April 2021

  • April 12, 2021
    ಬರಹ: Shreerama Diwana
    ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ…
  • April 12, 2021
    ಬರಹ: ಬರಹಗಾರರ ಬಳಗ
    ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡದಲ್ಲಿ ಬರೆದಿದ್ದೇನೆ ಏಕೆಂದರೆ "ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿಸುತ್ತಾರೆ ಎಂಬುದು…
  • April 12, 2021
    ಬರಹ: Kavitha Mahesh
    ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸುತ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ…
  • April 12, 2021
    ಬರಹ: ಬರಹಗಾರರ ಬಳಗ
    ಒಳ್ಳೆಯವರ, ಸಜ್ಜನರ ಮನಸ್ಸು ಯಾವಾಗಲೂ ಒಳ್ಳೆಯ ರೀತಿಯಲ್ಲಿಯೇ ಇರುವುದು ಹೌದಾದರೂ, ಸಮಯ, ಸಂದರ್ಭ ಬಂದಾಗ ವಜ್ರಕ್ಕಿಂತಲೂ ಕಠಿಣವಾಗಬಹುದು. ಬೇಕಾದಾಗ ಹೂವಿನ ಎಸಳಿನ ಮೃದುತ್ವ, ಕೋಮಲತೆ ಆಗಲೂ ಬಹುದು. ಮನಸ್ಸಿನ ಒಳಹೊರಗನ್ನು ಅಷ್ಟು ಬೇಗ ಅರಿಯಲು…
  • April 12, 2021
    ಬರಹ: ಬರಹಗಾರರ ಬಳಗ
    ಚಿಗುರಿದ ಪ್ರೀತಿಯ ತೇರನು ಏರುತ ಸಾಗುವೆಯಲ್ಲೆ ಓ ಚೆಲುವೆ ಮೊಗದಲಿ ನಗುವಿನ ಅಲೆಯಲಿ ತೇಲಿಸಿ ವಾಹಿನಿಯಾದೆ ಓ ಒಲವೆ   ಸುಮಗಳ ಲೋಕದ ಗಗನದ ಮಲ್ಲಿಗೆ ನೂತನಭಾವ ತಂದಿರುವೆ ಕಮಲದ ಕಂಗಳ ಕಡಲಿನ ಒಡೆಯನೆ ಜೇನ್ಮಳೆಯನ್ನು ಸುರಿದಿರುವೆ   ಗಿರಿಯಲಿ…
  • April 11, 2021
    ಬರಹ: Shreerama Diwana
    ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ…
  • April 10, 2021
    ಬರಹ: addoor
    ರಾಜ ಅಗ್ನಿಸಖ ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದ. ಆಗ ಕಂಡಿತು ಅವನಿಗೆ ಅತ್ಯಂತ ಸುಂದರವಾದ ಒಂದು ಜಿಂಕೆ. ಅದರೆ ಕುತ್ತಿಗೆಯಲ್ಲಿ ಹೂವಿನ ಹಾರ ಮತ್ತು ತಲೆಯಲ್ಲಿ ಚಿನ್ನದ ಮುಕುಟವಿದ್ದವು. ಆಗಲೇ ರಾಜನಿಗೆ ಆ ಜಿಂಕೆಯ ಮೇಲೆ ಮೋಹ ಉಂಟಾಯಿತು.…
  • April 10, 2021
    ಬರಹ: Ashwin Rao K P
    ಕಣ್ಣಲ್ಲಿ ಸಕ್ಕರೆ ಅಂದು ನಮ್ಮ ಮನೆಯಲ್ಲಿ ಹೋಮ ಏರ್ಪಡಿಸಲಾಗಿತ್ತು. ಮನೆ ತುಂಬಾ ನೆಂಟರಿಷ್ಟರು ನೆರೆದಿದ್ದರು. ಹೋಮಕ್ಕೆ ಉಪಯೋಗಿಸಿದ ಸೌದೆ ಸ್ವಲ್ಪ ಹಸಿಯಾಗಿದ್ದುದರಿಂದ ಬೆಂಕಿ ಹತ್ತಿಕೊಳ್ಳಲು ಸತಾಯಿಸುತ್ತಿತ್ತು. ಅದರಿಂದಾಗಿ ಮನೆಯೆಲ್ಲಾ ಹೊಗೆ…
