ವಿದ್ಯೆಯ ಉಪಯೋಗ
1 day 2 hours ago- ಬರಹಗಾರರ ಬಳಗಒಂದು ರಾಜ್ಯದ ರಾಜ ವಿಹಾರಾರ್ಥವಾಗಿ ಮಲೆನಾಡಿನ ಕಡೆಗೆ ಹೊರಟಿದ್ದ. ಪರಿವಾರದಲ್ಲಿ ರಾಜನೊಂದಿಗೆ ಆತನ ಮಗ, ಅವನ ಗುರುಗಳು, ರಾಜಭಟರು, ಆಗಷ್ಟೇ ಸೇನೆಗೆ ಸೇರಿದ್ದ ಕೆಲವು ಸೈನಿಕರು, ಸೇವಕರು ಇದ್ದರು.
ಮಲೆನಾಡೆಂದರೆ ಕೇಳಬೇಕೇ.. ಬೆಟ್ಟ-ಗುಡ್ಡಗಳು, ಕಣಿವೆಗಳು, ದಟ್ಟ ಅರಣ್ಯ, ಅಲ್ಲಲ್ಲಿ ಹರಿಯುವ ನದಿಗಳು, ಝರಿ-ತೊರೆಗಳು ಇತ್ಯಾದಿಗಳನ್ನು ಕಣ್ತುಂಬಿಕೊಳ್ಳುತ್ತಾ ನಡೆಯುತ್ತಿದ್ದರು. ಆ ಗುರುಗಳಿಗೆ ರಾಜನದೊಂದು ಕರಾರಿತ್ತು. ತನ್ನ ಮಗನಿಗೆ ಈ ಪ್ರವಾಸದ ಕೊನೆಯವರೆಗೂ ಯಾವುದೇ ವಿಚಾರಗಳ ಬಗ್ಗೆ ಹೇಳಿಕೊಡುವಂತಿಲ್ಲ..! ಗುರುಗಳು ಕೇವಲ ತಾನು ಕಲಿಸಿರುವ ವಿದ್ಯೆ ಆ ವಿಹಾರದಲ್ಲಿ ಹೇಗೆ ಬಳಸುತ್ತಾನೆಂಬುದನ್ನಷ್ಟೇ ಗಮನಿಸಬೇಕಾಗಿತ್ತು.
ಹೀಗೇ ನಡೆದಿತ್ತು. ಒಂದು ಕಡೆ ಕಣಿವೆ ಇಳಿಯುತ್ತಿದ್ದರು, ರಾಜ ಮುಂದಿದ್ದ, ಅವನ ಹಿಂದೆ ಹೊಸ ಸೈನಿಕರಿದ್ದರು, ಅವರ ಕಾರ್ಯ… ಮುಂದೆ ಓದಿ...