April 2021

  • April 27, 2021
    ಬರಹ: venkatesh
    ಇದು ಜಗದ್ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯ. 'ಯುನೆಸ್ಕೊ ವಿಶ್ವ ಪರಂಪರೆಯ ತಾಣ'ವೆಂದು ಪ್ರಖ್ಯಾತಿಯಾಗಿದೆ. ಸೂರ್ಯದೇವಾಲಯ ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊಂದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು…
  • April 27, 2021
    ಬರಹ: Ashwin Rao K P
    ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ…
  • April 27, 2021
    ಬರಹ: Shreerama Diwana
    ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ ( ಕೇಂದ್ರ ಮತ್ತು ರಾಜ್ಯ ಸೇರಿ ) ಐಎಸ್ ನಿಂದ ಡಾಕ್ಟರ್ ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ…
  • April 27, 2021
    ಬರಹ: Shreerama Diwana
    ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನುವ ನಂಬಿಕೆ ನಮ್ಮದು. ಪಿತಾ ಯಥಾ ರಕ್ಷತಿ ಪುತ್ರ ಮೀಶ ಜಗತ್ಪಿತಾ ತ್ವಂ ಜಗತಃ ಸಹಾಯಃ/…
  • April 27, 2021
    ಬರಹ: ಬರಹಗಾರರ ಬಳಗ
    ಭುವಿಗೆ ಬಂದ ಈಶ್ವರ ಅಂಶ ಇವನು ಕಾಣಿರೋ..(೨) ವಸ್ತ್ರವ ನೇಯುವಾ..ನಮ್ಮ ನೇಕಾರ...(೨)   ನೇಕಾರ...ಜಗದ ಸಾಕಾರ ನಾವ್ ಹಾಡಿ ಹೊಗಳೋಣ ಬನ್ನಿ ನಾವ್ ಧನ್ಯರಾಗೋಣ ಬನ್ನಿ ||   ನೂಲಿನಲ್ಲಿ ರಂಗು ರಂಗಿನ ಬಟ್ಟೆ ನೇಯ್ತಾನೆ... ಆ ಬಟ್ಟೆಯ ಮೈಯ ತುಂಬ…
  • April 26, 2021
    ಬರಹ: ಜಾನಕಿತನಯಾನಂದ
    ತಪ್ಪು ನಮ್ಮದೇ ಮನುಜ ಎಚ್ಚೆತ್ತುಕೊ?  -------------------------------------------- ಸಾಲುಸಾಲು ಹಕ್ಕಿಗಳು ಸತ್ತು  ಮರದಿಂದ ತಪತಪ ಉದುರಿದಾಗ ನಾವು ಎಚ್ಚೆತ್ತುಕೊಳ್ಳಬೇಕಿತ್ತು| ಸಮುದ್ರ ತಟದಲ್ಲಿ ಸವಿರ ಸಾವಿರ  ಮೀನುಗಳು ವಿಲಿವಿಲಿ…
  • April 26, 2021
    ಬರಹ: Ashwin Rao K P
    ಹೊಸದಾಗಿ ಕೆಲಸಕ್ಕೆ ಸೇರಿದ ಶ್ರೀಮತಿ ಶೋಭಾ ಇಂಗ್ಲಿಷ್ ಟೀಚರ್ ಆಗಿದ್ದರು, ಇವರು ಕ್ಲಾಸ್ ರೂಮ್ ಗೆ ಬಂದು ಕೂಡಲೇ, ಮಕ್ಕಳು ‘ಗುಡ್ ಮಾರ್ನಿಂಗ್’ ಟೀಚರ್ ಹೇಳುತ್ತಲೇ, ಇವರು ಎಲ್ಲಾ ಮಕ್ಕಳಿಗೂ ಮರು ಹಾರೈಕೆ ಮಾಡಿ ಪಾಠ ಶುರು ಮಾಡುವವರು. ಅವರಿಗೆ,.…
