ರಾಜಕಾರಣಿಯೊಬ್ಬ ಸತ್ತ ನಂತರ ನರಕ ಸೇರಿದ. ಅವನಿಗೆ ಅಲ್ಲೆಲ್ಲ ನೋಡುತ್ತಲೆ ಗಾಭರಿ ಜಾಸ್ತಿಯಾಗಿತ್ತು. ಅಷ್ಟರಲ್ಲಿ ಯಮಧರ್ಮ ಬಂದು ಆಸೀನನಾದ. ಏನಾಯಿತೊ ರಾಜಕಾರಣಿ ಓಡಿಹೋಗಿ ಯಮನ ಕಾಲು ಹಿಡಿದುಬಿಟ್ಟ. "ಯಮ ನನಗೆ ನಿಜಕ್ಕು ಈ ನರಕ ಯಮಲೋಕ…
ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್…
ಗೂದೆ ಹಣ್ಣು ಮತ್ತು ನೆರಳಚ್ಚು...ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ಸಾಮಾಜಿಕ ನಿಘಂಟು “ಇಗೋ ಕನ್ನಡ” ತಿರುವಿ ಹಾಕುತ್ತಿದ್ದಾಗ ಇವೆರಡು ಪದಗಳು ಸಿಕ್ಕಿದವು. ನಗಲು ಮತ್ತು…
ಚಿತ್ರಸಂತೆ ಮತ್ತೊಮ್ಮೆ ಬಂದಿದೆ..
ಅದೂ ಕೆಲವು ವಿಶೇಷತೆಗಳೊಂದಿಗೆ..
ಸ್ನೇಹಿತರೆ...
ಪ್ರತಿ ವರ್ಷದಂತೆ ಇದೇ ಜನವರಿ 30ರಭಾನುವಾರದಂದು ಕರ್ನಾಟಕ ಚಿತ್ರಕಲಾ ಪರಿಷತ್ ನವರು ಅಯೋಜಿಸಿರುವ ’ಚಿತ್ರಸಂತೆ’ ಕುಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಪ್ರತಿ…
ಹೃಸ್ವ ವಿಳಾಸ:ವೈರಸ್ಗೆ ರಹದಾರಿ ಅಂತರ್ಜಾಲದ ಕೆಲವು ದುಷ್ಟರು ವೈರಸ್ ದಾಳಿ ನಿಯೊಜಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ.ನೇರವಾಗಿ ವೆಬ್ ವಿಳಾಸಗಳನ್ನು ಕಳುಹಿಸಿದರೆ,ಅದರ ಅಂತಹವರ ಬಣ್ಣ ಸುಲಭವಾಗಿ ಬಯಲಾಗುತ್ತದೆ-ಬಳಕೆದಾರ ಎಚ್ಚರವಾಗಿದ್ದು,…
ಮೊನ್ನೆ ತಾನೇ ಮತದಾರ ದಿನ ಆಚರಿಸಲಾಯಿತು. ಇದನ್ನು ನೋಡಿದಾಗ,ಕೇಳಿದಾಗ ನನಗೆ ಏಕೋ ಚುನಾವಣಾ ಆಯೋಗವೂ ಕಣ್ಣೊರಸುವ ತ೦ತ್ರ ಅನುಸರಿಸುತ್ತಿದೆಯೇನೋ ಎನ್ನಿಸುತ್ತಿದೆ. ಇ೦ದು ಕೊನೆಯ ಹ೦ತದ ಮತದಾರರ ಪಟ್ಟಿ ಪೂರ್ಣ ವಾಗಿ ರಾಜ್ಯಸರಕಾರಿ ಅಧಿಕಾರಿಗಳ…
ಡಾಕ್ಟರ್ ಮಹಾಷಯನಿಗೆ ಅದೇ ಅಬ್ಯಾಸ , ಯಾರು ತಮ್ಮ ಕಾಯಿಲೆ ಬಗ್ಗೆ ಹೇಳಿದರು ಈತನದು ಅದೇ ವಾಕ್ಯಯಾರೋ ತಲೆನೋವು ಅಂತ ಬಂದರೆ "ನೀವೇನು ಅದನ್ನು ತಲೆಗೆ ಹಚ್ಚಿಕೊಳ್ಳಬೇಡಿ ನಾನು ಮೆಡಿಸನ್ ಕೊಡ್ತೀನಿ ವಾಸಿಯಾಗುತ್ತೆ" ಒಮ್ಮೆ ಪಾಪ ಒಬ್ಬಾತ ಸುಸ್ತಾಗಿ…
ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ…
ರೈಲ್ವೆ ನಿಲ್ದಾಣ ಹೊರಗಿನಿಂದ ಆಗ ತಾನೆ ರೈಲು ಬಂದಿತ್ತು ಗೇಟ್ ಬಳಿ ಜನದ ನೂಕುನುಗ್ಗಲು. ಟಿಕೆಟ್ ಕಲೆಕ್ಟರ್ ಹೊಸಬ ಹುರುಪು ಜಾಸ್ತಿ. ಆಗ ಒಬ್ಬ ಯುವಕ ಅವನನ್ನು ತಳ್ಳಿ ಜೋರಾಗಿ ಹೊರಗೆ ಓಡಿದ ಟಿಕೆಟ್ ತೋರಿಸದೆ ! ಯುವಕ ಟಿಕೆಟ್ ಕಲೆಕ್ಟರ್ ಅವನ…
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಕೃತ ಪುಸ್ತಕ ಸಮ್ಮೇಳನಕ್ಕೆ ಮಕ್ಕಳೊಡನೆ ಭೇಟಿ ಕೊಟ್ಟಿದ್ದೆ. ಮೊದಲನೆಯ ದೃಶ್ಯದಲ್ಲಿಯೇ ಅಪಾರ ಜನಸ್ತೋಮವಿದ್ದರೂ ಅಚ್ಚುಕಟ್ಟು ಕಾಣಿಸಿತು. ಇದರ ಜೊತೆಗೆ ಆಶ್ಚರ್ಯಗಳ ಸರಮಾಲೆಯೆ ಕಾದಿತ್ತು…
೧
ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು
೨
ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ
೩
ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?ಕಾಲ…
ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ…