April 2021

  • April 23, 2021
    ಬರಹ: Shreerama Diwana
    ನಾನು ಚಿಗುರೆಯಂತೆ ಓಡಬಲ್ಲೆ,  ಆದರೆ ಅವಕಾಶಗಳಿಲ್ಲ,   ನಾನು ಕೋಗಿಲೆಯಂತೆ ಹಾಡಬಲ್ಲೆ,  ಆದರೆ ಕೇಳುವವರಿಲ್ಲ,   ನಾನು ನವಿಲಿನಂತೆ ನರ್ತಿಸಬಲ್ಲೆ,  ಆದರೆ ನೋಡುವವರಿಲ್ಲ,   ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ,  ಆದರೆ ಪಡೆಯುವವರಿಲ್ಲ,  …
  • April 23, 2021
    ಬರಹ: ಬರಹಗಾರರ ಬಳಗ
    ಹೃದಯ ಭಜಿಸಿದೆ ನಿನ್ನ, ಬಿಡದೆ  ನಿನ್ನನೆ ರಾಮ ಪದವ ಹಾಡಿದೆ ಜೀವ, ಮಿಡಿದು  ಭಕ್ತಿಯ ರಾಗ||ಪ||   ಅಂದದೊಲವಿನ ಕಾಂತಿ, ಮನವ  ಸೆಳೆದಿಹುದಿಲ್ಲಿ ಎದೆಯ ಬಂಧವ ಬೆಸೆದು,ಉಸಿರ  ಬಡಿತವು ತಾನು ಹೃದಯ ಕಮಲದಿ ಮನವು,ಕೂಡಿ  ಬೆರೆತಿದೆ ಒಲವು||೧||  …
  • April 23, 2021
    ಬರಹ: ಬರಹಗಾರರ ಬಳಗ
    ನಾವು ಸನಾತನ ಧರ್ಮದ ಬಗ್ಗೆ ದೃಷ್ಟಿ ಹಾಯಿಸಿದಾಗ ಕಂಡು ಬರುವುದು ಮುಖ್ಯವಾಗಿ ಮೂರು ತತ್ವಗಳು. *ಧರ್ಮ,ಕರ್ಮ,ಮೋಕ್ಷ* . ನಮ್ಮ ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮವೆಂಬುದು ಅನಾದಿಕಾಲದಿಂದಲೂ ಬಂದಿರುತ್ತದೆ. ಕೇವಲ ಓರ್ವ ವ್ಯಕ್ತಿ ಯಿಂದಾದ…
  • April 22, 2021
    ಬರಹ: addoor
    ೭೩.ಚದುರಂಗ ಆಟದ ತವರೂರು - ಭಾರತ ಚದುರಂಗದ ತವರೂರು ನಮ್ಮ ಭಾರತ. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಚದುರಂಗ ಪ್ರಚಲಿತವಾಗಿತ್ತು ಎಂದು ನಂಬಲಾಗಿದೆ. ಅನಂತರ, ಚದುರಂಗ ಭಾರತದಿಂದ ಪರ್ಷಿಯಾ ದೇಶದಲ್ಲಿ ಪ್ರಚಲಿತವಾಗಿ, ರಾಜವಂಶಸ್ಥರ…
  • April 22, 2021
    ಬರಹ: Ashwin Rao K P
    ಇಂದು (ಎಪ್ರಿಲ್ ೨೨) ವಿಶ್ವ ಭೂಮಿ ದಿನ (World Earth Day). ಪ್ರತೀ ವರ್ಷ ಭೂಮಿಯ ಮೇಲೆ ಮಾನವರು ಮಾಡುವ ಆಕ್ರಮಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ನಮ್ಮ ಜವಾಬ್ದಾರಿಯೂ ಅಧಿಕವಾಗುತ್ತಾ ಹೋಗುತ್ತದೆ. ಭೂಮಿಯ ಮೇಲೆ ಕೋಟ್ಯಾಂತರ ಜೀವಿಗಳು…
  • April 22, 2021
    ಬರಹ: Shreerama Diwana
    *ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"* ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019…
  • April 22, 2021
    ಬರಹ: Shreerama Diwana
    ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು - ಆಲೋಚನೆಗಳು - ಬದುಕು. ನಿಂತಲ್ಲಿ - ಕುಳಿತಲ್ಲಿ - ಮಲಗಿದಲ್ಲಿ - ಮಾತಿನಲ್ಲಿ - ಫೋನಿನಲ್ಲಿ - ಪತ್ರಿಕೆಗಳಲ್ಲಿ - ಟಿವಿಗಳಲ್ಲಿ - ಪತ್ರಿಕೆಗಳಲ್ಲಿ - ಆಡಳಿತದಲ್ಲಿ ವೈರಾಣುವಿನದೇ ಮಾತು.…
  • April 22, 2021
    ಬರಹ: ಬರಹಗಾರರ ಬಳಗ
    ಗೋಡೆಗೆ ಒಂದು ಚೆಂಡನ್ನು ಎಸೆದರೆ, ಆ ಚೆಂಡು ಪುನಃ ಎಸೆದವನ ಬಳಿಗೆ ಬರುತ್ತದೆ. ಇದು ನಮಗೆಲ್ಲ ತಿಳಿದ ವಿಚಾರ. ಬೇರೆಯವರನ್ನು ಕೆಟ್ಟವರು ಎಂದು ಬಿಂಬಿಸಲು ಹೋದರೆ, ಅದು ಒಂದು ದಿನ, ತಿರುಗಿ ನಿಂತು, ನಮ್ಮನ್ನೇ ತೋರಿಸಬಹುದು. *ಮರದ ಹುಳ ಮರವನ್ನೇ…
  • April 22, 2021
    ಬರಹ: ಬರಹಗಾರರ ಬಳಗ
    ಮಾತು ಮಾತು ಹೂತು ಹೋದ ಹಾಗೆ ನನ್ನ ಬದುಕಿದು ಪ್ರೀತಿ ಉಡುಗೆ ತೊಡುಗೆ ತಂದ ಪ್ರೇಮ ಮಧುರ ತನುವಿದು   ಹರುಷ ಕಂಡ ಒಲವು ಚೆಲುವು ಮೌನ ಮುರಿದು ಹಾಡಿದೆ ತತ್ವ ನೂರು ಕಲಿತ ಬಗೆಗೆ ನವ್ಯ ಹುಟ್ಟು ಕಂಡಿದೆ  
  • April 21, 2021
    ಬರಹ: addoor
    ೧.ದಕ್ಷಿಣ ಅಮೇರಿಕಾದ ಅಮೆಜಾನ್ ನದಿ ಎಷ್ಟು ಅಗಲವಾಗಿದೆಯೆಂದರೆ, ಅದು ಭೂಮಿಯಲ್ಲಿ ಚಲಿಸುತ್ತಿರುವ ಒಟ್ಟು ನೀರಿನ ಐದನೆಯ ಒಂದು ಭಾಗದಷ್ಟು ನೀರನ್ನು ಕ್ಷಣಕ್ಷಣವೂ ಅಟ್ಲಾಂಟಿಕ್ ಸಾಗರಕ್ಕೆ ಸುರಿಯುತ್ತಿದೆ! ಜೊತೆಗೆ ಅಮೆಜಾನ್ ಭೂಮಿಯ ಅತ್ಯಂತ…
  • April 21, 2021
    ಬರಹ: Ashwin Rao K P
    ‘ಸುವರ್ಣ ಸಂಪುಟ' ಪುಸ್ತಕದಿಂದ ಕಳೆದ ವಾರ ಆಯ್ದ ಕವಿ ಬೆಟಗೇರಿ ಕೃಷ್ಣ ಶರ್ಮ ಅವರ ಕವನಗಳ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬ ಕವಿಯ ಬರವಣಿಗೆಯ ಧಾಟಿ ಬೇರೆ ಬೇರೆ ಬಗೆಯದ್ದಾಗಿರುತ್ತದೆ. ಆದುದರಿಂದ ಯಾವ ಕವಿಯ…
  • April 21, 2021
    ಬರಹ: Shreerama Diwana
    ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌.   ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು…
  • April 21, 2021
    ಬರಹ: ಬರಹಗಾರರ ಬಳಗ
    *ರಾಮನೆಂದರೆ* ಶಾಂತಿ,ನೆಮ್ಮದಿ, ಸೌಖ್ಯ.*ರಾ--ಬೆಳಕು,ಮ--ಒಳಗೆ*,ನಮ್ಮೊಳಗಿನ ದೈವಿಕ ಬೆಳಕೇ *ಶ್ರೀ ರಾಮ*. ಶ್ರೀ ರಾಮ ನವಮಿಯನ್ನು ಭಾರತದಾದ್ಯಂತ ಬಹಳ ವಿಜೃಂಭಣೆ, ಸಡಗರದಿಂದ ಆಚರಿಸುತ್ತಾರೆ. ಶ್ರೀರಾಮ ಭಗವಾನ್ ಮಹಾವಿಷ್ಣುವಿನ ೭ನೇ ಅವತಾರವೆಂದು…
