April 2021

  • April 16, 2021
    ಬರಹ: ಬರಹಗಾರರ ಬಳಗ
    ಮೂಡಲಿಲ್ಲ  ಭಾವನೆಗಳು ಸೇರಲಿಲ್ಲ ಸುಖದ ಕಡಲು ಹಳತು ವಿಷಯ ಹೊಸತು ಜನ್ಮ ಹುಟ್ಟಿದಾಗ ನನಗೆ ಮರಣ ತೀರಲಿಲ್ಲ ದ್ವೇಷದೊಡಲು ಕಾಣಲಿಲ್ಲ ಪ್ರೀತಿಯೊಲವು ಪ್ರೇಮದಲೆಯು
  • April 15, 2021
    ಬರಹ: addoor
    ಆಟೋಟ, ಮನರಂಜನೆ, ಸಾರಿಗೆ ಮತ್ತು ದೇಶದ ರಕ್ಷಣಾ ವ್ಯವಸ್ಥೆ ೭೧.ಜಗತ್ತಿನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿದೆ. ಅದು ಹಿಮಾಚಲ ಪ್ರದೇಶದ ಚಾಯಿಲ್‌ನಲ್ಲಿದೆ. ಇದನ್ನು ೧೮೯೩ರಲ್ಲಿ ಕಟ್ಟಿಸಿದವರು ಕ್ರಿಕೆಟ್-ಪ್ರಿಯರಾದ…
  • April 15, 2021
    ಬರಹ: shreekant.mishrikoti
    ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು.   ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ.     ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು…
  • April 15, 2021
    ಬರಹ: Ashwin Rao K P
    ಕಳೆದ ಎಪ್ರಿಲ್ ೧೦ರಂದು ವಿಶ್ವ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಯಿತು. ವೈದ್ಯಕೀಯ ರಂಗದಲ್ಲಿರುವ ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯೂ ಒಂದು. ಜರ್ಮನಿ ದೇಶದ ವೈದ್ಯರಾದ ಡಾ. ಕ್ರಿಶ್ಚಿಯನ್ ಫೆಡ್ರಿಕ್…
  • April 15, 2021
    ಬರಹ: Shreerama Diwana
    ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ…
  • April 15, 2021
    ಬರಹ: Shreerama Diwana
    ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ. ಮೊದಲಿಗೆ…
  • April 15, 2021
    ಬರಹ: ಬರಹಗಾರರ ಬಳಗ
    ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ…
  • April 14, 2021
    ಬರಹ: Ashwin Rao K P
    ಕಳೆದ ವಾರ ಪ್ರಕಟಿಸಿದ ವಿ.ಸೀತಾರಾಮಯ್ಯನವರ ಕವನಗಳಲ್ಲಿ ಒಂದು ಕವನ ‘ಶಬರಿ' ಬಗ್ಗೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆ ಬಂದಿದೆ. ‘ನಾವು ಬಹಳ ಹಿಂದೆ ಓದಿದ ಕವನವಿದು. ಮತ್ತೆ ಓದಬೇಕೆಂದು ಆಶೆ ಇದ್ದರೂ ಸಿಕ್ಕಿರಲಿಲ್ಲ. ನೀವು ಆ ಕವನವನ್ನು…
  • April 14, 2021
    ಬರಹ: Kavitha Mahesh
    ಯುಗಾದಿ ಹಬ್ಬದ ಸಂಭ್ರಮ."ಪ್ಲವ"ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ ಸರಿಸುಮಾರು ೨೨ ಬೇರೆ ಬೇರೆ ಅರ್ಥಗಳು ಇವೆ. ಅದರಲ್ಲಿ ಒಂದು ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ. ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ "…
  • April 14, 2021
    ಬರಹ: Shreerama Diwana
    ತಲೆಗೆ ಎಣ್ಣೆ ಹಚ್ಚುವವರು, ಮೈಗೆ ಎಣ್ಣೆ ತೀಡುವವರು, ಹೊಟ್ಟೆಗೆ ಎಣ್ಣೆ ಹಾಕುವವರು, ಹೋಳಿಗೆ ತುಪ್ಪ ಸವಿಯುವವರು, ಕೋಳಿ ಕುರಿ ಮಾಂಸ ಭಕ್ಷಿಸುವವರು, ಇಸ್ಪೀಟ್ ಆಟ ಆಡುವವರು, ಹೊಸ ಬಟ್ಟೆ ಹಾಕಿ ನಲಿಯುವವರು, ಹೊಸ ವರ್ಷ ಸಂಭ್ರಮಿಸುವವರು, ನವ…
