ಜನನ ಪ್ರಮಾಣ ಪತ್ರಕ್ಕೂ, ಮರಣ ಪ್ರಮಾಣ ಪತ್ರಕ್ಕೂ ಲಂಚ ಕೇಳದ, ಓಟಿಗಾಗಿ ಹಣ ಕೊಡದ, ಮತಕ್ಕಾಗಿ ಹೆಂಡ ಸ್ವೀಕರಿಸದ, ವರದಕ್ಷಿಣೆಗಾಗಿ ಹೆಣ್ಣು ಸುಡದ, ಹಣಕ್ಕಾಗಿ ತಲೆ ಹೊಡೆಯದ, ಸೂಟು ಬೂಟಿಗೆ ಬೆಲೆ ಕೊಡದ, ಹರಿದ ಬಟ್ಟೆಯವರನ್ನು ಆಚೆಗೆ ನೂಕದ,…
ಒಬ್ಬ ಯುವಕ ಕಾಲ್ನಡಿಗೆ ಮೂಲಕ ಇನ್ನೊಂದು ಊರಿಗೆ ತೆರಳುತ್ತಿದ್ದ. ಅಂದಿನ ಕಾಲದಲ್ಲಿ ಸಾರಿಗೆ ಸೌಲಭ್ಯ ಇರಲಿಲ್ಲ. ಸಂಜೆ ಆಯಿತು. ಅಭಯಾರಣ್ಯ ತಲುಪುವಷ್ಟರಲ್ಲಿ ಕತ್ತಲೆ ಆಯಿತು. ಆ ಕಾಡು ದಾಟಿದಾಗ ಅವನು ಸೇರಬೇಕಿದ್ದ ಊರು ತಲುಪುತಿದ್ದ. ಆ ಕಾಡು…
ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ…
ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ್ಕರ ಸೇರಿಸಿದ್ದಾರೆ. ಈ…
ನವೀಕರಿಸು ಮತ್ತೆ ಮನಚಾಲನೆ ಪರವಾನಗಿ
ನಕಾರಾತ್ಮಕ ಚಿಂತನೆ ಛಾಪು ಅಳಿಸಿ
ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ
ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ
ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ
ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ
ಸಿಲುಕದೆ…
ಸಿನಿಮಾ ಮಾಡೋಣ ಬನ್ನಿ
ಹೊಡೆದಾಟಗಳಿಲ್ಲದ - ರಕ್ತ ಚೆಲ್ಲದ - ಕುತಂತ್ರಗಳಿಲ್ಲದ -
ಆಕರ್ಷಕ - ಸೃಜನಾತ್ಮಕ - ಮನೋರಂಜನಾತ್ಮಕ -
ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ.
ಸಾಹಿತ್ಯ ರಚಿಸೋಣ ಬನ್ನಿ,
ದ್ವೇಷಕಾರದ - ವಿಷಕಕ್ಕದ - ಪ್ರತಿಷ್ಠೆ ಮೆರೆಯದ…
ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ (ಮಣ್ಣಿನ) ಮೂರ್ತಿ ಮಾತೆ ಶ್ರೀ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ಎಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಠವೂ ಹೌದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ ' ಪುರಲ್ದ ಚೆಂಡ್' (ಪೊಳಲಿ ಚೆಂಡು…
ರಸಾಯನ ಶಾಸ್ತ್ರಜ್ನರು ೧೧೮ ಮೂಲವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಇವುಗಳನ್ನು ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತ ಕೋಷ್ಠಕದಲ್ಲಿ (ಪೀರಿಯೋಡಿಕ್ ಟೇಬಲ್) ಪಟ್ಟಿ ಮಾಡಲಾಗಿದೆ. ಜಲಜನಕದ ಪರಮಾಣು ಸಂಖ್ಯೆ ೧ ಮತ್ತು ಒಗನೆಸ್ಸೊನ್ ಅದರ ಪರಮಾಣು…
ನಿಮಗೆ ಗೊತ್ತೇ? ಪ್ರತೀ ವರ್ಷ ಮಾರ್ಚ್ ೨೦ನ್ನು ' ವಿಶ್ವ ಸಂತೋಷ ದಿನ' ಎಂದು ಆಚರಿಸಲಾಗುತ್ತದೆ. ಆ ಸಮಯ ವಿಶ್ವದ ನಾಗರಿಕರ ಸಂತೋಷದ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು…
ಕೊಲ್ಲೂರು ಯುಗಾನಂದ ಶೆಟ್ಟಿ ಅವರ "ಅಪಂಗಾ"
" ಅಪಂಗಾ" , ಕೊಲ್ಲೂರು ಯುಗಾನಂದ ಶೆಟ್ಟಿಯವರು ಹೊರತರುತ್ತಿದ್ದ ಮಾಸಪತ್ರಿಕೆ. ೪೨ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. 1979ರ ಸೆಪ್ಟೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಗೊಂಡ…
ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು ವೃದ್ದರು ಮನೆಯಲ್ಲಿ ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ ಎಂಬುದೇ ನನ್ನ ಪ್ರಾಮಾಣಿಕ…
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ. ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ " ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತಾರೆ.....
