ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ
ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"
- Read more about ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ
- Log in or register to post comments
ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"
ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ.
ಶ್ರುತಿ ಸ್ಮ್ರೃತಿ ಪುರಾಣಾದಿ ಪಂಚರಾತ್ರ ವಿಧಿಮ್ ವಿನಾ/
ಐಕಾಂತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ//
*ಉಪನಿಷತ್ತುಗಳು, ಪುರಾಣಗಳು, ನಾರದ ಪಂಚರಾತ್ರದಂತಹ ಅಧೀಕೃತ ವೈದಿಕ ಸಾಹಿತ್ಯವನ್ನು ನಿರ್ಲಕ್ಷಿಸಿದ, ಭಗವತ್ ಸೇವೆ, ಭಕ್ತಿಸೇವೆ ಕೇವಲ ಆಡಂಬರವಾದ್ದು, ಇದು ಸಮಾಜವನ್ನು ಕ್ಷೋಭೆಗೊಳಪಡಿಸುತ್ತದೆ*.
( ಜಲ ಷಟ್ಪದಿ)
ಠಕ್ಕಗೊಳಿಸಿದ
ಪಕ್ಕ ನರಿಯದು
ಸೊಕ್ಕು ತೋರಿದ ದುಷ್ಟಗೆ|
ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.
ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದೇನು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಸಣ್ಣ ಸಣ್ಣ ಹತ್ತಿಯ ಉಂಡೆಯಂತೆ ಅಥವಾ ಹಕ್ಕಿಯ ಮೊಟ್ಟೆಯಂತೆ ಕಾಣುವ ಈ ವಸ್ತುವೇ ಮಖಾನಾ ಬೀಜಗಳು. ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ಮಖಾನಾ (ತಾವರೆ ಬೀಜ) ಬೀಜದ ವಿವರಗಳು ನಿಮಗೆ ತಿಳಿದಿದೆಯೇ? ಈ ಬೀಜಗಳ ಸಂಗ್ರಹಣೆ ಹೇಗೆ? ಅದನ್ನು ಖಾದ್ಯಕ್ಕೆ ಬಳಸುವಂತೆ ಮಾಡಲು ಹೇಗೆ ಸಂಸ್ಕರಿಸುತ್ತಾರೆ? ಬಹುತೇಕ ಮಂದಿಗೆ ಈ ಬಗ್ಗೆ ತಿಳಿದಿಲ್ಲ. ನಮ್ಮ ಕರ್ನಾಟಕದಲ್ಲಿ ಇನ್ನೂ ಈ ತಾವರೆ ಬೀಜದ ಖಾದ್ಯಗಳ ಪರಿಚಯ ಅಷ್ಟಾಗಿ ಆಗಿಲ್ಲ. ಆದರೆ ಉತ್ತರ ಭಾರತದೆಡೆ ಇದನ್ನು ಯಥೇಚ್ಛವಾಗಿ ಬಳಸುತ್ತಾರಂತೆ. ಕಳೆದ ತಿಂಗಳು ಸಂಪದದಲ್ಲಿ ತಾವರೆ ಬೀಜದ ಮಸಾಲೆ ಎಂಬ ಹೊಸರುಚಿಯನ್ನು ಗಮನಿಸಿದ್ದೆ.
ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸಲಾಗಿದೆ. ಕನ್ನಡದಲ್ಲಿನ ರಾಮ ಕಥೆಗಳು, ತೆಲುಗಿನಲ್ಲಿ ರಾಮ ಕಥೆಗಳು, ವಿದೇಶಗಳಲ್ಲಿನ ರಾಮಕಥೆಗಳ ಕುರಿತಾಗಿ ಲೇಖನಗಳಿವೆ.
*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ.
ಕರೋನನೀಮಾಡಿದ್ದುಸರಿನಾ?
ಅಲ್ಲಲ್ಲಿಅಲೆದುನಿಶೆಯಲಿನೇತಾಡುವಬಾವಲಿಯಬಳಿಸಾರಿ
ಮುಳ್ಳಿನಚಂಡಿನಮಳ್ಳಿನೀನುಕಳ್ಳಿಯಂತೆ
ಗಾಳಿಯಲ್ಲಿ ಬಂದುಗೂಳಿಯಂತೆನುಗ್ಗಿ
ಎಗ್ಗಿಲ್ಲದೆಜಗ್ಗಾಡಿಭಾವಜೀವಗಳಬಿಗಡಾಯಿಸಿ
ಅಡಿಗಡಿಗೆಆವರಿಸಿಬೆದರಿಸಿಬದುಕಿದವಳು
ಜೀವಇಲ್ಲದವಳುನೀನು
ಜೀವದೊಳಗೆಸುಳಿದಾಡಿ
ಹೀಗೆಗೋಳಾಡಿಸುವುದುಸರಿಏನು?
ಬರೀಕಣ್ಣಿಗೆಕಾಣದನೀನು
ಶರವೇಗದಿಹರಿದಾಡಿಹಿರಿಕಿರಿದೇಶಗಳ/ ದೇಹಗಳಕುಗ್ಗಿಸಿಬಗ್ಗಿಸಿದಹಿಸಿ
ಗಹಗಹಿಸಿಹಿಗ್ಗುವೆಏನು?
ಸಹಜೀವನದಸವಿಯನ್ನುಜೊತೆಗೂಡಿಇರಲುಬಿಡದೆ
ಸಿರಿಸಿಹಿಜೀವನವನುಬಿಗಡಾಯಿಸಿ
ಕಹಿಉಣಿಸಿಉಳಿಸಿದವೈರಿಹುಳುವೈರಾಣುನೀನು