‘ಮಯೂರ' ಹಾಸ್ಯ (ಭಾಗ ೧)

ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಮಂದಿ ಓದುತ್ತಾ ಓದುತ್ತಾ ಲೇಖಕರಾದರು. ಹಲವಾರು ಮಂದಿಗೆ ಈ ಪುಸ್ತಕಗಳಲ್ಲಿ ಬರುತ್ತಿದ್ದ ಲೇಖನಗಳು ಏನಾದರೂ ಬರೆಯುವ ಎಂದು ಪ್ರೇರೇಪಿಸಿತು.

Image

ಆಗಾಗ ಬಿದ್ದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೦೮

‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ.  ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ.

ಕೋದಂಡ ಕಲಿತ ಪಾಠ

ಕೋದಂಡ ಹತ್ತು ವರುಷ ವಯಸ್ಸಿನ ಹುಡುಗ. ಇತರರಿಗೆ ಉಲ್ಟಾ ಮಾತನಾಡುವುದೆಂದರೆ ಅವನಿಗೆ ಅದೇನೋ ಖುಷಿ. ಹಾಗೆ ಮಾತನಾಡುವುದೇ ಬುದ್ಧಿವಂತಿಕೆ ಎಂಬುದು ಅವನ ಭಾವನೆ.

ಇತರ ಹುಡುಗರು ಅವನ ವರ್ತನೆ ನೋಡಿ ಕೆಲವೊಮ್ಮೆ ನಗುತ್ತಿದ್ದರು. ಅದೇನಿದ್ದರೂ ಅವರು ಕೋದಂಡನ ಜೊತೆ ಸೇರಲು ಇಷ್ಟ ಪಡುತ್ತಿರಲಿಲ್ಲ.

Image

ಭಾರತಕ್ಕೆ ಮೊದಲ ಆಸ್ಕರ್ ಗರಿ ಮೂಡಿಸಿದ ಭಾನು ಅಥಯ್ಯಾ

ಚಿತ್ರರಂಗದಲ್ಲಿ ದುಡಿಯುವ ಎಲ್ಲರಿಗೂ ಒಂದು ಕನಸಿರುತ್ತದೆ. ಪ್ರತಿಷ್ಟಿತ ಅಕಾಡೆಮಿ ಪುರಸ್ಕಾರ ಅರ್ಥಾತ್ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕು ಎಂಬುದು. ಚಿತ್ರರಂಗದಲ್ಲಿರುವ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ ದೊರೆಯುತ್ತದೆ. ಕೇವಲ ಆಂಗ್ಲ ಭಾಷೆಯಲ್ಲ, ವಿದೇಶೀ ಭಾಷೆಯ ಚಿತ್ರಗಳಿಗೂ ಈ ಪುರಸ್ಕಾರ ಲಭ್ಯವಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಆಸ್ಕರ್ ವಿಜೇತರು ಕಮ್ಮಿ.

Image

ಜಾಮೂನು ಹುಡಿಯ ಬರ್ಫಿ

Image

ಮೊದಲಿಗೆ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ಜಾಮೂನು ಹುಡಿಯನ್ನು ಹಾಕಿ ಕಲಸಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಮಗುಚುತ್ತಾ ಇರಬೇಕು. ಉಳಿದ ಅರ್ಧ ಕಪ್ ತುಪ್ಪವನ್ನು ಹಾಕಿ  ಮಗುಚಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಹಾಗೂ ಏಲಕ್ಕಿ ಹುಡಿಯನ್ನು ಸೇರಿಸಿ. ಪಾಕ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಕೆಳಗಿಳಿಸಿ.

ಬೇಕಿರುವ ಸಾಮಗ್ರಿ

ಜಾಮೂನು ಮಿಕ್ಸ್ ಹುಡಿ ೧ ಕಪ್, ತುಪ್ಪ ೧ ಕಪ್, ಹಾಲು ೧ ಕಪ್, ಸಕ್ಕರೆ ೨ ಕಪ್ ( ನಿಮ್ಮ ರುಚಿಗೆ ಬೇಕಾದಷ್ಟು),  ಸ್ವಲ್ಪ ಗೋಡಂಬಿ. ಏಲಕ್ಕಿ ಹುಡಿ

ಅಮ್ಮನ ಪ್ರೀತಿ ; ಅಪ್ಪನ ತ್ಯಾಗ…

ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ - ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವಂತೆ ಚಿತ್ರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಂದೆಯ ತ್ಯಾಗವನ್ನು ಸಹ ಕಥೆ ಹಾಡುಗಳಲ್ಲಿ ಚಿತ್ರಿಸಲಾಗುತ್ತಿದೆ.

Image

ಒಂದು ಒಳ್ಳೆಯ ನುಡಿ (೩೨) -ಸುವಿಚಾರ

*ಮನುಷ್ಯತ್ವಂ ಹಿ ದುರ್ಲಭಮ್* ಜೀವಿಗಳಲ್ಲಿ ಈ ಮಾನವ ಜನ್ಮ ಎಂಬುದು ದೊಡ್ಡದು. ಅತ್ಯಂತ ಪುಣ್ಯ ಕೆಲಸಗಳಿಂದ ಮನುಷ್ಯ ಜನ್ಮ ಸಿಗುವುದಂತೆ. ಸಿಕ್ಕಿದ ಮೇಲೆ ನಾವು ಹೇಗಿರಬೇಕು? ನಾವೇ ಆಲೋಚಿಸಬೇಕಲ್ಲವೇ? ಧರ್ಮಾಚರಣೆ ಇರಲೇಬೇಕು. ಮನುಷ್ಯತ್ಯ ನಡೆನುಡಿಯಲಿರಲೇ ಬೇಕು. ಆದರೆ ನಾವು ಹಾಗಿದ್ದೇವೆ ಎಂದು ನೂರಕ್ಕೆ ನೂರು ಹೇಳಲು ಸಾಧ್ಯವೇ?

Image