  • April 14, 2021
    ಬರಹ: Ashwin Rao K P
    ೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ…
  • April 14, 2021
    ಬರಹ: ಬರಹಗಾರರ ಬಳಗ
    ಮನಸ್ಸಿನಲ್ಲಿ ಹುಟ್ಟುವ ಸ್ವಾತಂತ್ರ್ಯ ವೇ ನಿಜವಾದ ಸ್ವಾತಂತ್ರ್ಯ. ಅದಿಲ್ಲದವ ಸರಪಳಿ ಹಾಕಿದ ಆನೆಯಂತೆ, ಗುಲಾಮನಾಗಿರುವ. ಅವನಿಗೆ ಸ್ವಾತಂತ್ರ್ಯ ದ ಅರಿವು ಮೂಡಲು ಸಾಧ್ಯವಿಲ್ಲ.- ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶದ ರಾಜಕೀಯ, ಸಾಮಾಜಿಕ,…
  • April 14, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೧*       *ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್/* *ನ ತ್ವತ್ಸಮೋಸ್ತ್ಯಭ್ಯಧಿಕ: ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ//೪೩//*    ನೀನು ಚರಾಚರ ಈ ಜಗತ್ತಿನ ತಂದೆಯಾಗಿರುವೆ ಮತ್ತು ಎಲ್ಲರಿಗೂ…
  • April 13, 2021
    ಬರಹ: addoor
    ಭೂಮಿಯ ಪರಿಭ್ರಮಣವು ಚಲಿಸುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಬಲಕ್ಕೆ ವಾಲಿದರೆ, ದಕ್ಷಿಣ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಎಡಕ್ಕೆ ವಾಲುತ್ತವೆ. ಇದನ್ನು “…
  • April 13, 2021
    ಬರಹ: Shreerama Diwana
    *ಎಂ. ವ್ಯಾಸ ಅವರ "ಅಜಂತ"* ಖ್ಯಾತ ಕತೆಗಾರರಾದ ಕಾಸರಗೋಡಿನ ಎಂ. ವ್ಯಾಸ (" ಶಶಿರಾಜ") ಅವರು ಪ್ರಕಟಿಸುತ್ತಿದ್ದ ಮಾಸಿಕ, "ಅಜಂತ". 1966ರ ಫೆಬ್ರವರಿಯಲ್ಲಿ ಗೆಳೆಯರ ಸಹಕಾರದೊಂದಿಗೆ " ಅಜಂತ"ವನ್ನು ಆರಂಭಿಸಿದ ಎಂ. ವ್ಯಾಸ ಅವರು, ಒಂದು ವರ್ಷ ಕಾಲ…
  • April 13, 2021
    ಬರಹ: ಬರಹಗಾರರ ಬಳಗ
    ಮೂರು ಮಂದಿ ಅಕ್ಕ ತಂಗಿ ಬೇವು ಬೆಲ್ಲ ತಂದಿವಿ ನೂರು ಬಾರಿ ಶುಭವ ಕೋರಿ ನಮ್ಮ ಹರಸಿ ಎಂದಿವಿ||   ಸುತ್ತಮುತ್ತ ಹಚ್ಚ ಹಸಿರು ಹೊಸತು ಚಿಗುರು ಬಿಟ್ಟಿದೆ ತುತ್ತತುದಿಯ ಮೇಲೆ ಕುಳಿತ ಕುಕಿಲ ಕುಹೂ ಎಂದಿದೆ||   ಮನೆಯ ತುಂಬ ಮಾವು ಬೇವು ತಳಿರು ತೋರಣ…
  • April 13, 2021
    ಬರಹ: Ashwin Rao K P
    ‘ಪ್ಲವ’ ನಾಮ  ಸಂವತ್ಸರವು ಇಂದಿನಿಂದ ಆರಂಭ. ಯುಗಾದಿ ಎನ್ನುವುದು ಈ ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ, ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ. ನಮ್ಮಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು…
  • April 13, 2021
    ಬರಹ: Shreerama Diwana
    1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ ಇದ್ದರು. ಎರಡು ಹೊತ್ತಿನ ಹೊಟ್ಟೆ ತುಂಬಾ ಊಟ ಸಹ…
  • April 13, 2021
    ಬರಹ: ಬರಹಗಾರರ ಬಳಗ
    *ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ* ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ, ಶುಕ್ಲಪಕ್ಷದ…
  • April 12, 2021
    ಬರಹ: Ashwin Rao K P
    ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದೆ. ಸಂಪೂರ್ಣ…