- ೧೦೫ -
- ರೋಮ್ ಅನ್ನು ಕಟ್ಟಿದ್ದು ಯಾವಾಗ ?
- ರಾತ್ರಿ ಸಮಯದಲ್ಲಿ
- ಯಾರು ಹೇಳಿದರು ನಿನಗೆ ಹಾಗಂತ ?
- ಎಲ್ಲರೂ ಹೇಳುತ್ತಾರೆ - Rome was not built in a day ಅಂತ!
-106-
ಕೆಲಸ ಹುಡುಕಿ ಬಂದವನನ್ನು ಮಾಲೀಕ ಕೇಳಿದ - ಹಿಂದಿನ ಉದ್ಯೋಗದ…
ನಳ ದಮಯಂತಿ ಸ್ವಯಂವರದ ಚಿತ್ರಕೃಪೆ: ಗೂಗಲ್
ಸಂಸ್ಕೃತ ಭಾಷೆಯನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎಂದು ಬ್ರಿಟಿಷರು ಕರೆದಿದ್ದಾರೆ. ವಿಲಿಯಂ ಸ್ಮಿತ್ನಿಂದ ಆರಂಭಗೊಂಡ ಮೆಕಾಲೆ ವಿದ್ಯಾವಿಧಾನವು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎನ್ನುವ…
-೧೦೧ -
ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮಗುವನ್ನು ತಾಯಿ ಕೇಳಿದಳು - ಶಾಲೆಯಲ್ಲಿ ಮೊದಲ ದಿನ ಹೇಗಿತ್ತು?
ಮಗು ಹೇಳಿತ್ತು - ಅಲ್ಲಿ ಒಬ್ಬ ಹೆಂಗಸಿಗೆ CAT ಶಬ್ದದ ಸ್ಪೆಲ್ಲಿಂಗ್ ಗೊತ್ತಿರಲಿಲ್ಲ, ನನಗೆ ಕೇಳಿ ತಿಳಿದುಕೊಂಡಳು.
- ೧೦೨ -
-Hobson'…
ಸುಮಾರು ಆರು ವರುಷಗಳ ಹಿಂದಿನ ಪ್ರಸಂಗ. ಬೆಂಗಳೂರಿನ ಜಾನ್ ಥಾಮಸ್ ಅವರಿಗೆ ಆಗಾಗ ಅಸ್ತಮಾದಿಂದ ಹಾಗೂ ಶ್ವಾಸಾಂಗವ್ಯೂಹದ ಮೇಲ್ಭಾಗದ (ಗಂಟಲು, ಶ್ವಾಸನಾಳ ಇತ್ಯಾದಿ) ಸೋಂಕಿನಿಂದ ಸಂಕಟ.
ಇವರನ್ನು ಪರಿಶೀಲಿಸಿದ ವೈದ್ಯರಿಂದ ಸಲಹೆ: ರಾಸಾಯನಿಕ ಸೊಳ್ಳೆ…
- ೯೭ -
- ೧೯೯೦ ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಗೆ ಈಗ ಎಷ್ಟು ವರ್ಷ ವಯಸ್ಸು ?
- ಆ ವ್ಯಕ್ತಿ ಗಂಡಸೋ, ಹೆಂಗಸೊ?
- ೯೮ -
ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಕೇಳಿದರು - ಫ್ರಾಗ್ ಸ್ಪೆಲ್ಲಿಂಗ್ ಹೇಳು
ಹುಡುಗ - ಎಫ್ , ಆರ್ , ... ಆರ್…
-93-
- ಅಪ್ಪಾ , ಜಗತ್ತು ಗುಂಡಗೆ ಇದೆ ಅಂತೆ , ಹೌದಾ ?
- ಹೌದು, ಮಗೂ
- ಹಾಗಾದರೇ ನಾನು ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮ ಕ್ಕೆ ಹೋದರೂ ಆದೀತು ಅಲ್ಲವೇ ?
-ಹೌದು.
-ಮತ್ತೆ ಉತ್ತರಕ್ಕೆ ಹೋಗಬೇಕಾದರೆ ದಕ್ಷಿಣ ದಿಕ್ಕಿನಿಂದಲೂ ಹೋಗಬಹುದು.…
ಆರ್. ಕೆ. ಲಕ್ಷ್ಮಣ್ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್
ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ…
ಯುಗಾದಿ ಕೊಡುಗೆ
ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಪ್ರಥಮ ದಿನ ಯುಗಾದಿ . ಹೊಸ ವರುಷದ ಮೊದಲನೆ ದಿನ ಬೇವು ಬೆಲ್ಲ ಸವಿದು ಸಿಹಿಯಾದ ಸುಖ, ಕಹಿ ಯಾದ ದುಃಖ ಸರಿಸಮಾನಾಗಿರಲಿ ಬಾಳಲ್ಲಿ ಎಂಬ ಅರಿವು ಮಾಡಿಕೊಳ್ಳುವ ಮಹಾಪರ್ವ ಯುಗಾದಿ . “ಯುಗ ಯುಗಾದಿ…
ಮಾತೃಭಾಷೆ
ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ . ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ. " ಇದು ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಗುರುತಿಸಲ್ಪುಡುವ ನೆಲ್ಸನ್…
- ೮೯-
ಮ್ಯೂಸಿಯಂನಲ್ಲಿ ಶಿಕ್ಷಕ ಹುಡುಗಿಯರಿಗೆ - ನೋಡ್ರೇ , ಇದು ಮಿನರ್ವ ದೇವತೆಯ ಮೂರ್ತಿ
- ಸರ್, ಅವಳಿಗೆ ಮದುವೆ ಆಗಿದೆಯಾ ?