  • April 26, 2021
    ಬರಹ: Shreerama Diwana
    ಕರ್ನಾಟಕ  ಲಾಕ್ ಡೌನ್, ಇದರ ಸೈಡ್ ಎಫೆಕ್ಟ್ ನಿಯಂತ್ರಣ ಹೇಗೆ? ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ಆಘಾತಗಳನ್ನು ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ,…
  • April 26, 2021
    ಬರಹ: ಬರಹಗಾರರ ಬಳಗ
    ನಾವೆಲ್ಲರೂ ಈ ಬುವಿಯಲ್ಲಿ ಜನಿಸಿ ಬಂದ ಪ್ರಾಣಿ ವರ್ಗದವರು. ಮಾನವ ಪ್ರಾಣಿಗಳಲ್ಲಿ ಶ್ರೇಷ್ಠ, ಬುದ್ಧಿವಂತ, ಮಾತು ಬರುವವ ಅಷ್ಟೇ ವ್ಯತ್ಯಾಸ. ಒಮ್ಮೊಮ್ಮೆ ಯೋಚಿಸಿದರೆ, ಮನುಷ್ಯನಿಗಿಂತ ಪ್ರಾಣಿಗಳಲ್ಲೇ ಮಾನವೀಯತೆ,ಬುದ್ಧಿವಂತಿಕೆ ಇದೆಯೋ ಎಂಬ ಸಂಶಯ…
  • April 26, 2021
    ಬರಹ: ಬರಹಗಾರರ ಬಳಗ
    ೧--ಅಧಿಕಾರದ ಮದದಿಂದ ನೈತಿಕತೆಯ ಪತನವಾಗುತ್ತದೆ. ೨-ಅಸೂಯೆ ಮಾನವನ ಸರ್ವ ನಾಶ ಮಾಡುತ್ತದೆ. ೩-ಪರರಿಗೆ ಪೀಡಿಸುವುದ ಬಿಡು, ಸಾಧ್ಯವಿದ್ದರೆ ಉಪಕಾರ ಮಾಡು. ೪-ದಯೆ ಜೀವಮಾನವಿಡೀ ಬೆಂಬಿಡದೆ ಬರಬೇಕು. ೫-ಮೂರ್ಖನ ಕೈಗೆ ಯಾವತ್ತೂ ಅಧಿಕಾರ ಕೊಡಬಾರದು. ೬…
  • April 25, 2021
    ಬರಹ: ಬರಹಗಾರರ ಬಳಗ
    ಅಪ್ಪ ಅಪ್ಪ ನನಗೆ ಲಾಲಿ ಪಾಪು ಬೇಕು ತಿನ್ನಲು ದಪ್ಪ ದಪ್ಪ ಎರಡು ಲಾಲಿ ಪಾಪು ಬೇಕು ಸವಿಯಲು   ಕೆಂಪು ಹಸಿರು ಹಳದಿ ನೀಲಿ ವಿವಿಧ ಬಣ್ಣದಲ್ಲಿವೆ ತಂಪು ಮನಕೆ ಚೀಪಿ ತಿನ್ನೆ ತೋಟದಲ್ಲಿ ಕುಣಿಯುವೆ   ಅಣ್ಣ ಎರಡು ನಂಗೆ ಎರಡು ಬೇಗ ಕೊಡಿಸು ಈಗಲೆ…
  • April 25, 2021
    ಬರಹ: Shreerama Diwana
    ಲಾಕ್ ಡೌನ್ ಎಂಬ ಅರೆ ಬೆಂದ ತೀರ್ಮಾನ. ಬೇಜವಾಬ್ದಾರಿ ವರ್ತನೆಯ ಮಾಧ್ಯಮಗಳು. ಸೂಕ್ಷ್ಮತೆ ಕಳೆದುಕೊಂಡ ವೈದ್ಯಕೀಯ ಲೋಕ. ಜನಸಾಮಾನ್ಯರ ಮುಗಿಲು ಮುಟ್ಟಿದ ಆತಂಕಗಳು. ಗೊಂದಲದ ಗೂಡಾದ ಒಟ್ಟು ವ್ಯವಸ್ಥೆ. ಸಂಸತ್ತು ಮತ್ತು ವಿಧಾನ ಮಂಡಲ, ವಿಧಾನಸಭೆ -…
  • April 24, 2021
    ಬರಹ: Ashwin Rao K P
    ಉಪಚಾರದ ರಹಸ್ಯ ಬೆಳಗಿನ ಕಾಫಿಯನ್ನು ಹೀರುತ್ತಾ ಕುಳಿತಿದ್ದಾಗ ನನ್ನ ಸ್ನೇಹಿತೆ ತಮ್ಮ ವಾಕಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದರು. ಬಂದವರೇ ನಮ್ಮ ಜೊತೆ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತರು. ತಕ್ಷಣ ಹಾಲ್ ನಲ್ಲಿ ಕುಳಿತಿದ್ದ ನಮ್ಮ…
