ಧೂಮಪ್ಪ ಮತ್ತು ಅವನ ಪತ್ನಿ ದ್ಯಾಮವ್ವ ಬಡವರು, ಶ್ರಮಜೀವಿಗಳು. ಪರ್ವತದ ತಪ್ಪಲಿನ ಹಳ್ಳಿಯೊಂದರಲ್ಲಿತ್ತು ಅವರ ಪುಟ್ಟ ಮನೆ. ತಮ್ಮ ಪುಟ್ಟ ಜಮೀನಿನಲ್ಲಿ ಅವರು ತಮಗೆ ಸಾಕಷ್ಟು ತರಕಾರಿಗಳನ್ನು ಬೆಳೆಸಿ ಬದುಕುತ್ತಿದ್ದರು.
ಅದೊಂದು ದಿನ ಧೂಮಪ್ಪ ತನ್ನ…
ಕ್ಷಮಿಸು ಬಿಡು ಕಂದ ನನ್ನನ್ನು,
ನನಗೂ ಉಳಿದಿರುವುದು
ಸ್ವಲ್ಪವೇ ನೀರು,
ಅದನ್ನೂ ಕುಡಿದು ಮುಗಿಸುತ್ತಿದ್ದೇನೆ.
ಮನ್ನಿಸು ಬಿಡು ಕಂದ ನನ್ನನ್ನು
ನಾನು ಉಸಿರಾಡುತ್ತಿರುವುದೂ ಮಲಿನಗೊಂಡ
ಗಾಳಿಯನ್ನು ,
ನಿನಗೆ ಉಳಿದಿರುವುದು ವಿಷಗಾಳಿ ಮಾತ್ರ…
ಎಮ್ಮೆಯಲ್ಲ ಕಾಡೆಮ್ಮೆ !
ನಮ್ಮ ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದ ಕಾಶಿ ಮಾತಿನ ರೈಲು ಬಿಟ್ಟೆನೆಂದರೆ ನಿಜವಾದ ರೈಲು ಕೂಡಾ ಬದಿಗೆ ಸರಿಯಲೇಬೇಕು. ಅವನು ವೃತ್ತಿಯಿಂದ ನಾಲ್ಕಾರು ಎಮ್ಮೆಗಳನ್ನು ಸಾಕಿ ಹಾಲು ಮಾರಿ ಜೀವನ ಸಾಗಿಸುವವ.
ಒಂದು ರಾತ್ರಿ…
‘ಮುತ್ತಜ್ಜಿಯ ಪಾಕಶಾಲೆ’ ಪುಸ್ತಕದ ಹೆಸರೇ ಹೇಳುವಂತೆ ಇದೊಂದು ಪಾಕ ಸಲಹೆಯ ಪುಸ್ತಕ. ಸುಮಾರು ೬೦ ವರ್ಷಗಳ ಹಿಂದೆ ನಮ್ಮ ಅಜ್ಜಿ, ಮುತ್ತಜ್ಜಿಯವರು ತಯಾರು ಮಾಡುತ್ತಿದ್ದ ವಿವಿಧ ಬಗೆಯ, ಅಪರೂಪದ ಅಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.…
ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ. Life is Short , Make it Sweet...
ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ.
ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ…
ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.
ಹೀಗೆ ಕಾಲಚಕ್ರ…
ಬುದ್ಧಿವಂತ, ಒಳ್ಳೆಯ ವಿಚಾರಗಳನ್ನು ತಿಳಿದವ ಆದರೂ ಅರಿತು ಮಾತನಾಡಬೇಕು. ನಾವು ದುರ್ಬಲರೋ, ಪ್ರಬಲರೋ, ಬೆಂಬಲ ಇದೆಯೋ ಇಲ್ಲವೋ, ಹೇಳುವ ಮಾತಲಿ ತೂಕವಿದೆಯೋ, ನಾಲ್ಕು ಜನ ಒಪ್ಪುವ ಹಾಗಿದೆಯೋ ಇದೆಲ್ಲ ನೋಡಬೇಕು. ನನಗೇ ಎಲ್ಲಾ ಗೊತ್ತಿದೆ ಎಂದು…
೬೭.ಜಗದ್ವಿಖ್ಯಾತ ವ್ಯಕ್ತಿ ಎನ್.ಆರ್. ನಾರಾಯಣ ಮೂರ್ತಿ; ಜಗದ್ವಿಖ್ಯಾತ ಐಟಿ ಕಂಪೆನಿ ಇನ್ಫೋಸಿಸ್
ಜಗದ್ವಿಖ್ಯಾತ ಐಟಿ ಕಂಪೆನಿ ಇನ್ಫೋಸಿಸ್ ಇದರ ಸ್ಥಾಪಕರಲ್ಲಿ ಒಬ್ಬರಾದ ಸರಳ, ಸಜ್ಜನ, ಧೀಮಂತ ವ್ಯಕ್ತಿ ಎನ್.ಆರ್. ನಾರಾಯಣ ಮೂರ್ತಿ ಅವರೂ…
ಮೇಲಿನ ವಾಕ್ಯವನ್ನು ಕಂಡು ಆಶ್ಚರ್ಯವಾಗುತ್ತಿದೆಯೇ? ನಾವು ತಿನ್ನುವ ಆಹಾರದ ರುಚಿ ನೋಡಲು ನಾಲಗೆ ಸಾಕಲ್ಲವೇ? ಮೂಗು ಯಾಕೆ? ಇಲ್ಲಿದೆ ನೋಡಿ ಸ್ವಾರಸ್ಯ. ನಿಮಗೆ ಶೀತ ಅಥವಾ ಜ್ವರ ಬಂದು ಮೂಗು ಕಟ್ಟಿಕೊಂಡಾಗ ನಿಮಗೆ ಬಾಯಿ ರುಚಿ ಇರುವುದಿಲ್ಲ. ಈ…
ಜನಸಂದಣಿ ಸೇರಿದ್ದು ನೋಡಿ ರಾಜಣ್ಣ ಬಂದ. ಕಂಡ ದೃಶ್ಯ ಕರುಳು ಹಿಂಡುವಂತಿತ್ತು. ಬಟ್ಟೆಯಲ್ಲಿ ಸುತ್ತಿದ್ದ ಮಗುವೊಂದು ಜೋರಾಗಿ ಅಳುತಿತ್ತು. ಜನರ ಬಾಯಿಗೆ ಬೀಗ ಹಾಕಲು ಸಾಧ್ಯವೇ? ಮಕ್ಕಳಿಲ್ಲದ ರಾಜಣ್ಣ ನಿರ್ಧಾರ ಮಾಡಿ ಅನಾಥ ಮಗುವನ್ನು *ನೀನು…
ಅಪ್ಪಟ ದೇಸೀ ನಿರ್ಮಾಣದ ವಿಭಿನ್ನ ಗುಣರೂಪಗಳ ಸಂಗ್ರಹ.
1) ರಾಜಕಾರಣಿ: ಆತ್ಮ ಕಪ್ಪಾಗಿದೆ, ಮನಸ್ಸು ನಂಬಲನರ್ಹ, ಹೃದಯ ಗಟ್ಟಿಯಾಗಿದೆ. ಈಗ 50 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.
2) ಸ್ವಾಮೀಜಿ : ಬಣ್ಣ ಬಣ್ಣದ ಆತ್ಮ, ಮನಸ್ಸು ಚಂಚಲ,…
ಎಷ್ಟೋ ಸಲ ನಮ್ಮ ಆತ್ಮೀಯರು ಎಷ್ಟು ದೂರದಲ್ಲಿದ್ದರೂ, ನಾವು ಅವರನ್ನು ನೆನಪಿಸುತ್ತಾ ಇರುತ್ತೇವೆ. ಕೆಲವರು ನಮ್ಮ ಹೃದಯದಲ್ಲಿ ಸ್ಥಾನ ಪಡೆದಿರುತ್ತಾರೆ. ಅದೆಲ್ಲ ಅವರೀರ್ವರೊಳಗಿನ ಅವಿನಾಭಾವ ಸಂಬಂಧದ ಪ್ರಭಾವ ಎನ್ನಬಹುದು.
ಕೆಲವು ಜನ ನಮ್ಮ…
ಯಾರು ಇರದ ನಾಡಿನಿಂದ
ಜನಿಸಿ ಇಳೆಗೆ ಬಂದೆನೊ
ನೆಲದ ಹಸಿರನುಂಡು ಬೆಳೆದೆ
ತಾಯ ಜೊತೆಗೆ ನೆಲೆಸಿದೆ
ಕಷ್ಟವಿರಲಿ ನಷ್ಟವಿರಲಿ
ಅಪ್ಪನಿದ್ದ ಸನಿಹದಿ
ನನ್ನ ಕರೆದು ಲಲ್ಲೆ ಮಾಡಿ
ನೋವ ಮರೆವ ಕ್ಷಣದಲಿ
ಹರಕು ದಿಂಬು ಹರಿದ ಚಾಪೆ
ನನಗೆ ರಾತ್ರಿ ಗೆಳೆಯರು…
ಇಲ್ಲಿ ನೀಡಿರುವ ಘಟನೆ ನಮ್ಮ ಚರಿತ್ರೆಯ ಪುಟಗಳಲ್ಲಿ ನಿಜವಾಗಿಯೂ ನಡೆದದ್ದು. ಶತಮಾನಗಳ ಹಿಂದೆ ಅಂದರೆ ೧೮-೧೯ನೇ ಶತಮಾನದಲ್ಲಿ ರಣಜಿತ್ ಸಿಂಹ ಎಂಬ ಮಹಾನ್ ಪರಾಕ್ರಮಿ ಮಹಾರಾಜರು ಪಂಜಾಬ್ ರಾಜ್ಯವನ್ನು ಆಳುತ್ತಿದ್ದರು. ಇವರ ಶೌರ್ಯ ಮತ್ತು…
‘ನನ್ನ ತಮ್ಮ ಶಂಕರ್' ಎನ್ನುವ ಪುಸ್ತಕ ಖ್ಯಾತ ಚಿತ್ರನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಕಥನ ಅವರ ಅಣ್ಣನ ದೃಷ್ಟಿಯಲ್ಲಿ. ಬದುಕಿದ ಕೇವಲ ೩೬ ವರ್ಷಗಳಲ್ಲಿ ಶಂಕರ್ ಸಾಧಿಸಿದ್ದು ಬಹಳ. ಪಾದರಸದ ವ್ಯಕ್ತಿತ್ವ, ದೂರದರ್ಶಿ ಚಿಂತನೆ ಇವೆಲ್ಲಾ…
5 ತಿಂಗಳು - 150 ದಿನ - 11 ಜಿಲ್ಲೆಗಳು - 4500 ಕಿಲೋಮೀಟರ್ - 400 ಸಂವಾದ ಕಾರ್ಯಕ್ರಮಗಳು. (ದಿನಕ್ಕೆ ಸರಾಸರಿ 30/ಕಿಲೋಮೀಟರ್.ಸ್ಥಳೀಯವಾಗಿ ನಡೆಯುವುದು ಸೇರಿ ) ಮಾನವೀಯ ಮೌಲ್ಯಗಳ ಪುನರುತ್ಥಾನದ "ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಇಣುಕು…
*ಓದು* ಮಾನವನಿಗೆ ಇಂದಿನ ದಿನದಲ್ಲಿ ಅವಶ್ಯಕ. 'ಓದಿ ಏನು ಕಟ್ಟೆ ಹಾಕಲಿದೆ? ಎಂದು ಹೇಳುವುದಿದೆ. ಓದುವುದರಿಂದ ಅನುಭವಗಳು ವಿಶಾಲವಾಗುವುದು ಸಹಜ. ಭೂತ, ವರ್ತಮಾನ, ಭವಿಷ್ಯತ್ ಓದಿನ ಮೂಲಕ ತಿಳಿಯಬಹುದು. ಸಾವಿರಾರು ವರುಷಗಳ ಹಿಂದಿನ ಘಟನೆ,…