- ಮಿನರ್ವ ಜಾಣತನದ ದೇವತೆ ಅಂತ ಮರೆತುಬಿಟ್ರಾ ?
- ೯೦ -
ಆ ಕ್ರೈಸ್ತ ಕುಟುಂಬದಲ್ಲಿ ಅವತ್ತು ಊಟಕ್ಕೆ ರೇಡಿಯೋ…
- ೮೫ -
- ನಾವು ನಮ್ಮ ಭಾಷೆಗೆ ತಾಯಿನುಡಿ ಅಂತ ಯಾಕೆ ಅಂತೀವಿ ?
- ಯಾಕಂದರೆ ನಮ್ಮ ತಂದೆಗೆ ಅದನ್ನು ಬಳಸುವ ಅವಕಾಶ ಸಿಗುವುದೇ ಇಲ್ಲ , ಅದಕ್ಕೆ!
- ೮೬ -
- ಶಾರದಮ್ಮನ ಪ್ರೀತಿಯ ಸಾಕು ನಾಯಿ ಕಾರಿನ ಕೆಳಗೆ ಸಿಕ್ಕು ಸತ್ತು ಬಿಟ್ಟಿದೆ. ಅವರಿಗೆ…
- ೮೧-
ಭಾಷಣಕಾರ ಹೇಳುತ್ತಿದ್ದ - ತಪ್ಪು ಮಾಡಿದಾಗ ತಪ್ಪೊಪ್ಪಿಕೊಳ್ಳುವವನು ಜಾಣ; ತಪ್ಪು ಮಾಡದೆ ಇದ್ದಾಗಲೂ ತಪ್ಪೊಪ್ಪಿಕೊಳ್ಳುವವನು ....
ಸಭೆಯಿಂದ ಯಾರೋ ಹೇಳಿದರು - ಮದುವೆಯಾದೋನು!
- ೮೨-
- ಸಮ್ಮ ಮನೆಯಲ್ಲಿ ನನ್ನ ಹೆಂಡತಿಯದೇ ಕೊನೆಯ ಮಾತು
-…
ಇವತ್ತು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನದಿಗೆ ಸಂಬಂಧಿಸಿದಂತೆ ವಿಚಾರಣೆ ಇದೆ. ಅಕಸ್ಮಾತ್ ಸುಪ್ರೀಂ ಕೋರ್ಟ್ ಏನಾದರೂ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಹ ಆದೇಶ ಕೊಟ್ಟರೆ, ದಯವಿಟ್ಟು ಮಾಧ್ಯಮಗಳು ಸಂಯಮದಿಂದ ವರ್ತಿಸಿ ಶಾಂತಿ…
ರಾಬರ್ಟ್ ಕಾಲ್ಡ್ವೆಲ್, ಅಲ್ಲಸಾನಿ ಪೆದ್ದಣ ಚಿತ್ರಕೃಪೆ: ಗೂಗಲ್
ಕ್ರಿ.ಶ. ಎಂಟನೆಯ ಶತಮಾನದಿಂದಲೇ ಮಹಮ್ಮದೀಯ ದರೋಡೆಕೋರರು ಭಾರತದ ದೇವಾಲಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಶತಮಾನಗಳ ಕಾಲ ದೇವಸ್ಥಾನಗಳನ್ನು ಇಸ್ಲಾಮಿನ…
ತಮಿೞ್ ಹೞೆಯದು. ಕನ್ನಡ, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬ ವಿಚಾರ ಬಱಿ ರಾಜಕೀಯವಷ್ಟೆ? ತಮಿೞರು ರಾಜಕೀಯವಾಗಿ ಮುಂಚೆ ಪ್ರಬಲರಾದುದಱಿಂದ ಹಾಗೆನ್ನುತ್ತಾರಷ್ಟೆ. ಹರಿವ ನದಿ ಬೇಱೆ ಭ್ಬ್ಬೇಱೆ ಪ್ರದೇಶಗಳಲ್ಲಿ ತನ್ನ ಬಣ್ಣ ಬದಲಾಯಿಸುವಂತೆ ಕನ್ನಡ…
-77-
-ಅವಳ ಗಂಡ ಬರೀ ತನ್ನ ಹಣವನ್ನೆಲ್ಲ ಕಳಕೊಂಡಾಗ ಅವನು ಸತ್ತುಹೋದ ಅಂತ ಯಾಕೆ ಅವಳಿಗೆ ನೀನು ಹೇಳಿದೆ ?
-ಒಮ್ಮೆಲೇ ತೀರಾ ಆಘಾತಕಾರಿ ಸುದ್ದಿಯನ್ನು ಹೇಳುವುದು ಬೇಡ ಅಂತ.
-78-
-ನನ್ನ ಹೆಂಡತಿಗೆ ನೆನಪಿನ ಸಮಸ್ಯೆ ಇದೆ.
- ಅಂದರೆ ಬಹಳಷ್ಟು…