ಸೆಂಡೆತ್ತು
ಈಗೊಂದು ಹದಿನೈದು ವರ್ಷಗಳ ಹಿಂದಿನ ಮಾತು. ನಮಗೆ ಗೊತ್ತಿರುವ ಚಿತ್ರದುರ್ಗದ ಹುಡುಗ, ಶಿಕಾರಿಪುರದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದ. ಎರಡೂ ಕಡೆಯ ಭಾಷೆ, ಮಾತನಾಡುವ ಶೈಲಿ ಬೇರೆಯೇ. ಹೊಸದಾಗಿ ಮದುವೆಯಾದಾಗ ಹೆಂಡತಿಯ ತವರು…
ರಾಜ್ಯ ವಿಧಾನಮಂಡಲ ಹಾಗೂ ದೇಶದ ಸಂಸತ್ತು ಒಂದೇ ದಿನ ಕಂಡು ಕೇಳರಿಯದ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಮೂಲಕ ಚರ್ಚೆಗೆ ಆಹಾರವಾಗಿದೆ. ರಾಜ್ಯ ವಿಧಾನ ಪರಿಷತ್ತಿನಲ್ಲಿ ಹಿರಿಯ ಶಾಸಕ ಸಿ ಟಿ ರವಿ ಅವರು ಆಕ್ಷೇಪಾರ್ಹ ಎಂಬ ಆರೋಪದ ಸಂಬಂಧ ಅವರ…
ಉಡುಪಿಯ "ಕೋಸ್ಟಲ್ ನ್ಯೂಸ್ & ಆ್ಯಡ್ಸ್"
ಉಡುಪಿಯಿಂದ ಪ್ರಕಟವಾಗುತ್ತಿದ್ದ ಉಡುಪಿ ತಾಲೂಕಿಗೆ ಸೀಮಿತವಾಗಿದ್ದ ಒಂದು ಮಾಸಪತ್ರಿಕೆಯಾಗಿತ್ತು "ಕೋಸ್ಟಲ್ ನ್ಯೂಸ್ & ಆ್ಯಡ್ಸ್". 2000ನೇ ಇಸವಿಯಲ್ಲಿ ಆರಂಭವಾದ ಕೋಸ್ಟಲ್ ನ್ಯೂಸ್, ಕೆಲವು…
ಡಿಸೆಂಬರ್ 21 - ಶನಿವಾರ. ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ… ಸರಳ ಧ್ಯಾನ… ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ…
ಮೊಬೈಲ್ ಹಾಳಾಗಿದೆ ಸ್ವಾಮಿ ತುಂಬಾ ಹಾಳಾಗಿದೆ. ತುಂಬಾ ಅಗತ್ಯವಿದ್ದಾಗ ಒಂದಷ್ಟು ಸಮಸ್ಯೆ ಇದ್ದಾಗ ಪರಿಹಾರಕ್ಕೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸೋದಿಲ್ಲ. ಇದು ಮೊಬೈಲ್ ಸಮಸ್ಯೆ ಆಗಿರಬಹುದು. ಯಾರಿಗೋ ಪರಿಹಾರ ಬೇಕಾದಾಗ ನಮ್ಮ ಮೊಬೈಲ್ ಗೆ ಕರೆ…
ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನನ್ನ ಹಾಗೆಯೇ ಪಕ್ಷಿವೀಕ್ಷಣೆ ಮತ್ತು ಪಕ್ಷಿಗಳ ಫೋಟೋ ತೆಗೆಯುವ ಹಲವಾರು ವ್ಯಕ್ತಿಗಳ ಪರಿಚಯ ಆಗಲು ಪ್ರಾರಂಭ ಆಯಿತು. ಹೀಗೆ ಪರಿಚಯ ಆದವರಲ್ಲಿ ಕಾರ್ಕಳದ ಗೆಳೆಯ ಶಿವಶಂಕರ್ ಕೂಡ ಒಬ್ಬರು.…
ಲೊಕ್ಕಿಗುಂಡಿಯೆಂದು ಕರೆಯುತ್ತಿದ್ದ ಈ ಗ್ರಾಮ ಹಿಂದೊಮ್ಮೆ ಬಲಯುತ ವಾದ ಕೋಟೆಯಿಂದಾವೃತವಾದ ಮಹಾಗ್ರಾಮ. ಪುರಾತನ ಅಗ್ರಹಾರ ಕೂಡ. ಇಲ್ಲಿ ದೇವಾಲಯಗಳು, ಬಸದಿಗಳೂ ಸಾಂಸ್ಕೃತಿಕ ಕೇಂದ್ರಗಳಾಗಿ ರಾರಾಜಿಸುತ್ತಿದ್ದುವು. ಈ ಸ್ಥಳ ಶಿಲ್ಪಕಲಾಕೃತಿಗಳ…
ನಾವು ಕನ್ನಡಿಗರು ಅಲ್ಲದ ಬೇರೆ ಭಾಷೆಯ ಭಾಷಿಕರು ನಮ್ಮ ಭಾಷೆಯನ್ನು ಕನ್ನಡ್ ಎಂದು ಕರೆಯುವುದು ನಾವು ನೋಡಿ ಅದನ್ನು ಸರಿ ಮಾಡಲು ಯತ್ನಿಸುತ್ತೇವೆ ಹಾಗೂ ಸರಿ ಮಾಡಿದವರ ಪರವಾಗಿ ನಿಂತು ಅವರಿಗೆ ಶಭಾಷ್ ಗಿರಿ ಕೊಟ್ಟಿರುತ್ತೇವೆ ಆದರೆ ಅವರು ಕನ್ನಡ್…
‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ…
ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ, ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ, ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪರ್ಯಂತ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು…
ಯಾಕೆ ಹೀಗೆ ಅವಳಿಗೆ ತಿಳಿದಿಲ್ಲ. ಅಪ್ಪನ ಜೊತೆಗೆ ದೇವರನ್ನ ಹತ್ತಿರದಿಂದ ನೋಡುವುದ್ದಕ್ಕೆ ಬಂದವಳು. ಹಲವು ಗಂಟೆಗಳ ಸರತಿ ಸಾಲಿನಲ್ಲಿ ನಿಂತು ನೆಮ್ಮದಿಯ ದರ್ಶನಕ್ಜೆ ಊಟ, ನೀರು ನಿದ್ದೆ ಬಿಟ್ಟು ಕಾದವಳು. ಭಗವಂತನ ಹತ್ತಿರ ಬಂದ ಹಾಗೆ ಅವಳಲ್ಲಿ…
ಪಪ್ಪಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದ ಜೊತೆ…
ಗಾಂಧಿ ಚಿಂತಕರು ಚನ್ನಬಸಪ್ಪನವರು: ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ…
ಅಂತರ ಬೆಳೆಯಾಗಿ ಲಿಂಬೆ: ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ. ತೆಂಗಿನ ತೋಟದಲ್ಲಿ ಲಿಂಬೆಯನ್ನು ಅಂತರ ಬೆಳೆಯಾಗಿ ಅಳವಡಿಸಬಹುದಾಗಿದೆ. ಎರಡು ತೆಂಗಿನ ಸಾಲುಗಳ ಮಧ್ಯೆ ಬಿಸಿಲು ಸಾಕಷ್ಟು ಬೀಳುವಲ್ಲಿ…
ಎಡಪಂಥೀಯ ಧೋರಣೆಯ ಅನುರ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷರಾಗಿ ಚುನಾಯಿತರಾದಾಗ ಭಾರತದಲ್ಲಿ ಆತಂಕ ಮೂಡಿದ್ದು ಸಹಜವೇ ಆಗಿತ್ತು. ಅದಾಗಲೇ ಚೀನಾ ಹಿಡಿತದೊಳಗೆ ಸಿಲುಕಿರುವ ಶ್ರೀಲಂಕಾ ಇನ್ನು ಮುಂದೆ ಮತ್ತಷ್ಟು ಭಾರತ ವಿರೋಧಿಯಾಗಬಹುದು ಎಂಬ…
" ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು " -…
ಊರಲ್ಲೊಂದು ಜಾಗನೋಡಿ ಮನೆ ಕಟ್ಟಿಯಾಗಿದೆ. ತುಂಬಾ ವಿಶಾಲವಾದ ಇಡೀ ಊರಿನಲ್ಲೂ ವಿಭಿನ್ನವಾದ ಮನೆಯೊಂದನ್ನ ಕಟ್ಟಿಯಾಗಿದೆ. ಮನೆಯ ಮಗನ ಆಸೆಯಂತೆ ಅಪ್ಪ ಅಮ್ಮನ ನೆಮ್ಮದಿಯ ಜೀವನಕ್ಕೆ ಬೇಕೆಂದು ಮನೆಯನ್ನ ಕಟ್ಟಿದ್ದಾರೆ. ಮನೆಯ ಮಗನಿಗೆ ಕೆಲಸ…
ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತಿನಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ,…