ಡಾಕ್ಟರ್…
ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ…
ನಮ್ಮ ಬದುಕಲಿ, ಜೀವನದ ಮಾರ್ಗದಲಿ ಉಸಿರು ಅಡಗುವವರೆಗೂ ನಾವು ಕಷ್ಟವೋ, ಸುಖವೋ ಬದುಕಿ ಇರುತ್ತೇವೆ. ಸುಖ, ಸಂತೋಷ, ತೃಪ್ತಿ ಇದ್ದುದರಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ.
ನಮ್ಮ ಸಂತೋಷದ ಜೊತೆಗೆ ಬೇರೆಯವರ ಕಿಂಚಿತ್ ಸಂತೋಷಕ್ಕೆ ನಾವು…
ಹಳೆಯ ವೀಣೆಯಲಿ ಹೊಸತು ರಾಗವನು
ನುಡಿಸಬೇಡ ನೀನು
ಬೆಳೆದ ಪ್ರೀತಿಯೊಳು ಮುಳಿಸು ತೋರುತಲಿ
ಸಿಡಿಯಬೇಡ ನೀನು
ನುಡಿಯ ಮೌನದಲಿ ನಡೆಯ ಬೆರೆಸುತ
ಒಂದಾಗಿರುವೆ ಏಕೆ
ಕೆಡುವ ಹಾಲಿಗೆ ಹುಳಿಯನು ಗೊತ್ತಿಲ್ಲದೆ
ಕೂಡಿಸಬೇಡ ನೀನು
ಉರಿದ ಎದೆಯಲ್ಲಿ ಚೆಲುವಿನ…
ಪ್ರತಿ ದಿನವೂ ವಿಶೇಷ ದಿನವೇ. ಪ್ರತೀ ದಿನ ಏನಾದರೂ ಆಚರಣೆ, ಗಣ್ಯ ವ್ಯಕ್ತಿಗಳ ಜನನ-ಮರಣ ದಿನಗಳು, ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಇದ್ದೇ ಇರುತ್ತವೆ. ಇಂದು ಎಪ್ರಿಲ್ ೫. ಏನಿದರ ವಿಶೇಷ ಎನ್ನುವಿರಾ? ಇಂದು ರಾಷ್ಟ್ರೀಯ ಕಡಲ ದಿನ. ಇದರ ಜೊತೆಗೆ ‘…
ನನ್ನ ಹೆಸರು ಸರೋಜಮ್ಮ, ಎಲ್ಲರೂ ಬೊಂಡಾ ಸರೋಜಮ್ಮ ಅಂತಲೇ ಕರೆಯುತ್ತಾರೆ. ನನಗೆ ಈಗ 70 ವರ್ಷ. ಸುಮಾರು 50 ವರ್ಷಗಳಿಂದ ಮೆಜೆಸ್ಟಿಕ್ ಬಳಿಯ ಗಣೇಶನ ದೇವಸ್ಥಾನದ ಹತ್ತಿರವಿರುವ ಗಲ್ಲಿಯಲ್ಲಿ ಬೊಂಡಾ, ಬಜ್ಜಿ, ವಡೆ ಮಾರಿಕೊಂಡು ಜೀವನ ಮಾಡ್ತಾ ಇದೀನಿ…