April 2021

  • April 08, 2021
    ಬರಹ: Shreerama Diwana
    ಜನನ ಪ್ರಮಾಣ ಪತ್ರಕ್ಕೂ, ಮರಣ ಪ್ರಮಾಣ ಪತ್ರಕ್ಕೂ ಲಂಚ ಕೇಳದ, ಓಟಿಗಾಗಿ ಹಣ ಕೊಡದ, ಮತಕ್ಕಾಗಿ ಹೆಂಡ ಸ್ವೀಕರಿಸದ, ವರದಕ್ಷಿಣೆಗಾಗಿ ಹೆಣ್ಣು ಸುಡದ,  ಹಣಕ್ಕಾಗಿ ತಲೆ ಹೊಡೆಯದ, ಸೂಟು ಬೂಟಿಗೆ ಬೆಲೆ ಕೊಡದ, ಹರಿದ ಬಟ್ಟೆಯವರನ್ನು ಆಚೆಗೆ ನೂಕದ,…
  • April 08, 2021
    ಬರಹ: Kavitha Mahesh
    ಒಬ್ಬ ಯುವಕ ಕಾಲ್ನಡಿಗೆ ಮೂಲಕ ಇನ್ನೊಂದು ಊರಿಗೆ ತೆರಳುತ್ತಿದ್ದ. ಅಂದಿನ ಕಾಲದಲ್ಲಿ ಸಾರಿಗೆ ಸೌಲಭ್ಯ ಇರಲಿಲ್ಲ. ಸಂಜೆ ಆಯಿತು. ಅಭಯಾರಣ್ಯ ತಲುಪುವಷ್ಟರಲ್ಲಿ ಕತ್ತಲೆ ಆಯಿತು. ಆ ಕಾಡು ದಾಟಿದಾಗ ಅವನು ಸೇರಬೇಕಿದ್ದ ಊರು ತಲುಪುತಿದ್ದ. ಆ ಕಾಡು…
  • April 08, 2021
    ಬರಹ: ಬರಹಗಾರರ ಬಳಗ
    ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ…
  • April 08, 2021
    ಬರಹ: ಬರಹಗಾರರ ಬಳಗ
    ಹೂಮನ ಹೃದಯದ ಪಿಸುನುಡಿ ಕೇಳಲು ಗಗನದಿ ಜೇನ್ಮಳೆ ಸುರಿಯುತಿದೆ||ಪ||   ಎದೆಯಲಿ ಸಾವಿರ ಬಯಕೆಯು ಕಾಡುತ ನಲ್ಲನ ತನುವನು ಬೆರೆಯುತಿದೆ ಉದಿಸಿದ ಭಾವವು ಮೋಡದ ಆಳದಿ ಇಳೆಯನು ಸ್ಪರ್ಶಿಸಿ ನಿಲ್ಲುತಿದೆ||೧||   ಪ್ರೇಮದ ನೋಟದಿ ಗೆಲ್ಲುವೆ ಮನವನು…
  • April 07, 2021
    ಬರಹ: Ashwin Rao K P
    ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ್ಕರ ಸೇರಿಸಿದ್ದಾರೆ. ಈ…
  • April 07, 2021
    ಬರಹ: S.NAGARAJ
    ನವೀಕರಿಸು ಮತ್ತೆ ಮನಚಾಲನೆ ಪರವಾನಗಿ  ನಕಾರಾತ್ಮಕ ಚಿಂತನೆ ಛಾಪು  ಅಳಿಸಿ  ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ  ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ ಸಿಲುಕದೆ…
  • April 07, 2021
    ಬರಹ: Shreerama Diwana
    ಸಿನಿಮಾ ಮಾಡೋಣ ಬನ್ನಿ ಹೊಡೆದಾಟಗಳಿಲ್ಲದ - ರಕ್ತ ಚೆಲ್ಲದ - ಕುತಂತ್ರಗಳಿಲ್ಲದ - ಆಕರ್ಷಕ - ಸೃಜನಾತ್ಮಕ - ಮನೋರಂಜನಾತ್ಮಕ - ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ.   ಸಾಹಿತ್ಯ ರಚಿಸೋಣ ಬನ್ನಿ, ದ್ವೇಷಕಾರದ - ವಿಷಕಕ್ಕದ - ಪ್ರತಿಷ್ಠೆ ಮೆರೆಯದ…
  • April 07, 2021
    ಬರಹ: Kavitha Mahesh
    ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ (ಮಣ್ಣಿನ) ಮೂರ್ತಿ ಮಾತೆ ಶ್ರೀ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ಎಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಠವೂ ಹೌದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ ' ಪುರಲ್ದ ಚೆಂಡ್' (ಪೊಳಲಿ ಚೆಂಡು…
  • April 07, 2021
    ಬರಹ: ಬರಹಗಾರರ ಬಳಗ
    ಶೀಲದೊಳು ಜಾನಕಿಯು ಗೀಳನ್ನು ಹಿಡಿಸಿದಳು ಬಾಳಿನಲಿ ಬಿಟ್ಟಿರದ ಹಂಬಲವನು|| ನೂಲಿನೊಳು ನೇಯ್ದಿರುವ ಶಾಲಿನೊಳು ಮೆರೆದಿರುವ ಸೋಲಿನಲಿ ಗೆಲುವನ್ನು ತೋರುವವಳು||   ಮೇನಕೆಯು ಚೆಲುವಿನೊಳು ಮಾನಿನಿಯು ಲೋಕದೊಳು ಜೇನಿವುದು ಕೆಂದುಟಿಯನಂಚಿನೊಳಗೆ||…
  • April 06, 2021
    ಬರಹ: addoor
    ರಸಾಯನ ಶಾಸ್ತ್ರಜ್ನರು ೧೧೮ ಮೂಲವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಇವುಗಳನ್ನು ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತ ಕೋಷ್ಠಕದಲ್ಲಿ  (ಪೀರಿಯೋಡಿಕ್ ಟೇಬಲ್) ಪಟ್ಟಿ ಮಾಡಲಾಗಿದೆ. ಜಲಜನಕದ ಪರಮಾಣು ಸಂಖ್ಯೆ ೧ ಮತ್ತು ಒಗನೆಸ್ಸೊನ್ ಅದರ ಪರಮಾಣು…
  • April 06, 2021
    ಬರಹ: Ashwin Rao K P
    ನಿಮಗೆ ಗೊತ್ತೇ? ಪ್ರತೀ ವರ್ಷ ಮಾರ್ಚ್ ೨೦ನ್ನು ' ವಿಶ್ವ ಸಂತೋಷ ದಿನ' ಎಂದು ಆಚರಿಸಲಾಗುತ್ತದೆ. ಆ ಸಮಯ ವಿಶ್ವದ ನಾಗರಿಕರ ಸಂತೋಷದ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು…
  • April 06, 2021
    ಬರಹ: Shreerama Diwana
    ಕೊಲ್ಲೂರು ಯುಗಾನಂದ ಶೆಟ್ಟಿ ಅವರ "ಅಪಂಗಾ"  " ಅಪಂಗಾ" , ಕೊಲ್ಲೂರು ಯುಗಾನಂದ ಶೆಟ್ಟಿಯವರು ಹೊರತರುತ್ತಿದ್ದ ಮಾಸಪತ್ರಿಕೆ. ೪೨ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು.  1979ರ ಸೆಪ್ಟೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಗೊಂಡ…
  • April 06, 2021
    ಬರಹ: kuslekar
    ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು  ವೃದ್ದರು  ಮನೆಯಲ್ಲಿ  ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ  ಎಂಬುದೇ ನನ್ನ ಪ್ರಾಮಾಣಿಕ…
  • April 06, 2021
