ಸಣ್ಣ ಕಥೆ- ‘ಬಲಿಯಾದವಳು’

ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ  ನೋಡಿಕೊಳ್ಳುತ್ತಿದ್ದರು.

Image

ಛಿದ್ರ - ಏಳು ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ನಾಗತಿಹಳ್ಳಿ ಚಂದ್ರಶೇಖರ
ಪ್ರಕಾಶಕರು
ಅಭಿವ್ಯಕ್ತ, ಬನಶಂಕರಿ, ಬೆಂಗಳೂರು-೫೬೦೦೭೦
ಪುಸ್ತಕದ ಬೆಲೆ
ರೂ.೫೦.೦೦, ಮುದ್ರಣ: ೨೦೦೩ ಆಗಸ್ಟ್

ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ.

ಒಳ್ಳೆಯವರಾಗಲು ಬ್ರಹ್ಮವಿದ್ಯೆ ಬೇಕಾಗಿಲ್ಲ..!

ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು

Image

ನಮ್ಮ ಹೆಮ್ಮೆಯ ಭಾರತ (ಭಾಗ 49 - 50)

೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್‌ಗಳಿರುವ ದೇಶ ಭಾರತ
ವಿಶ್ವವಿಖ್ಯಾತವಾದ ಹಲವು ಬ್ರಾಂಡ್‌ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್. ಉಕ್ಕಿನ ಸ್ಥಾವರ, ರಾಸಾಯನಿಕ ಉತ್ಪಾದನಾ ಘಟಕಗಳು, ಮಾಹಿತಿ ತಂತ್ರಜ್ನಾನ (ಐಟಿ), ವಾಹನಗಳು, ಮನೆಬಳಕೆಯ ಉತ್ಪನ್ನಗಳು, ಕಮ್ಯುನಿಕೇಷನ್, ಹಾಸ್ಪಿಟಾಲಿಟಿ, ಸಂಶೋಧನೆ - ಹೀಗೆ ಹತ್ತುಹಲವು ಉದ್ಯಮಕ್ಷೇತ್ರಗಳಲ್ಲಿ ಟಾಟಾ ಗ್ರೂಪ್ ತನ್ನ ಛಾಪು ಮೂಡಿಸಿದೆ. ಜೇಮ್ ಷೇಟ್-ಜಿ ೧೮೬೮ರಲ್ಲಿ ಸ್ಥಾಪಿಸಿದ ಈ ವಾಣಿಜ್ಯ ಕಂಪೆನಿ ಈಗ ೮೦ ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಜಗತ್ತಿನ ಪ್ರಭಾವಿ ಹಾಗೂ ಬೃಹತ್ ಉದ್ಯಮ ಸಮೂಹಗಳಲ್ಲಿ ಒಂದಾಗಿದೆ.

Image

೨೦೨೦ರ ಸಾಲಿನ ‘ಸಂಪದ’ ಟಾಪ್ ೧೦

‘ಸಂಪದ’ ಜಾಲತಾಣಕ್ಕೆ ಹಲವಾರು ಮಂದಿ ತಮ್ಮ ಲೇಖನ, ಕಥೆ, ಕವನಗಳನ್ನೆಲ್ಲಾ ಬರೆಯುತ್ತಾರೆ. ಇದರಿಂದ ೨೦೨೦ರ ವರ್ಷದಲ್ಲಿ ನನಗೆ ಉತ್ತಮವೆನಿಸಿದ ಟಾಪ್ ೧೦ ಬರಹಗಳನ್ನು ಆಯ್ದು ನಾನು ಪಟ್ಟಿ ಮಾಡಿರುವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಓದುಗರಾದ ನೀವೂ ನಿಮ್ಮ ಟಾಪ್ ೧೦ ಬರಹಗಳನ್ನು ಆಯ್ಕೆ ಮಾಡಬಹುದು.

Image

ವಿಷಮುಕ್ತ ಆಹಾರ ಮತ್ತು ಬದುಕು (ಭಾಗ 4)

ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್
೧೯೭೪ರಲ್ಲಿ ಈ ಅತಿ ಭಯಂಕರ ವಿಷರಾಸಾಯನಿಕವನ್ನು ಬಿಡುಗಡೆ ಮಾಡಿದಾಗಿನಿಂದ ೨೦೧೫ರ ವರೆಗೆ ಜಾಗತಿಕವಾಗಿ ೮.೬ ಬಿಲಿಯನ್ ಕಿಲೋಗ್ರಾಮ್ ಗ್ಲೈಪೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ “ಎನ್‍ವೈರೊನ್‍ಮೆಂಟಲ್ ಸೈನ್ಸಸ್ ಯುರೋಪ್” ಎಂಬ ನಿಯತಕಾಲಿಕದ ಫೆಬ್ರವರಿ ೨೦೧೬ರ ಒಂದು ಲೇಖನ. ಜಾಗತಿಕವಾಗಿ, ಇದರ ಒಟ್ಟು ಮಾರಾಟ: ೧೯೯೫ರಲ್ಲಿ ೫೧ ದಶಲಕ್ಷ ಕಿಲೋಗ್ರಾಮ್ ಇದ್ದದ್ದು ೨೦೧೪ರಲ್ಲಿ ೭೫೦ ದಶಲಕ್ಷ ಕಿಲೋಗ್ರಾಮುಗಳಿಗೆ ಏರಿದೆ! ಅಂದರೆ ೧೯ ವರುಷಗಳಲ್ಲಿ ೧೫ ಪಟ್ಟು ಹೆಚ್ಚಳ!

Image

ತುಪ್ಪದ ದೀಪ ಹಚ್ಚುವುದರ ರಹಸ್ಯಗಳು..!

ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯ ವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ ಅವುಗಳನ್ನು ತೊರೆಯಲು ಉಪದೇಶಿಸುತ್ತದೆ.

Image