  • April 24, 2021
    ಬರಹ: Shreerama Diwana
    ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ, ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು…
  • April 24, 2021
    ಬರಹ: Ashwin Rao K P
    ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ…
  • April 24, 2021
    ಬರಹ: addoor
    ಅರ್ಮೇನಿಯಾ ದೇಶದ ಹಳ್ಳಿಯೊಂದರಲ್ಲಿ ಬಡ ರೈತನೊಬ್ಬ ತನ್ನ ಹೆಂಡತಿ ಮತ್ತು ಒಬ್ಬನೇ ಮಗನೊಂದಿಗೆ ವಾಸವಾಗಿದ್ದ. ಅವರ ಪುಟ್ಟ ಹೊಲದಲ್ಲಿ ಬೆಳೆದ ತರಕಾರಿ ಮತ್ತು ಧಾನ್ಯಗಳು ಅವರಿಗೆ ಸಾಕಾಗುತ್ತಿರಲಿಲ್ಲ. ಎಷ್ಟೋ ದಿನ ರಾತ್ರಿ ಅವರು ಊಟ ಮಾಡದೆ…
  • April 24, 2021
    ಬರಹ: ಬರಹಗಾರರ ಬಳಗ
    ನಿವೃತ್ತಿಯ ಅಂಚಲ್ಲಿದ್ದ ನನಗೆ, ಶಾಲೆಗೆ ಬಂದವರಾರೆಂದು ಗುರುತಿಸಲು ಕಷ್ಟವಾಯಿತು. ಕಾಲುಗಳಿಗೆ ನಮಸ್ಕರಿಸಿದ  ವ್ಯಕ್ತಿಯನ್ನು ಕುಳಿತುಕೊಳ್ಳಲು ಹೇಳಿದೆ. 'ಗುರುತು ಸಿಗಲಿಲ್ಲವೇ? ನಾನು ದಿನೇಶ್' ಎಂದ. ಮುಖವನ್ನೇ ನೋಡಿದಾಗ 'ನನ್ನಮ್ಮ ಅಂದು…
  • April 24, 2021
    ಬರಹ: ಬರಹಗಾರರ ಬಳಗ
    ನಿನ್ನ ರೂಪವು ನನಗೆ ಕರೆದು ತೋರಿದೆ ಏಕೆ ಬರುವೆನೆನ್ನುತ ನಾನು ಬಳಿಗೆ ಬಂದರೆ ಸಾಕೆ||ಪ||   ಒಲವ ನಗೆಯಲಿ ಮಿಂದು ಚೆಲುವ ಚೆನ್ನಿಕೆಯಾಗಿ ನಲಿವ ಮನದೊಳು ಬಂದು ಗೆಲುತ ಹೃದಯವನಲ್ಲಿ ಸಲುಗೆಯಲ್ಲಿಯೆ ಸ್ಪರ್ಶ ಪಡೆದು ಸಾಗುವೆಯಲ್ಲೆ||೧||   ಪ್ರೇಮ…
  • April 24, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೨* *//ಅಥ ದ್ವಾದಶೋಧ್ಯಾಯ://*              *ಭಕ್ತಿಯೋಗವು* *ಅರ್ಜುನ ಉವಾಚ*  *ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾ://೧//* ಅರ್ಜುನನು ಹೇಳಿದನು _ ಹೇ ಮನಮೋಹನಾ!…
  • April 23, 2021
    ಬರಹ: Ashwin Rao K P
    ಹೌದು, ಈ ಮಾತು ನೂರಕ್ಕೆ ನೂರು ಸತ್ಯ. ಪುಸ್ತಕಗಳ ಸಂಗದಲ್ಲಿ ನಾವು ಬಹಳಷ್ಟನ್ನು ಕಲಿಯುತ್ತೇವೆ. ಪುಸ್ತಕಗಳು ನಮ್ಮ ಉತ್ತಮ ಗೆಳೆಯರು. ಉತ್ತಮ ಪುಸ್ತಕಗಳು ನಮ್ಮನ್ನು ಎಂದೂ ನಿರಾಶೆ ಮಾಡುವುದಿಲ್ಲ, ಸಮಯವನ್ನು ಹಾಳು ಮಾಡಲು ಬಿಡುವುದಿಲ್ಲ, ನಮಗೆ…