  • April 10, 2021
    ಬರಹ: Ashwin Rao K P
    ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರಿದ್ದು ಬೆಂಗಳೂರಿನ…
  • April 10, 2021
    ಬರಹ: Shreerama Diwana
    ಬದಲಾವಣೆಗಾಗಿ ಒಂದಷ್ಟು ಬರಹ, ಒಂದಷ್ಟು ಕಾಲ್ನಡಿಗೆ, ಒಂದಷ್ಟು ಸಂವಾದ, ಒಂದಷ್ಟು ಚರ್ಚೆ, ಒಂದಷ್ಟು ಕಷ್ಟ ಸಹಿಷ್ಣುತೆ, ಒಂದಷ್ಟು ಸಣ್ಣ ತ್ಯಾಗ, ಒಂದಷ್ಟು ದೈಹಿಕ ಮತ್ತು ಮಾನಸಿಕ ನೋವು, ಒಂದಷ್ಟು ಹೇಳಲಾಗದ ತೊಳಲಾಟ, ಒಂದಷ್ಟು ಓದು, ಒಂದಷ್ಟು…
  • April 10, 2021
    ಬರಹ: ಬರಹಗಾರರ ಬಳಗ
    *ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು* ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ *ಅಂಡೆ ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ* ಇದು ಸಹ ಒಂದು ಗಾದೆ ಮಾತು. ಮಾತು ಮಾನವನಿಗೆ ದೇವನಿತ್ತ ಅಮೂಲ್ಯ…
  • April 10, 2021
    ಬರಹ: ಬರಹಗಾರರ ಬಳಗ
    ನಂದನದ ವನದಲ್ಲಿ  ನಿನ್ನೊಲವಿಗೆ ಪ್ರೇಮಾನುರಾಗವದು  ಈ ರಾಧೆಗೆ||   ಹರಿಯುತಿಹ ಯಮುನೆಯಲಿ  ಪ್ರೇಮೋಲ್ಲಾಸ ಬೆರೆಯುತಿದೆ ಮನವೆರಡು  ಹಾಸ ಪ್ರಾಸ||   ದುಂಬಿಗಳ ಝೆಂಕಾರ  ಲತೆಸುಮದಲಿ ಸೌಗಂಧ ಬೀರುತಿದೆ  ನನ್ನೆದೆಯಲಿ||  
  • April 09, 2021
    ಬರಹ: Ashwin Rao K P
    ’ಕಿಟೆಲ್ ನಿಘಂಟು' ಬಗ್ಗೆ ಕೇಳದವರೇ ಅಪರೂಪ. ದೂರದ ಜರ್ಮನಿಯಿಂದ ಭಾರತಕ್ಕೆ ಬಂದದ್ದು ಮತಪ್ರಚಾರಕ್ಕಾಗಿ, ಆದರೆ ಕರ್ನಾಟಕದ ಮಣ್ಣು ಅವರಿಂದ ಮಹತ್ತರವಾದ ಕೆಲಸವನ್ನೇ ಮಾಡಿಸಿಬಿಟ್ಟಿತು. ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವರ ಆದ್ಯ ಕರ್ತವ್ಯ…
  • April 09, 2021
    ಬರಹ: Shreerama Diwana
    ಕ್ರಿಕೆಟ್ ನಲ್ಲಿ ಫಿಕ್ಸಿಂಗ್, ಕುದುರೆ ರೇಸ್ ನಲ್ಲಿ ಫಿಕ್ಸಿಂಗ್, ರಾಜಕೀಯದಲ್ಲಿ ಫಿಕ್ಸಿಂಗ್, ಸಿನಿಮಾ ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಅಕಾಡೆಮಿಗಳ ಅಧಿಕಾರ ಮತ್ತು ಪ್ರಶಸ್ತಿಗಳಲ್ಲಿ ಫಿಕ್ಸಿಂಗ್, ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಫಿಕ್ಸಿಂಗ್,…
  • April 09, 2021
