April 2021

  • April 20, 2021
    ಬರಹ: ಬರಹಗಾರರ ಬಳಗ
    ಪರಿಶುದ್ಧವಾದ ಬುದ್ಧಿಯಿರುವವಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಮನಸ್ಸನ್ನು ಒಳ್ಳೆಯ ರೀತಿಯ ಆಲೋಚನೆಗಳತ್ತ ಒಯ್ಯದೆ, ಏನು ಮಾಡಿದರೂ ನಿಷ್ಪ್ರಯೋಜನ. ಹಲವಾರು ಶಾಸ್ತ್ರಗಳನ್ನು ಓದಿ, ಇತರರಿಗೆ ಅದನ್ನು ಉಪದೇಶ ಮಾಡುತ್ತಾರೆ. ಆದರೆ ಸ್ವಯಂ…
  • April 20, 2021
    ಬರಹ: ಬರಹಗಾರರ ಬಳಗ
    ಅಬ್ಬೆ ಆನು ಪುಟ್ಟು ಬಾಬೆ ಜೋರು ಮಾಡೆಡ ಹಸಿ ತೆಂಗಿನ ಗರಿಲಿ ಬಡುದು ಬೇನೆ ಮಾಡೆಡ   ಮಣ್ಣು ಚೋರು ಕಾಲಿಲಿ ರೆಜವೇ ಇಪ್ಪದುಸ ಹೀಂಗೆ ಕಣ್ಣು ಹೊಡಚ್ಚಿರೆ ಹೆದರಿಕೆ ಅಪ್ಪದು   ಬಡಿಗೆ ಕೋಲು ಬೇಡ ಕೊಂಡಾಟ ಮಾಡು ಎತ್ತಿಗೊಂಡು ಲಲ್ಲೆಗರೆದು ಒಪ್ಪ…
  • April 19, 2021
    ಬರಹ: Ashwin Rao K P
    ಹುಟ್ಟಿದ್ದು ಮಹಾರಾಷ್ಟ್ರದ ಚೌಂಡಿ ಎಂಬ ಪುಟ್ಟ ಗ್ರಾಮದಲ್ಲಿ. ರಾಜ ಮನೆತನವೂ ಅಲ್ಲದ ಊರಿನ ಪಟೇಲನಾಗಿದ್ದ ಮಾಂಕೋಜಿ ಸಿಂಧಿಯಾ ಎಂಬ ವ್ಯಕ್ತಿಯ ಮಗಳಾಗಿ. ಆದರೆ ಮದುವೆಯಾದದ್ದು ಮಾಲ್ವಾ ಸಂಸ್ಥಾನದ ಸುಭೇದಾರ (ದಳಪತಿ) ಮಲ್ಹಾರ್ ರಾವ್ ಹೋಳ್ಕರ್ ಇವರ…
  • April 19, 2021
    ಬರಹ: Kavitha Mahesh
    1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ  108ನೇ ವರ್ಷದಲ್ಲಿ  ವಯೋಸಹಜ ಅನಾರೋಗ್ಯದಿಂದ ಎಪ್ರಿಲ್ 19, 2021ರಂದು ನಮ್ಮನ್ನಗಲಿದ್ದಾರೆ, ‘ನಿಘಂಟು ತಜ್ಞ’ರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ …
  • April 19, 2021
    ಬರಹ: Shreerama Diwana
    ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ. ಮತ್ತೆ ಕೊರೋನ ಹರಡುತ್ತಿರುವುದೇಕೆ?…
  • April 19, 2021
    ಬರಹ: Shreerama Diwana
    ನನ್ನ ಮದುವೆಗೆ ಇನ್ನು ಉಳಿದಿರುವುದು ಕೇವಲ 20 ದಿನಗಳು ಮಾತ್ರ. ಬದುಕಿನ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಆಸೆ ಕನಸು ಉದ್ವೇಗಗಳು ಮನಸ್ಸಿನಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಭವಿಷ್ಯದ ಸುಂದರ ದಿನಗಳು ಮನದಲ್ಲಿ ಬಣ್ಣದ…
  • April 19, 2021
    ಬರಹ: ಬರಹಗಾರರ ಬಳಗ
    ನಾವು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಾದರೆ, ತುಂಬಾ ಆಲೋಚನೆ ಮಾಡಬೇಕಾಗುತ್ತದೆ. ಸುಮ್ಮ ಸುಮ್ಮನೆ ಅವನನ್ನು ಅಥವಾ ಅವಳನ್ನು ನಂಬಿದರೆ, ಹೊಂಡಕ್ಕೆ ಬಿದ್ದಂತೆಯೇ ಆದೀತು. *ರೈಲು ಹೋದ ಮೇಲೆ ಟಿಕೇಟ್ ತೆಗೆದ ಹಾಗೆ* …
  • April 19, 2021
    ಬರಹ: ಬರಹಗಾರರ ಬಳಗ
    ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ   ಎದೆಯ ಮೇಲೆ ಆಡುವ ಮಗುವು ತನ್ನ ನವಿರಾದ ಪಾದದಿಂದ ಎದೆಗೆ ಒದ್ದಾಗ, ಕೋಮಲ ಕೈಗಳಿಂದ ಕೆನ್ನೆಗೆ ‌ಹೊಡೆದಾಗ ಸಂತೋಷದಿ ಅಪ್ಪ…
  • April 18, 2021
    ಬರಹ: Shreerama Diwana
    ಇನ್ನೂ ಮುಗಿಯದ ಕೊರೋನಾ ವೈರಸ್ ಹಾವಳಿ ನಿಮ್ಮ ಬದುಕು ಬಸವಳಿಯುವಂತೆ  ಮಾಡಬಹುದು. ನಿಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆತಂಕಮಯ ವಾತಾವರಣ  ಎದುರಾಗಿದೆ. ಅಡೆತಡೆಗಳಿಲ್ಲದ ಜೀವನದಲ್ಲಿ ಬಹುದೊಡ್ಡ ಗೋಡೆ…
  • April 17, 2021
    ಬರಹ: addoor
    ಎರಡು ಸಾವಿರ ವರುಷಗಳ ಮುಂಚೆ ಪ್ರಾಚೀನ ಈಜಿಪ್ಟಿನಲ್ಲಿ ಕುಟ್ ಮತ್ತು ಅವನ ಅವಳಿ-ಜವಳಿ ಸೋದರಿ ನೆಫೊಸ್ ವಾಸ ಮಾಡುತ್ತಿದ್ದರು. ಅವರು ನೈಲ್ ನದಿಯ ಪಕ್ಕದ ಹೊಲಗಳಿಂದ ಪಾಪಿರಸ್ ಹೆಸರಿನ ಉದ್ದದ ಹುಲ್ಲನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ…
  • April 17, 2021
    ಬರಹ: Ashwin Rao K P
    ವಾಪಾಸು ಕೊಡಲಿಲ್ಲ ಪತ್ನಿ ಗಿರಿಜಳೊಂದಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮಗಳು ಅಪೂರ್ವಳಿಗೆ ಉಲ್ಲನ್ ಟೋಪಿಯನ್ನು ಖರೀದಿಸುತ್ತಿದ್ದಾಗ ಆಂಟಿಯೊಬ್ಬರು ನಮ್ಮ ಎದುರು ಇದ್ದ ಅಂಗಡಿಯಲ್ಲಿ ತಮಗೆ ಬೇಕಾದ ವಸ್ತುವನ್ನು ಖರೀದಿಸಿ ಹೊರಗೆ ಬಂದರು.…
  • April 17, 2021
    ಬರಹ: ಬರಹಗಾರರ ಬಳಗ
    ಪ್ಲಾಸ್ಟಿಕ್ ನ ಉಪಯೋಗ ಈ ಆಧುನಿಕ ಜಗತ್ತಿನಲ್ಲಿ ಮಿತಿ ಮೀರಿದ ವಿಚಾರ ಹೆಚ್ಚಿನವರಿಗೆಲ್ಲ ತಿಳಿದಿದೆ. ವಾತಾವರಣದ ಬಗ್ಗೆ ಆಸಕ್ತ ವಿಜ್ಞಾನಿಗಳ ಪ್ರಕಾರ ಮಾನವ ತನ್ನ ವೈಯಕ್ತಿಕ ಸುಖಕ್ಕಾಗಿ ಈ ಪೆಡಂಭೂತವನ್ನು ಅತಿಯಾಗಿ ಬೆಳೆಸಿದ್ದಾನೆ. ಪ್ರತೀವರ್ಷ…
  • April 17, 2021
    ಬರಹ: Ashwin Rao K P
    ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆಲ್ಲಾ ಬಳಸಬಹುದು…
  • April 17, 2021
    ಬರಹ: Shreerama Diwana
    ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ  ವರ್ಣಿಸಬಲ್ಲೆ, ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ, ದೌರ್ಜನ್ಯಗಳನ್ನು  ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ, ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ, ರೈತರ ಕಷ್ಟ ಕೋಟಲೆಗಳನ್ನು…
  • April 17, 2021
    ಬರಹ: ಬರಹಗಾರರ ಬಳಗ
    ದುಷ್ಟ ದಾರಿದ್ರ್ಯಕ್ಕೆ ಅಂಕುಶವಿಟ್ಟು ನಿಟ್ಟೆಲುಬುಗಳ ಮುರಿಯುತ ಕಟ್ಟಿದ ಕೋಟೆಕೊತ್ತಲಗಳನು ಕೆಡವಿ ಪ್ರಜಾರಾಜ್ಯವನು ಪ್ರಜೆಗಳ ಆಡಳಿತವನ್ನೆ ನೋಡುವ ಹೊಸನಾಡು ಕಟ್ಟೋಣ..!!   ಇಲ್ಲಿ ರಾಜ ರಾಣಿಯರಿಲ್ಲ  ಮಂತ್ರಿ ಮಹಿಮರಿಲ್ಲ ಚತುರಂಗ ಬಲವಿಲ್ಲ…
  • April 17, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೧*      *ಅರ್ಜುನ ಉವಾಚ* *ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ/* *ಇದಾನೀಮಸ್ಮಿ ಸಂವೃತ್ತ: ಸಚೇತಾ: ಪ್ರಕೃತಿಂ ಗತ://೫೧//* ಅರ್ಜುನನು ಹೇಳಿದನು _ ಹೇ ಜನಾರ್ದನಾ! ನಿನ್ನ ಈ ಅತಿಶಾಂತವಾದ ಮನುಷ್ಯರೂಪವನ್ನು ನೋಡಿ ಈಗ…
  • April 16, 2021
    ಬರಹ: Ashwin Rao K P
    ತರಕಾರಿಯಂತಹ ಅಲ್ಪಾವಧಿ ಬೆಳೆಗಳಿಗೆ ಬರುವ ಕಳೆ, ರೋಗ- ಕೀಟಗಳು ತಕ್ಷಣ ಭಾರೀ ಹಾನಿಯನ್ನುಂಟುಮಾಡುವ ಕಾರಣ ಅದರಿಂದ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಶೀಟು ಅಥವಾ ಮಲ್ಚಿಂಗ್ ಶೀಟು ಸಹಕಾರಿ. ಪ್ರತೀ ವರ್ಷವೂ ತರಕಾರಿ ಬೆಳೆಯುವವರಿಗೆ ಒಂದಿಲ್ಲೊಂದು…
  • April 16, 2021
    ಬರಹ: Shreerama Diwana
    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ... ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ…
  • April 16, 2021
    ಬರಹ: Kavitha Mahesh
    ಕಷ್ಟಗಳು ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತಾ.. ಎಂಬ ಮಾತಿದೆ. ಮರಗಿಡಗಳಿಗೂ ಜೀವವಿದೆ. ಅವುಗಳಿಗೆ ಹೇಳಲು ಬರುವುದಿಲ್ಲ ಅಷ್ಟೇ. ಈಗಂತೂ ನಗರೀಕರಣದ ನೆಪದಲ್ಲಿ ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿದ್ದಾರೆ. ಇರಲಿ, ಇಲ್ಲಿರುವ ಕೆಲವು ಸಾಲುಗಳನ್ನು…
  • April 16, 2021
    ಬರಹ: ಬರಹಗಾರರ ಬಳಗ
    ನಮ್ಮನ್ನು ಒಂದು ವೇದಿಕೆಯಲ್ಲಿ ಗುರುತಿಸಿದ್ದಾರೆ, ಗುರುತಿಸುತ್ತಾರೆ ಎಂದಾದರೆ ಅದಕ್ಕೆ ಯೋಗ್ಯತೆ ಬೇಕು. ನಮಗೆ ಆ ಅರ್ಹತೆ ಇಲ್ಲ ಎಂದಾದರೆ, ನಾವು ಹೋಗಲೇಬಾರದು. ಬೇರೆಯವರು ನಮ್ಮತ್ತ ಬೊಟ್ಟು ಮಾಡಿ ತೋರಿಸಿ ಹೇಳುವಂತಿರಬಾರದು. ಯಾಕೆ ಇವರಿಗೆ…