July 2021

  • July 19, 2021
    ಬರಹ: ಬರಹಗಾರರ ಬಳಗ
    ಹುಣ್ಣಿಮೆ ದಿನ ಹಾಲು ಬೆಳಕು ಚೆಲ್ಲಿ ನಲಿತು ತಿಂಗಳು ಹೆಣ್ಣಿನ ಮನದೊಳಗೆ ತುಂಬ ಕೋಟಿ ಕನಸ ಕಣ್ಗಳು||   ಸೂರ್ಯ ಚಂದ್ರ ತಾರೆಗಳನು ಹೊತ್ತ ಬಾನು ಚೆಂದವು ಧೈರ್ಯದಿಂದ ಸಾಧಿಸಿದರೆ ಚಂದ್ರಯಾನ ಸಾಧ್ಯವು ||   ಅಂದು ಕೊಂಡು ಮನಸಿನೊಳಗೆ ಅಭ್ಯಾಸವನು…
  • July 19, 2021
    ಬರಹ: Shreerama Diwana
    ಕುಮಾರಸ್ವಾಮಿ - ಸುಮಲತಾ, ದರ್ಶನ್‌ - ಇಂದ್ರಜಿತ್, ಕಾಂಗ್ರೆಸ್-ಬಿಜೆಪಿ… ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾರಹಿತವಾಗಿ…
  • July 19, 2021
    ಬರಹ: Kavitha Mahesh
    ಮಗಳು- ‘ಅಮ್ಮ ಪ್ರಪಂಚದ ಹೆಸರಾಂತ ವೈದ್ಯರುಗಳು ಯಾರಮ್ಮ?’ ತಾಯಿ- ‘ಮಗಳೇ ಪ್ರಪಂಚದ ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು, ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ’ 1 ಸೂರ್ಯನ ಬೆಳಕು ಅಥವಾ ಸೂರ್ಯನ ಕಿರಣಗಳು: ದಿನನಿತ್ಯ…
  • July 19, 2021
    ಬರಹ: ಬರಹಗಾರರ ಬಳಗ
    ಅರಳುಗಳಲಿ ಹೊಗರು ತುಂಬಲಿ, ನವ ವಸಂತಿನ ಎಲರು ಬೀಸಲಿ... ಸುಖಾಗಮಿಸಿ ಆದರಿಸಿರಿ, ಉದ್ಯಾನಗಳ ಉದ್ಯಮಗಳು ಮುಂದುವರಿಯಲಿ...   ಪಂಜರವು ದುಃಖತ್ರಸ್ತಗೊಂಡಿವೆ, ಕೋಮಲ ನಸುತಂಗಾಳಿಗಳಿಗೆ ಹೇಳಿರಿ; ನಿವೇದಿಸಿದೊಡೆ ದೈವ ಮುನ್ನಿರೇ ಇಂದು ಒಲವಿನ ಪಠಣವ…
  • July 19, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೮*      *ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್/* *ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ//೨೫//*   ಯಾವ ಕರ್ಮವು ಪರಿಣಾಮ ,ಹಾನಿ,ಹಿಂಸೆ ಮತ್ತು ಸಾಮರ್ಥ್ಯ ಮೊದಲಾದವುಗಳ ವಿಚಾರಮಾಡದೆ ಕೇವಲ ಅಜ್ಞಾನದಿಂದ…
  • July 18, 2021
    ಬರಹ: ಬರಹಗಾರರ ಬಳಗ
    ಮೊದಲು ಒಂದು ಪಾತ್ರೆಗೆ ನೀರು ಹಾಕಿ ಟೊಮ್ಯಾಟೋ, ಆಲೂಗಡ್ಡೆ ಮತ್ತು ಎರಡು ತುಂಡು ಚಕ್ಕೆ, ನಾಲ್ಕು ಲವಂಗ, ಆರು ಮೆಣಸು ಹಾಕಿ ಬೇಯಿಸಿಕೊಳ್ಳಿ ಮಸಾಲೆ ಪದಾರ್ಥಗಳನ್ನು ಹಾಗೆ ಹಾಕಬೇಕು. ಚೆನ್ನಾಗಿ ಬೆಂದ ನಂತರ ಬರಿ ಟೊಮ್ಯಾಟೋ ಆಲೂಗಡ್ಡೆ ಮಿಕ್ಸರ್…
  • July 18, 2021
    ಬರಹ: ಬರಹಗಾರರ ಬಳಗ
    ಮನವಿಲ್ಲದ ಮಾನವ ಮನುಷ್ಯತ್ವ ಮರೆತಂತೆ ಮರೆವಿನ ರೋಗವೊಂದು ಒಳಗೊಳಗೆ ಸುತ್ತಿಕೊಂಡಂತೆ ಮರೆತಿರುವರವರು ಹಿಂದಿನ ಸ್ನೇಹತ್ವದೊಳಗಿನ ಸಂಕೋಲೆ ಹೊಸನೀರು ಬಂದಾಗ ಹಳೆನೀರು ಕೊಚ್ಚಿಕೊಂಡು ಹೋದಂತೆ, ಹೋಗೇ ಬಿಟ್ಟಿದೆಯಂತೆ ಸತ್ತಂತೆ !!   ಇಂದಿನ…
  • July 18, 2021
    ಬರಹ: Shreerama Diwana
    ಓ, ಹಾಲು ಬಿಳುಪಿನ ಸುರಸುಂದರಾಂಗಿಣಿಯೇ, ಹಾಯ್,ಚೆಲುವಾಂತ ಚೆನ್ನಿಗ ಮನ್ಮಥನೇ, ಸೌಂದರ್ಯ ಸಾಮಾಗ್ರಿಗಳ ಬ್ಯೂಟಿ ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ, ನಿಮ್ಮ ಸೌಂದರ್ಯಕ್ಕೆ - ಅದೃಷ್ಟಕ್ಕೆ ಅಭಿನಂದನೆಗಳು. ಆ ಉತ್ಪನ್ನಗಳ ಬ್ರಾಂಡ್…
  • July 17, 2021
    ಬರಹ: Ashwin Rao K P
    ಯಾವ ಬುದ್ಧಿ? ನನ್ನ ನಾದಿನಿ ಮಗ ಚಿನ್ಮಯ್ ದಸರಾ ರಜೆಯಲ್ಲಿ ನಮ್ಮ ಮನೆಗೆ ಬಂದಿದ್ದ. ತಿಂಡಿಯೇ ಆಗಲಿ, ಊಟವೇ ಆಗಲಿ ಅವನಿಗೆ ಇಷ್ಟವಾದುದನ್ನೇ ಮಾಡಿಕೊಡಬೇಕಿತ್ತು. ಅವನಿಗಿಷ್ಟವಾದ ದೋಸೆಗೆ ಒಂದೆಲಗದ ಚಟ್ನಿ ಮಾಡಿಕೊಟ್ಟೆ. ಅವನಿಗೆ ಏನನ್ನಾದರೂ…
  • July 17, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 17, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಜೂಲಿಯಾ ಎಂಬ ರಾಜಕುಮಾರಿ ಇದ್ದಳು. ಅವಳು ರೂಪವತಿ. ಆದರೆ ಅವಳು ಮಹಾ ಸ್ವಾರ್ಥಿ. ಅವಳಿಗೆ ಯಾವಾಗಲೂ ತನ್ನ ದುಬಾರಿ ಉಡುಪುಗಳು ಮತ್ತು ಬೆಲೆಬಾಳುವ ಆಭರಣಗಳದ್ದೇ ಯೋಚನೆ. ಒಂದು ದಿನ ಮಹಾರಾಜ (ಅವಳ ತಂದೆ) ಜೂಲಿಯಾಳಿಗೆ ಒಂದು…
  • July 17, 2021
    ಬರಹ: Shreerama Diwana
    ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ  ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ, ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ  ಜೀವವನ್ನೇ ತೆಗೆದು…
  • July 17, 2021
    ಬರಹ: ಬರಹಗಾರರ ಬಳಗ
    ನಮ್ಮ ದೇಹ ಒಂದು ಬೃಹತ್ ಮರವಿದ್ದಂತೆ. ಬಯಸಿದರೆ, ಮನಸ್ಸು ಮಾಡಿದರೆ ಆಲದ ಮರವಾಗಬಹುದು. ಆದರೆ ಮರದ ರೆಂಬೆಕೊಂಬೆಗಳಲ್ಲಿ ಅರಿಷಡ್ವರ್ಗಗಳು ಎಂಬ ಪಕ್ಷಿಗಳು ಮನೆ ಮಾಡಿ ಕುಳಿತಿದೆಯಲ್ಲ? ಅದನ್ನು ಹೋಗಲಾಡಿಸಲು ಯಾಕೆ ನಾವು ಪ್ರಯತ್ನಿಸಬಾರದು? ಪ್ರಯತ್ನ…
  • July 17, 2021
    ಬರಹ: ಬರಹಗಾರರ ಬಳಗ
    ಮರೆತಿರುವಿರಾ ನೀವು ನನ್ನ ಮರೆಯಲು ಏನಿರಬಹುದು ಕಾರಣ   ಸ್ನೇಹವನ್ನು ನೀಡಿದವರು ನೀವು ಪ್ರೀತಿಯನ್ನು ತೋರಿದವರು ನೀವು ಧೈರ್ಯವನ್ನು ತುಂಬಿದವರು ನೀವು ಗುರಿಯನ್ನು ತಲುಪಿಸಿದವರು ನೀವು !!ಮರೆತಿರುವಿರಾ ನೀವು ನನ್ನ!   ಅಣ್ಣ ಎಂದವರು ನೀವು ಹರಸಿ…
  • July 16, 2021
    ಬರಹ: Ashwin Rao K P
    ನೀವು ಪತ್ತೇದಾರಿ ಕಾದಂಬರಿಗಳ ಅಭಿರುಚಿ ಹೊಂದಿರುವವರಾಗಿದ್ದು, ಹಳೆಯ ಕಾಲದ ಬರಹಗಳನ್ನು, ಲೇಖಕರನ್ನು ಬಲ್ಲವರಾಗಿದ್ದರೆ ನಿಮಗೆ ಎಡ್ಗರ್ ಅಲೆನ್ ಪೋ ಬಗ್ಗೆ ತಿಳಿದಿರುತ್ತದೆ. ನಮ್ಮ ಕನ್ನಡದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆದು ಹುಚ್ಚು…
  • July 16, 2021
    ಬರಹ: Shreerama Diwana
    ಅದೇ ರಾಜಕೀಯ, ಅದೇ ಆಡಳಿತ, ಅದೇ ಸುದ್ದಿಗಳು, ಬೇಸಿಗೆಯ ಸೆಖೆ, ಮಳೆಗಾಳಿಯ ಆಹ್ಲಾದ ಚುಮುಚುಮುಗುಟ್ಟುವ ಚಳಿ, ಅಪಘಾತಗಳು, ಅಪರಾಧಗಳು, ಆತ್ಮಹತ್ಯೆಗಳು  ಮತ್ತಷ್ಟು ಹೆಚ್ಚೆಚ್ಚು, ತಲೆ ಎತ್ತುತ್ತಿರುವ ಕಟ್ಟಡಗಳು, ರಸ್ತೆ ತುಂಬಿದ ಕಾರುಗಳು,…
  • July 16, 2021
    ಬರಹ: ಬರಹಗಾರರ ಬಳಗ
    ‌ಒಮ್ಮೆ ಒಬ್ಬರು ಮಹನೀಯರು ಜ್ಞಾನಿಗಳ ಹತ್ತಿರ ಕೇಳಿದರಂತೆ 'ನೀವು ಈಶ್ವರನನ್ನು ನೋಡಿದ್ದೀರಾ? ಈಶ್ವರನನ್ನು ನೋಡಿದ್ದೇನೆ ಎಂದು ಹೇಳುವಿರಾದರೆ, ಅವನ ರೂಪವನ್ನು ಹೇಳಿ ಎಂಬುದಾಗಿ. ಜ್ಞಾನಿಗಳೋ ಮಹಾ ತಪಸ್ವಿಗಳು. ಎಲ್ಲವನ್ನೂ ಒಳಗಣ್ಣಿಂದ ತಿಳಿದು…
  • July 16, 2021
    ಬರಹ: ಬರಹಗಾರರ ಬಳಗ
    ಜಡೆಗೆ ಮುಡಿದ ಮಲ್ಲಿಗೆ ತೇಲಿ ಬಂತು ಗಾಳಿಗೆ ನಿನ ನೋಡಿ  ಸೋತು ಹೋದೆ ಬಿಸಿಲಲ್ಲಿ ನಾ ನಡಿಗಿ ಹೋದೆ   ಮನಸ ನೀ ಸೋಕಿ ನಿಂತೆ ಕತ್ತಲ ಕಣ್ಣಿಗೆ ಬೆಳಕ ತಂದೆ ಹೃದಯ ಕದ್ದ ಎತ್ತ ಹೋದೆ ಹುಡುಕ ಬಂದೆ ಮಾಯವಾದೆ   ದುಂಡು ಮುಖದ ಸುಂದರಿ ನೀನು ನಗುತಾ…
  • July 15, 2021
    ಬರಹ: Ashwin Rao K P
    ೧೯೮೩ರ ಕ್ರಿಕೆಟ್ ವಿಶ್ವಕಪ್ ಎಂದಾಗ ನಮಗೆ ನೆನಪಿಗೆ ಬರುವುದು ನಾಯಕ ಕಪಿಲ್ ದೇವ್ ಹಾಗೂ ಫೈನಲ್ ನಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊಹಿಂದರ್ ಅಮರನಾಥ್. ಆದರೆ ಭಾರತ ಕ್ರಿಕೆಟ್ ತಂಡವನ್ನು ಫೈನಲ್ ಗೆ ತಂದ ಕೀರ್ತಿ ಯಶ್ಪಾಲ್ ಶರ್ಮ…
  • July 15, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…