    ಬರಹ: Kavitha Mahesh
    ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ:   ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".*  ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".* ಏಕಲವ್ಯ ಹೇಳುತ್ತಾನೆ, *"ಗುರಿ". ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*…
  • April 09, 2021
    ಬರಹ: ಬರಹಗಾರರ ಬಳಗ
    ಅಧ್ಯಾಯ- ೧೧       *ಸಂಜಯ ಉವಾಚ* *ಏತಚ್ಛ್ರುತ್ವಾವಚನಂ ಕೇಶವಸ್ಯ ಕೃತಾಂಜಲಿರ್ವೇಮಾನ; ಕಿರೀಟೀ/* *ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತ: ಪ್ರಣಮ್ಯ//೩೫/*    ಸಂಜಯನು ಹೇಳಿದನು_ ಭಗವಾನ್ ಕೇಶವನ ಈ ವಚನವನ್ನು ಕೇಳಿ ಕಿರೀಟಿ…
  • April 09, 2021
    ಬರಹ: ಬರಹಗಾರರ ಬಳಗ
    ಮ್ಯಾಂವ್ ಮ್ಯಾಂವ್ ಎನ್ನುತ ಬೆಕ್ಕು ಕಿಟಕಿ ಬದಿಯಲಿ ಕುಳಿತಿತ್ತು||ಪ||   ಅಮ್ಮನು ಆರಿಸಿ ಇಟ್ಟಿಹ ಹಾಲು ಮೆಲ್ಲಗೆ ಕುಡಿಯಲು ಕಾದಿತ್ತು ಅಡುಗೆ ಮನೆಯನು ಸೇರುವ ತವಕ ಬೆಕ್ಕಿನ ಮನದಲಿ ಬಂದಿತ್ತು||೧||   ಕಣ್ಣನು ಮುಚ್ಚುತ ಹಾಲನು ಕುಡಿದು ಗರ್ವದಿ…
  • April 08, 2021
    ಬರಹ: addoor
    ೬೯.ಭಾರತದ ಪ್ರಥಮ ಚಂದ್ರಯಾನ ದೇಶದ ಅಭಿಮಾನದ ಪ್ರತೀಕ ಚಂದ್ರಯಾನ-೧, ಭಾರತದ ಪ್ರಥಮ ಮಾನವರಹಿತ ಚಂದ್ರಲೋಕದ ಅಭಿಯಾನ. ಈ ಯಾನವನ್ನು ೨೨ ಅಕ್ಟೋಬರ್ ೨೦೦೮ರಂದು, ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ…
  • April 08, 2021
    ಬರಹ: Ashwin Rao K P
    ‘ಆರೋಗ್ಯವೇ ಭಾಗ್ಯ’ ಎನ್ನುವ ಮಾತೊಂದಿದೆ. ಇದು ನೂರು ಶೇಕಡಾ ಸತ್ಯ ವಿಷಯ. ನಮ್ಮಲ್ಲಿ ಆರೋಗ್ಯ ಇರುವಾಗ ನಾವು ಹಣ, ಆಸ್ತಿಯ ಹಿಂದೆ ಓಡುತ್ತೇವೆ. ಯಾವಾಗ ನಮ್ಮ ಬಳಿ ಸಕಲ ಸಂಪತ್ತು ಇರುತ್ತದೆಯೋ ಆಗ ನಮ್ಮ ಶರೀರ ರೋಗಗಳ ಗೂಡಾಗಿರುತ್ತದೆ. ನಾವು…
  • April 08, 2021
    ಬರಹ: Shreerama Diwana
    *ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ ನಿರೂಪಿಸಿದ "ರಂಗವಿಚಿಕಿತ್ಸೆ" ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು* "ರಂಗವಿಚಿಕಿತ್ಸೆ" (ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ…