್ತಿದ್ದ ಪ್ರಿಯ ಲೇಖಕ, ಮಲೆಯಾಳ ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ.…
ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು. ೧೯೨೩ ಸೆಪ್ಟೆಂಬರ್ ೨ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ…
ಖಲಿಸ್ತಾನಿ ಭಯೋತ್ಪಾದಕರು ದೇಶದ ಆಂತರಿಕ ಭದ್ರತೆಗೆ ಹೊಸ ಸವಾಲಾಗಿ ಪರಿಣಮಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪಂಜಾಬಿನ ಗುರುದಾಸಪುರ್…
ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರನೇ ದಿನ. ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಸಂಸ್ಕೃತಿಯ ಅತ್ಯಂತ ಮಹತ್ವದ ನುಡಿ ಹಬ್ಬ. ಇದು ವಿಜೃಂಭಣೆಯಿಂದ ನಡೆಯುತ್ತಿರುವಾಗ ಬಹುತೇಕ ಕನ್ನಡದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಇದನ್ನು…
ಎಲ್ಲರ ಮುಖದಲ್ಲಿ ಕಾಯುವಿಕೆಯ ನೆರಳು ಕಾಣುತ್ತಿತ್ತು. ಕೆಲವರಲ್ಲಿ ಅದು ಸಂಭ್ರಮದಿಂದ ಸರಿದು ಮಾಯವಾದರೆ, ಕೆಲವರಿಗೆ ನಿರಾಶೆಯ ಮೋಡ ಕವಿದು ಕಾಯುವಿಕೆ ಬೇಸರಿಸಿಕೊಳ್ಳುತ್ತಾ ಹೋಯಿತು. ಪುಟ್ಟ ಕಾರ್ಯಕ್ರಮದ ಆಯೋಜನೆ ಗುರುತಿಲ್ಲದ ವ್ಯಕ್ತಿಯಿಂದ…
ನಿಮ್ಮ ಮನೆಯಲ್ಲಿ ದನ ಕರುಗಳು ಇದ್ದರೆ ಅವುಗಳನ್ನು ಗುಡ್ಡದ ತಪ್ಪಲಿಗೆ ಅಥವಾ ಹುಲ್ಲಿನ ಗದ್ದೆಗಳಿಗೆ ಕೊಂಡೊಯ್ದು ಮೇಯಿಸುವ ಅವಕಾಶ ನಿಮಗೆ ಸಿಕ್ಕರೆ ಯಾವತ್ತೂ ಕಳೆದುಕೊಳ್ಳದಿರಿ. ಏಕೆಂದರೆ ಅವುಗಳು ತನ್ಮಯತೆಯಿಂದ ಮೇಯುವುದನ್ನು ಕಾಣುವುದೇ ಒಂದು…
ಯಾರು ಇಲ್ಲಿ ಇಲ್ಲದಿರಲು
ನನ್ನ ಒಡಲ ಬೇನೆಗೆ
ಮುರುಟಿಕೊಂಡು ಮಲಗೆ ಇರಲು
ನನ್ನ ಬಾಳ ದೀವಿಗೆ
ಅತ್ತು ಕರೆದೆ ಸುತ್ತ ಹೊರಳಿ
ಬರದೆ ಇರಲು ನೊಂದೆನೆ
ಬದುಕಿನೊಳಗೆ ಜೀವ ಸೋತು
ಹಸಿವೆಯಿಂದ ಬೆಂದೆನೆ
ವೇಷ ಮರೆಸಿ ದೂರ ಸರಿದೆ
ಕೋಶದೊಳಗೆ ತಿರುಗಿದೆ…
"ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ” - ಅರಿಸ್ಟಾಟಲ್. " ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ " ವಚನ ಸಂಸ್ಕೃತಿ. ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ.…
ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು…
ಕಾಲ ಗರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಏಕೆ ಯೋಚಿಸುತ್ತಿದೆ ಈ ಭೂಮಿಯಲ್ಲಿ ಒಂದಷ್ಟು ಶತಮಾನಗಳು ಕಳೆದ ಮೇಲೆ ಹಲವಾರು ರಾಜವಂಶಗಳು ಬಂದವು ಕಟ್ಟಡಗಳು ನಿರ್ಮಾಣವಾದವು ಕಾಲಕ್ರಮೇಣ ಕೆಲವೊಂದು ನಾಶವಾಯಿತು ಭೂಮಿಯೊಳಗೆ ಅಂತರ್ಗತವಾಯಿತು, ನೀರಿನೊಳಗೆ…