  • April 21, 2021
    ಬರಹ: ಬರಹಗಾರರ ಬಳಗ
    ಉಪ್ಪರಿಗೆಯಲ್ಲಿ ಕೂರಿಸಿ ಮಾತನಾಡಿಸಿದೆ ನಾನು ಚೆಲುವೆ ತಪಲೆಯಲ್ಲೆ ಚಿನ್ನವ ಗೆಲುವಾಗಿಸಿದೆ ನಾನು ಚೆಲುವೆ   ಮಾತುಗಳ ಸವಿಗೆ ಬಾರದೇ ಹೋಯ್ತೆ ಬೆಳದಿಂಗಳು ಆಸೆಯ ಕಂಗಳನು ಕಾಯಲಿರಿಸಿದೆ ನಾನು ಚೆಲುವೆ   ಹಣದ ವ್ಯಾಮೋಹದ ನಡುವೆ ಪ್ರೀತಿ ಕಾಣೆಯಾಗಿ…
  • April 21, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ ೧೨* *ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ/* *ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್//೩//*  ಆದರೆ ಯಾವ ಪುರುಷರು,ಇಂದ್ರಿಯಗಳ ಸಮುದಾಯವನ್ನು ಸಂಪೂರ್ಣ ವಾಗಿ ವಶಪಡಿಸಿಕೊಂಡು,ಮನಸ್ಸು ಬುದ್ಧಿಗಳಿಗೆ ಅತೀತವಾದ,…
  • April 21, 2021
    ಬರಹ: Ashwin Rao K P
    ಇಂದು ರಾಮನವಮಿಯ ಶುಭದಿನ. ಈ ದಿನದಂದು ನಾವು ಮರ್ಯಾದಾ ಪುರುಷೋತ್ತಮನ ಶ್ರೀರಾಮನ ಗುಣಗಳನ್ನು ತಿಳಿಯೋಣ. ರಾಮ ನವಮಿಯ ದಿನ ಪ್ರಸ್ತುತ ನಾವು ಅನುಭವಿಸುತ್ತಿರುವ ಕೊರೋನಾ ಮಹಾಮಾರಿಯಿಂದ ಬಹುಬೇಗನೇ ಮುಕ್ತರಾಗುವ ಎಂದು ಪ್ರಾರ್ಥಿಸೋಣ. ರಾಮಾಯ ರಾಮ…
  • April 20, 2021
    ಬರಹ: Ashwin Rao K P
    ರಾವಣನು ಖಡ್ಗದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸುತ್ತಿರುವ ಚಿತ್ರವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಸೀತಾ ಮಾತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯು ತಡೆಯೊಡ್ಡಿದಾಗ ರಾವಣ ಜಟಾಯುವಿನ ರೆಕ್ಕೆ ಕತ್ತರಿಸುವ ಈ ಚಿತ್ರವು…
  • April 20, 2021
    ಬರಹ: Shreerama Diwana
    *ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"* ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿಕಾ ಲೋಕದಲ್ಲಿ…
  • April 20, 2021
    ಬರಹ: Shreerama Diwana
    ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು. ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮತ್ತಷ್ಟು…
  • April 20, 2021
    ಬರಹ: Ashwin Rao K P
    ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ…