January 2021

  • January 25, 2021
    ಬರಹ: Kavitha Mahesh
    1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು. ಕೊಡಾಕ್…
  • January 25, 2021
    ಬರಹ: Shreerama Diwana
    ನಡೆದಾಡುವ ದೇವರಲ್ಲ, ನಲಿದಾಡುವ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ ಶಿವಣ್ಣ.... ಸಾಧಾರಣ ಕುಟುಂಬದ ಬಾಲಕನೊಬ್ಬ ಉಚಿತ ವಸತಿ ಶಾಲೆಯ ವಿದ್ಯಾರ್ಥಿಯಾಗಿ ತನ್ನ ವಿನಯ ಪ್ರತಿಭೆ ಜ್ಞಾನ ನಡವಳಿಕೆಯಿಂದ -…
  • January 24, 2021
    ಬರಹ: ಬರಹಗಾರರ ಬಳಗ
    ಎದೆಯ ಮೆಟ್ಟಿಲು ಹತ್ತಿ ಬರುವೆಯಾ ಗೆಳತಿ ಕದನ ಮಾಡದೆ ಜೊತೆಗೆ ಇರುವೆಯಾ ಗೆಳತಿ   ಅನಂಗಳಾಗಿ ತನುವ ಬೆರೆತ ಸುಮಭೂಷಿತೆ ಅನಂತವಾದ ಪ್ರೀತಿಯನು ತೋರುವೆಯಾ ಗೆಳತಿ   ಗೌರವರ್ಣದಿ ಹೊಳೆದು ನಲಿದಿರುವ ಮಲ್ಲಿಗೆ ಕಾರ್ಮೋಡದಿ ಮಳೆಯ ಸುರಿವೆಯಾ ಗೆಳತಿ  
  • January 23, 2021
    ಬರಹ: addoor
    ರಾಜುವಿಗೆ ಮರೆವು ಜಾಸ್ತಿ. ಅವನು ಯಾವುದನ್ನೂ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅದರಿಂದಾಗಿ ಅವಾಂತರಗಳು ನಡೆಯುತ್ತಿದ್ದವು. "ರಾಜು, ನಿನಗೆ ಹೇಳಿದ್ದು ಯಾವುದೂ ನೆನಪೇ ಇರೋದಿಲ್ಲ! ಎಲ್ಲವನ್ನೂ ಮರೆತು ಬಿಡುತ್ತಿ” ಎಂದು ಅವನ ಅಮ್ಮ…
  • January 23, 2021
    ಬರಹ: Shreerama Diwana
    ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ. ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು ಆದ ನೆಹರು…
  • January 23, 2021
    ಬರಹ: ಬರಹಗಾರರ ಬಳಗ
    ವಿಧವೆಯ ಬದುಕದು ನೋವಲಿ ನರಳಿದೆ ಕದನವ ಮಾಡದ ಮಹಿಳೆ ನದಿಯಲಿ ತೇಲುವ ಹಡಗಿನ ತೆರದಲಿ ತುದಿಯದ ತಲುಪಿತು ಕಹಳೆ   ಉಕ್ಕುತ ಹರಿದಿದೆ ಕಂಗಳ ಧಾರೆಯು ದಕ್ಕದ ಗಂಡನ ಪ್ರೀತಿ ಹಕ್ಕಿಯ ಹಾಗೆಯೆ ತೋಷವ ಪಡೆಯದೆ ಹಕ್ಕದು ಜಾರಿದ ಭೀತಿ   ಕಂದನ ಭಾಗ್ಯವು…
  • January 23, 2021
    ಬರಹ: Ashwin Rao K P
    ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದೊಡನೆಯೇ ಎಲ್ಲರ ಮೈಯಲ್ಲೂ ವಿದ್ಯುತ್ ಸಂಚಲನವಾದಂತೆ ಆಗುತ್ತದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಸುಭಾಷ್ ಚಂದ್ರ ಬೋಸ್ ಹುಟ್ಟಿದ ಪುಣ್ಯ ದಿನವಾದ ಜನವರಿ ೨೩ನ್ನು ಪ್ರಸಕ್ತ ವರ್ಷದಿಂದ ‘ಪರಾಕ್ರಮ ದಿನ’ ಎಂದು…
  • January 23, 2021
    ಬರಹ: Ashwin Rao K P
    ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ…
  • January 23, 2021
    ಬರಹ: Kavitha Mahesh
    ಐದನೆಯ ಕ್ಲಾಸ್ ತನಕ  ಪಾಟಿ ಪೆನ್ಸಿಲ್( ಕಡ್ಡಿ / ಬಳಪ) ನಿಂದಲೇ ಅಭ್ಯಾಸ, ನಾಲಿಗೆಯಿಂದ ಕಡ್ಡಿ ಚೀಪುವುದು, ಇದು common ಆಗಿತ್ತು ಅದಕ್ಕೆ ಏನೋ, ನಮಗ್ಯಾರಿಗೂ  ಕ್ಯಾಲ್ಸಿಯಂ  ಗುಳಿಗೆ  ಬೇಕಾಗಲಿಲ್ಲ, ನಾವು ಎoಜಲು  ಕಡ್ಡಿಯಿಂದಾ ಬರೆದರೂ ,…
  • January 23, 2021
    ಬರಹ: ಬರಹಗಾರರ ಬಳಗ
    ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ. ಬಿಸಿಲ ಝಳಕ್ಕೆ ಪೈರು ಒಣಗಿ, ಮಳೆಯಿಲ್ಲದೆ ನೀರಿಲ್ಲದೆ ನಾಶವಾಯಿತು.ರಾತ್ರಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲೆಂದು ತೀರ್ಮಾನಿಸಿದ. ಒಮ್ಮೆ…
  • January 23, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೭*   *ಬಹೂನಾಂ  ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತ್ಯೇ/* *ವಾಸುದೇವ: ಸರ್ವಮಿತಿ ಸ ಮಹಾತ್ಮಾ ಸುದುರ್ಲಭ://೧೯//*     ಅನೇಕ ಜನ್ಮಗಳ ಕೊನೆಯ ಜನ್ಮದಲ್ಲಿ ತತ್ವಜ್ಞಾನವನ್ನು ಪಡೆದ ಪುರುಷನು ಎಲ್ಲವೂ 'ವಾಸುದೇವನೇ ಆಗಿದ್ದಾನೆ'  ಈ…
  • January 22, 2021
    ಬರಹ: Shreerama Diwana
    ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು  ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ.…
  • January 22, 2021
    ಬರಹ: Ashwin Rao K P
    ಸೂರಿ ತನ್ನ ಪ್ರಿಯತಮೆಯ ಕಾಗದದ ಬರವಿಗಾಗಿ ಕಾತುರದಿಂದ ಕಾಯುತ್ತಿದ್ದ. ವಾರಕ್ಕೆರಡಾದರೂ ಪತ್ರ ಬರೆಯುತ್ತಿದ್ದ ಲತಾ ಒಂದು ತಿಂಗಳಾದರೂ ಪತ್ರವೇಕೆ ಬರೆದಿಲ್ಲವೆಂದು ಚಿಂತಿತನಾಗಿದ್ದ. ಮನಸ್ಸಿಗೆ ಬಂದ ನಾನಾ ಕೆಟ್ಟ ಆಲೋಚನೆಗಳನ್ನು ಬಲವಂತವಾಗಿ ಬದಿಗೆ…
  • January 22, 2021
    ಬರಹ: ಬರಹಗಾರರ ಬಳಗ
    ಚಕ್ಕೋತಾ ತಿರುಳಿಗೆ ಉಪ್ಪು ಮತ್ತು ಬೆಲ್ಲ ಬೆರೆಸಿ ಇಡಬೇಕು. ತೆಂಗಿನಕಾಯಿ ತುರಿಗೆ ಒಂದು ಚಮಚ ಸಾಸಿವೆ, ಒಣಮೆಣಸು ಕುಮ್ಟೆ (ಖಾರ ತುಂಬಾ ಬೇಕಾದರೆ ಎರಡು ಕಾಯಿಮೆಣಸು) ಸೇರಿಸಿ ರುಬ್ಬಿ, ತಿರುಳಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಒಗ್ಗರಣೆ…
