ವಿಧ: ಚರ್ಚೆಯ ವಿಷಯ
November 16, 2005
ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------
ವಿಧ: Basic page
November 16, 2005
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ.
ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ…
ವಿಧ: ಚರ್ಚೆಯ ವಿಷಯ
November 16, 2005
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ. ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ…
ವಿಧ: Basic page
November 16, 2005
ಪಿಕ್ನಿಕ್ ಹೊರಟಿತ್ತು ನೂರು ಮಕ್ಕಳ ದಂಡು
ಅತ್ತಿಂದಿತ್ತ ಪುಟಿಯುತ್ತಿತ್ತು ಚೆಂಡು
ಟ್ರೈನಿನಲ್ಲೆಲ್ಲಾ ಇವರದೇ ದಾಂಧಲೆ
ಯಾರೂ ಹಾಕುವವರಿಲ್ಲವೇ ಸಂಕೋಲೆ
ಪೋಷಕರ ಕಾಟವಿಲ್ಲ ಈ ಬಾಲರಿಗೆ
ಬಾಲವಿಲ್ಲದವರಿಗೂ ಚಿಗುರಿತ್ತು ಬಾಲ
ನಿದ್ರಿಸುತಿಹ ಕೆಲ ಮಕ್ಕಳು ಮತ್ತು ಮಾಸ್ತರರು
ತುಂಟರು ಹಚ್ಚಿದವರ ಮೊಗಕೆ ಪೇಸ್ಟು, ಕ್ರೀಮು, ಲಿಪ್ಸ್ಟಿಕ್ಕು
ಶಾಲೆಯಲಿ ಸಿಂಹ ಸದೃಶರಾದ ಗುರುಗಳು
ತುಂಟಾಟಗಳ ಮುಂದಿಲ್ಲಿ ನಸು ನಗುವ ಇಲಿಗಳು
ಮನೆಯಲಿ ಸಿಗದಿಂತಹ ಮುಕ್ತ ವಾತಾವರಣ
ಬಾಲಗಳ ಮನ ಮರ್ಕಟವಾಗಲು ಕಾರಣ
ಮುಗ್ಧರು…
ವಿಧ: ಚರ್ಚೆಯ ವಿಷಯ
November 15, 2005
ಸಂಪದದಲ್ಲಿ ಸಕ್ರಿಯರಾಗಿರುವ, 'ಪ್ರಕಾಶಕ'ರೆಂದು ಚಿರಪರಿಚಿತರಾಗಿರುವ [:http://sampada.net/user/50|ಪ್ರಕಾಶ್ ಶೆಟ್ಟಿಯವರಿಗೆ] ಇತ್ತೀಚೆಗೆ ಮುಂಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತಂತೆ... ಸುದ್ದಿ ಚುಟುಕು ನನ್ನ ಬಳಿಗೆ ಬಂತು. ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಓದಿ:
"[:http://www.prakashaka.com/|ಪ್ರಕಾಶಕ ಡಾಟ್ ಕಾಮ್] ನ ಸಂಪಾದಕರಾದ ಪ್ರಕಾಶ್ ಶೆಟ್ಟಿ ಉಳೇಪಾಡಿ ಅವರನ್ನು "ಕಣಂಜಾರು ಫ್ರೆಂಡ್ಸ್ ಸರ್ಕಲ್, ಮುಂಬೈ" ಅವರು ವಿಶ್ವೇಶ್ವರಯ್ಯ ಹಾಲ್, ಮಾತುಂಗಾ…
ವಿಧ: Basic page
November 15, 2005
"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಚಂದ್ರಶೇಖರ ಕಂಬಾರರ ಸಂದರ್ಶನ ನಡೆಸಿಕೊಟ್ಟವರು: ಎನ್.ಎ.ಎಂ.ಇಸ್ಮಾಯಿಲ್.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ…
ವಿಧ: Basic page
November 15, 2005
ಏರಿ ಹಾರುತಿಹುದು ತಮಿಳು
ಸೆರಗು ಲಂಗಪತಾಕೆ
ಖುಶಬೂ ಆಂಟಿ ಕಿತ್ತೊಗೆದಳು
ಸಂಕೋಚದ ಹಳೆ ರವಕೆ
ಯುವಜನತೆ ಕೆಚ್ಚಲ್ಲಿ
ಜಿಪ್ ಎಳೆದು ಹುಚ್ಚಲ್ಲಿ
ಖುಶಿಯಲ್ಲಿ ತಿರುಗಾಡಿ ಹಾಡಿ
ಕುಣಿಯುವ ಚೆಡ್ಡಿ ಲಾಡಿ
ಬೇಡ ಕಿರಿಕಿರಿ ಮದುವೆ
ನಮಗೆ ಜೀವನ ಇದುವೆ
ನಾಳೆ ಉದ್ಯೋಗದಂತೆ
ಇಲ್ಲೂ ಅನುಭವಿಗಳ ಸಂತೆ
ಆಧುನಿಕತೆಯ ಬಿರುಗಾಳಿ
ಸಂಸ್ಕೃತಿಯ ದಿವಾಳಿ
ಕಂಗಾಲು ಹಿರಿಯ ಮನೆಮಂದಿ
ನಾವೂ ನಾಯಿ ಬೆಕ್ಕು ಹಂದಿ!
