ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
ಸಂವಾದ ಡಾಟ್ ಕಾಂ(www.samvaada.com) ಸಿನೆಮಾ, ಟಿ ವಿ, ರಂಗಭೂಮಿ ಸೇರಿದಂತೆ ದೃಶ್ಯ ಮಾಧ್ಯಮಗಳಲ್ಲಿ ಅಕೆಡೆಮಿಕ್ ಅರಿವಿನ ಗುಣಮಟ್ಟದ ಪಠ್ಯವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಸ್ವಯಂ ಗುರುತಿಸಿಕೊಂಡು ಆ ನಿಟ್ಟಿನಲ್ಲಿ ಸದಭಿರುಚಿಯ…
ಕನ್ನಡಿಗರೆ ಕೇಳುವ ಹಾಗೆ ಕೂಗಿ, ಇಲ್ಲದೆ ಹೋದರೆ ಮರೆಯಾಗಿ ಹೋಗುವಿರಿ ಎಚ್ಚರ...
ಕನ್ನಡ ನಾಡು, ನುಡಿ ಅಂದಕೂಡಲೆ ಎಲ್ಲರ ಕಿವಿಗಳು ನೆಟ್ಟಗೆ ನಿಂತು ಮುಂದೇನು ಕೇಳುವುದು ಎಂದು ಕಾಯುವಂತಹ ಭಾಷೆ ನಮ್ಮದು. ಎಲ್ಲಾ ಭಾವನೆಗು ಪ್ರತ್ಯೇಕ ಪದಗಳ ಬಳಕೆ…
ನಗುಮೊಗದಿಂದ ನನ್ನ ಕಳುಹಿಸಲು ಆಗದಿದ್ದರೆ ಮತ್ತದೇ ಬಲವಂತದ ನಗೆಯ ಯತ್ನವೇಕೆ?ಹೊರಡುವ ಸಮಯದಲ್ಲಿ ಅಳಬಾರದು ಎಂದಿದ್ದ ನನ್ನ ಮಾತುಗಳನ್ನೇ ಪಾಲಿಸುವ ಹಟವೇತಕೆ ?ಇಂದು ನೀನತ್ತರೆ ನನಗಿಲ್ಲ ಯಾವ ರೀತಿಯ ನೋವು ಮತ್ತೆ ನಮ್ಮ ಮಧ್ಯೆ ಉಳಿಯುವ ದೂರಕ್ಕೆ,…
ಆತ್ಮೀಯರೆ,
ನನ್ನ ’೩೫ ಗಜಲ್ ೪೫ ಹೈಕುಗಳು’ ಕೃತಿ ದಿ.೨೩.೮.೨೦೧೦ರಂದು ಬಳ್ಳಾರಿಯ ಐಎಂಎ ಸಭಾಂಗಣದಲ್ಲಿ ಪ್ರಜ್ಞೆ ಪ್ರತಿಷ್ಟ್ನಾನದ ವತಿಯಿಂದ ಪುಸ್ತಕವನ್ನು ಸಾಹಿತಿ ಗುರುಮೂರ್ತಿ ಪೆಂಡಕೂರು ಬಿಡುಗಡೆ ಮಾಡಿದರು. ಕೃತಿಯನ್ನು ಕುರಿತು ಡಾ.…
ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಪಟ್ಟಣದಲ್ಲಿ ಪೇಪರ್ ಹಾಕೋ ಹುಡ್ಗ ಕಿಟಿಕಿ ಇಂದ "ಸಾರ್ ಗೊತ್ತಾ ನ್ಯೂಸ್ , ಹಾಲಪ್ಪ ಹಲ್ಕಾ ಕೆಲಸ ಮಾಡಿಕೊನೆಗೂ ಸಿಗಾಗ್ಕೊಂಡ " ಅಂತ ಕೂಗಿ ಹೇಳ್ದ.