  • January 22, 2021
    ಬರಹ: Kavitha Mahesh
    ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ. ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಆದ್ದರಿಂದ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ…
  • January 22, 2021
    ಬರಹ: ಬರಹಗಾರರ ಬಳಗ
    ಅಪ್ಪ ತಂದನು ಸಂತೆಯಿಂದಲಿ ಕಡಲೆ ಗಿಡವನು ತಿನ್ನಲು ಸೊಪ್ಪು ಮಧ್ಯದಿ ಚೆಂದ ಕಡಲೆಯು ರುಚಿಯು ಬಾಯಿಗೆ ಮೆಲ್ಲಲು||   ನನಗೆ ಹೆಚ್ಚಿಗೆ ಕೊಡಿರಿ ಎನ್ನುತ ತಂಟೆ ತೆಗೆದನು ಪುಟ್ಟನು ನನಗೆ ಯಾಕೆ ಕಡಿಮೆ ಎನ್ನುತ ರಚ್ಚೆ ಹಿಡಿದಳು ಪುಟ್ಟಿಯು||  …
  • January 22, 2021
    ಬರಹ: ಬರಹಗಾರರ ಬಳಗ
    *ನಮಗೆ ತುಂಬಾ ಸಂತೋಷವಾದ ಸಮಯದಲ್ಲಿ ನಾವು ಏನೇನೋ ಹೇಳಿಬಿಡುತ್ತೇವೆ. ಆಗ ನಾಲಿಗೆಯ ಮೇಲೆ ಹಿಡಿತ ಇರುವುದಿಲ್ಲ. ಆಗ ಯಾರಿಗೂ ನಾವು ಮಾತು ಕೊಡಬಾರದು. ಕೋಪ ಬಂದಾಗಲೂ ನಾಲಿಗೆ ಮೇಲೆ ಹಿಡಿತ ಇರುವುದಿಲ್ಲ.ಆಗ ಮಾತಿನ ಧಾಟಿ ತಾಳ ತಪ್ಪುತ್ತದೆ.ಆ…
  • January 22, 2021
    ಬರಹ: addoor
    ೪೭.ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಇರುವ ದೇಶ ಭಾರತ ಹೀರೋ ಮೋಟೋ ಕೋರ್ಪ್ ಲಿಮಿಟೆಡ್ - ಪಂಜಾಬಿನ ಲುಧಿಯಾನಾದ ಈ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ. ೧೯೮೪ರಲ್ಲಿ ಈ ಕಂಪೆನಿ…
  • January 21, 2021
    ಬರಹ: Ashwin Rao K P
    ಅಬ್ರಹಾಂ ಲಿಂಕನ್ (೧೮೦೯-೧೮೬೫) ಅಮೇರಿಕಾದ ೧೬ನೇಯ ರಾಷ್ಟ್ರಪತಿಯಾಗಿದ್ದರು. ಕಡು ಬಡತನದ ಹಿನ್ನಲೆಯಿಂದ ಬಂದು, ತನ್ನ ಸ್ವಂತ ಪರಿಶ್ರಮದಿಂದ ವಕೀಲರಾದವರು. ೧೮೫೪ರಲ್ಲಿ ರಿಪಬ್ಲಿಕ್ ಪಾರ್ಟಿ ಸೇರಿ, ನಂತರ ೧೮೬೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ…
  • January 21, 2021
    ಬರಹ: Shreerama Diwana
    ಭಾರತದ ರಾಜಕಾರಣಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕಾದ ಮತ್ತು ಅರಿತುಕೊಳ್ಳಬೇಕಾದ ಮೂಲಭೂತ ವಿಷಯಗಳು ನಮ್ಮ ದೇಶದ ಸಾಹಿತ್ಯ ಇತಿಹಾಸದಲ್ಲಿಯೇ ಬಹಳಷ್ಟು ಅಡಕವಾಗಿದೆ. ಕೌಟಿಲ್ಯನ (ಚಾಣಕ್ಯ) ಅರ್ಥಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ ಮುಖ್ಯವಾಗಿ…