- ಗೋಪೀನಾಥ ರಾವ್
ವಿಧ: Basic page
November 15, 2005
ಇದು ಕೇವಲ ನನ್ನ ಚಿಂತನೆ
ಮಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃ ಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ ಮಾತುಗಳನ್ನು ಕಲಿಯುವುದು. ಹಾಗಾಗಿ ಮಕ್ಕಳಿಗೆ ಭಾಷೆ ಕಲಿಸುವುದು ತಾಯಿಯೇ.
ಇಂದಿನ ಮಕ್ಕಳಿಗೆ ಶಾಲೆಗಳಲ್ಲಿ ಆಂಗ್ಲ ಭಾಷೆಯ ಮೂಲಕ ವಿದ್ಯೆ ನೀಡುವುದು ಮತ್ತು ವಿದ್ಯೆ ಕೊಡಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಮರೆಯುವಂತಾಗಿದೆ. ಇದು ತೀರಾ ಶೋಚನೀಯ. ಇದಕ್ಕೆ ಮುಖ್ಯ…
ವಿಧ: ಬ್ಲಾಗ್ ಬರಹ
November 15, 2005
ಮೊನ್ನೆ ನಮ್ಮ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಧ್ಯಾರ್ಥಿ ಸಂಘ 'ಉತ್ಸವ - ೦೫' ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು. ಅದರಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಒಂದು ವಸ್ತುಪ್ರದರ್ಶನವಿತ್ತು. ಹೋದ ಬೇಸಿಗೆಯಲ್ಲಿ ಭಾರತದಲ್ಲಿ UNICEF ನಲ್ಲಿ ಕೆಲಸ ಮಾಡಿದ್ದಕ್ಕಾಗಿ, ಈ ಪ್ರದರ್ಶನದಲ್ಲಿ ನಮ್ಮ ದೇಶದ ಎನ್.ಜಿ.ಓಗಳ ಬಗ್ಗೆ ನಾನು ಮಾಹಿತಿ ಒದಗಿಸಿದೆ. ಅದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. ನಾನು ಹೇಳಿದ್ದರಲ್ಲಿ ಯಾವುದಾದರೂ ಮೂಲಭೂತ ದೋಷಗಳಿದ್ದರೆ ಅಥವ ವಿಷಯಗಳು ಬಿಟ್ಟುಹೋಗಿದ್ದರೆ ಓದುಗರು…
ವಿಧ: ಚರ್ಚೆಯ ವಿಷಯ
November 15, 2005
ಬಸವನಗುಡಿಯ ನ್ಯಾಶನಲ್ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆಯಿಂದ [:http://deccanherald.com/deccanherald/nov142005/city20135220051113.asp|"ಮಹಾಭಾರತ ಉತ್ಸವ" ಪ್ರಾರಂಭವಾಗಿದೆಯಂತೆ]. ಈ ಪ್ರದರ್ಶನದಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟ ಒಂದಷ್ಟು ಪ್ರಾಚೀನ manuscripts ಹಾಗೂ ಅರಬ್ಬೀ ಸಮುದ್ರದಲ್ಲಿ ದ್ವಾರಕೆಗಾಗಿ ನಡೆಸಿದ ಶೋಧದಲ್ಲಿ ದೊರಕಿದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರಂತೆ. ಪ್ರದರ್ಶನವನ್ನು MRF (Mahabharata Research Foundation) ನಡೆಸಿಕೊಡುತ್ತಿದೆಯಂತೆ.