ಯಾರೋ ಕಪಾಳಕ್ಕೆ ಹೊಡೆದು ಎಬ್ಬಿಸಿದಂಗೆ ಆಯಿತು "ಕೂಳಿನ ಬೇಟೆ "…
ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವವು ಆರಂಭವಾಗಲಿದೆ. ಎಲ್ಲೆಡೆ ಆರಾಧನೆಯು ೩ ದಿನಗಳ ಕಾರ್ಯಕ್ರಮವಾದರೆ ಮಂತ್ರಾಲಯದಲ್ಲಿ ಏಳುದಿನಗಳ ಹಬ್ಬ. ಆದರೂ ಸಾಮಾನ್ಯವಾಗಿ ಹೆಚ್ಚಿನ ಭಕ್ತಜನತೆ ಸ್ವಯಂಸೇವೆಗಾಗಿ ಮಂತ್ರಾಲಯಕ್ಕೆ…
ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ್ಸ್"***ಮೊದಲು…
ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ ಪ್ರತಿ ವರ್ಷದಂತೆ ಈ ಸಲವೂ ಲೋಮಾ-ಮಾರ್ ನಲ್ಲಿತ್ತು. ಆದರೆ ೨ ವಾರಗಳ ಹಿಂದೆಯಷ್ಟೇ ಕನ್ನಡಕೂಟ ಸೇರಿದ ನಮಗೆ ಇದು ಮೊದಲನೇ ಕ್ಯಾಂಪಿಂಗ್. ಯಾರೂ ಅಷ್ಟಾಗಿ ಪರಿಚಯವಿರಲಿಲ್ಲವಾದ್ದರಿಂದ ಹೇಗೋ ಏನೋ…
ಮಳೆಗಾಲ ಶುರುವಾಯಿತು ಎಂದಾಕ್ಷಣ ಹೆಜ್ಜೇನು ಬಯಲುಸೀಮೆಯತ್ತ ವಲಸೆಯನ್ನಾರಂಭಿಸುತ್ತವೆ. ಅವು ಬಿಟ್ಟುಹೋದ ತತ್ತಿಗಳು ಜೇನುಕೃಷಿಕರಿಗೆ ಉಪ ಆದಾಯವನ್ನು ತಂದುಕೊಡುತ್ತವೆ. ಒಂದೊಂದು ಮರದಲ್ಲಿ ಹತ್ತಾರು ಖಾಲಿತತ್ತಿಗಳು ಸಿಗುತ್ತವೆ.…
ಈ ಲೇಖನದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಬಹುದಾದ ಉಪಾಯವೊಂದನ್ನು ಸೂಚಿಸಿದ್ದೆ.
ಇದು ಹೊಂದಾಣಿಕೆಯ ಮಾರ್ಗವೇ ಹೊರತು ಶಾಶ್ವತ ಪರಿಹಾರವಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ.
ನಾನು ಹೇಳಿದ ದಾರಿ ಕೇವಲ…
ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ ಕನ್ನಡಿಸಿದ್ದೇನೆ. :)
ಅಗಸನೊಬ್ಬನ ಕತ್ತೆ ಆಳದ ಬಾವಿಗೆ ಬಿತ್ತು. ಆ ಬಾವಿ…
ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ…
ಕೆಳಗಿನ ಲಿಂಕ್ ನಲ್ಲಿ ಪದಬಂಧವಿದೆ. ದಯವಿಟ್ಟು ಪ್ರಯತ್ನಿಸಿ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ಇದಕ್ಕೆ ಸಲಹೆ ನೀಡಿದ ಶ್ರೀ ಸಂತೋಷ್ ರವರಿಗೆ ಧನ್ಯವಾದಗಳು.ಇದಕ್ಕೆ ಮೊದಲು ಪದಬಂಧದ ಎಕ್ಸೆಲ್ ಶೀಟನ್ನು ನೇರವಾಗಿ ಸಂಪದದಲ್ಲಿ ಹಾಕಲು ಬರುತ್ತಿತ್ತು.…
(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ.
(೧೬೭) ಹಳೆಯ ಶೈಲಿಯಲ್ಲಿ…
ಕಳೆದ ನಾಲ್ಕೈದು ದಿನಗಳಿಂದ ಬಿಎಸ್ಎನ್ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http…