    ಬರಹ: Shreerama Diwana
    ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತಾರೆ..... ಡಾಕ್ಟರ್…
  • April 06, 2021
    ಬರಹ: Ashwin Rao K P
    ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ…
  • April 06, 2021
    ಬರಹ: ಬರಹಗಾರರ ಬಳಗ
    ನಮ್ಮ ಬದುಕಲಿ, ಜೀವನದ ಮಾರ್ಗದಲಿ ಉಸಿರು ಅಡಗುವವರೆಗೂ ನಾವು ಕಷ್ಟವೋ, ಸುಖವೋ ಬದುಕಿ ಇರುತ್ತೇವೆ. ಸುಖ, ಸಂತೋಷ, ತೃಪ್ತಿ ಇದ್ದುದರಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಸಂತೋಷದ ಜೊತೆಗೆ ಬೇರೆಯವರ ಕಿಂಚಿತ್ ಸಂತೋಷಕ್ಕೆ ನಾವು…
  • April 06, 2021
    ಬರಹ: ಬರಹಗಾರರ ಬಳಗ
    ಹಳೆಯ ವೀಣೆಯಲಿ ಹೊಸತು ರಾಗವನು ನುಡಿಸಬೇಡ ನೀನು ಬೆಳೆದ ಪ್ರೀತಿಯೊಳು ಮುಳಿಸು ತೋರುತಲಿ ಸಿಡಿಯಬೇಡ ನೀನು   ನುಡಿಯ ಮೌನದಲಿ ನಡೆಯ ಬೆರೆಸುತ ಒಂದಾಗಿರುವೆ ಏಕೆ ಕೆಡುವ ಹಾಲಿಗೆ ಹುಳಿಯನು ಗೊತ್ತಿಲ್ಲದೆ ಕೂಡಿಸಬೇಡ ನೀನು   ಉರಿದ ಎದೆಯಲ್ಲಿ ಚೆಲುವಿನ…
  • April 05, 2021
    ಬರಹ: Ashwin Rao K P
    ಪ್ರತಿ ದಿನವೂ ವಿಶೇಷ ದಿನವೇ. ಪ್ರತೀ ದಿನ ಏನಾದರೂ ಆಚರಣೆ, ಗಣ್ಯ ವ್ಯಕ್ತಿಗಳ ಜನನ-ಮರಣ ದಿನಗಳು, ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಇದ್ದೇ ಇರುತ್ತವೆ. ಇಂದು ಎಪ್ರಿಲ್ ೫. ಏನಿದರ ವಿಶೇಷ ಎನ್ನುವಿರಾ? ಇಂದು ರಾಷ್ಟ್ರೀಯ ಕಡಲ ದಿನ. ಇದರ ಜೊತೆಗೆ ‘…
  • April 05, 2021
    ಬರಹ: Shreerama Diwana
    ನನ್ನ ಹೆಸರು ಸರೋಜಮ್ಮ, ಎಲ್ಲರೂ ಬೊಂಡಾ ಸರೋಜಮ್ಮ ಅಂತಲೇ ಕರೆಯುತ್ತಾರೆ. ನನಗೆ ಈಗ 70 ವರ್ಷ. ಸುಮಾರು 50 ವರ್ಷಗಳಿಂದ ಮೆಜೆಸ್ಟಿಕ್ ಬಳಿಯ  ಗಣೇಶನ ದೇವಸ್ಥಾನದ ಹತ್ತಿರವಿರುವ ಗಲ್ಲಿಯಲ್ಲಿ ಬೊಂಡಾ, ಬಜ್ಜಿ, ವಡೆ ಮಾರಿಕೊಂಡು ಜೀವನ ಮಾಡ್ತಾ ಇದೀನಿ…
  • April 05, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೧*       *ವಕ್ತ್ರಾಣೀ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಹಾನಿ/* *ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈ//೨೭//* ಎಲ್ಲರೂ ನಿನ್ನ ಕೋರೆದಾಡೆಗಳ ಕಾರಣದಿಂದ ವಿಕರಾಳವಾದ ಭಯಾನಕವಾದ ಮುಖಗಳಲ್ಲಿ…