January 2022

  • January 21, 2022
    ಬರಹ: ಬರಹಗಾರರ ಬಳಗ
    ಇಲ್ಲೊಂದು ಸಂತೆ ಇದೆ. ಆದರೆ ಇದು ವಾರ, ದಿನಗಳಿಗೆ ಸೀಮಿತವಾದದ್ದಲ್ಲ. ಕ್ಷಣ ಕ್ಷಣದ ಸಂತೆ. ನೆರಳು ಬಿಸಿಲಿನ ಭೇದಭಾವವಿಲ್ಲದೆ ಮಾರಾಟವಾಗುತ್ತಿದೆ ವಸ್ತುಗಳು. ಇಲ್ಲಿ ಖರೀದಿಸುವರು ಮಾತ್ರ ಇದ್ದಾರೆ, ಮಾರಾಟಗಾರನಿಲ್ಲ. ನಾವು ಖರೀದಿಸುವ ವಸ್ತುಗಳ…
  • January 21, 2022
    ಬರಹ: Ashwin Rao K P
    ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಹಾಗೂ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್…
  • January 21, 2022
    ಬರಹ: Shreerama Diwana
    ಕೊರೋನಾ, ಓಮಿಕ್ರಾನ್ ಉತ್ತುಂಗದ ಈ ಸಮಯದಲ್ಲಿ ಕೆಮ್ಮು ನೆಗಡಿ ಶೀತ ಜ್ವರ ಬಹುತೇಕ ಜನರಲ್ಲಿ ಸಾಮಾನ್ಯ ಆಗುತ್ತಿರುವಾಗ ಹಿಂದಿನ ಎರಡು ಅಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚು ಒಲವು ತೋರುತ್ತಿದ್ದ ಜನ ಈಗ ಏಕಾಏಕಿ ಸಣ್ಣ ಸಾಮಾನ್ಯ…
  • January 21, 2022
    ಬರಹ: Ashwin Rao K P
    ‘ಕಂಗಳ ಬೆಳಗು' ಇದು ಬೇಂದ್ರೆ ಮತ್ತು ಮಧುರಚ್ಹೆನ್ನರ ಕಾವ್ಯಗಳಲ್ಲಿವ್ಯಗಳಲ್ಲಿ ಅನುಭಾವ : ತಲನಿಕ ಅಧ್ಯಯನ ಎಂದು ಲೇಖಕರಾದ ಡಾ. ಸತ್ಯಮಂಗಲ ಮಹಾದೇವ ಇವರು ಪುಸ್ತಕದ ಮುಖಪುಟದಲ್ಲೇ ಪ್ರಕಟ ಮಾಡಿದ್ದಾರೆ. ಈ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಸಂಸ್ಕೃತ…
  • January 21, 2022
    ಬರಹ: Ashwin Rao K P
    ನಮ್ಮೆಲ್ಲರ ಈಗಿಲ್ಲದ ಅಂದಿನ 28ಎ ಬಸ್ಸು 
  • January 21, 2022
    ಬರಹ: ಬರಹಗಾರರ ಬಳಗ
    ಅಜ್ಞಾನವೆನ್ನುವುದು ಎಲ್ಲಿಂದ ಎಲ್ಲಿಗೂ ಮನುಷ್ಯನನ್ನು ಒಯ್ಯಬಹುದು. ಮಾನವ ಸಮಾಜದಲ್ಲಿ ಒಳ್ಳೆಯವನಾಗಲು ಹಲವು ದಾರಿಗಳಿದ್ದಂತೆ, ಕೆಟ್ಟವನಾಗಲು, ಹಾಳಾಗಲೂ ಅನೇಕ ಮಾರ್ಗಗಳಿವೆ. ತಾನು ಏನು ಮಾಡಿದರೂ ತೊಂದರೆಯಿಲ್ಲ, ನಾನು ಹೋದದ್ದೇ ದಾರಿ, ಬೇಕಾದವರು…
  • January 21, 2022
    ಬರಹ: ಬರಹಗಾರರ ಬಳಗ
    ಬಾಳ ಬಂಡಿ ಚಲಿಸುವಾಗ ಬಾಳ ಲತೆಯು ಮುದುಡದಿರಲಿ ಬಾಳ ಪ್ರೇಮದಂಥ ಸವಿಯು ಸೇರಿ ಹೋಗಲಿ ಬಾಳುಯಿರದ ಬದುಕು ಬೇಕೆ ಬಾಳುಯಿರದ ಗಾನವೇಕೆ ಬಾಳುವಂಥ ಬದುಕ ಪಾಠ ಸೇರಿ ಹೋಗಲಿ   ಮನದ ಭಾವ ತೊರೆಯಬೇಡ ಮನಕೆ ಮನವ ಸೆರೆಯಮಾಡು ಮನಸ್ಸಿನಾಳದೊಳಗೆ ಬೆರೆತು ಸೇರಿ…
  • January 21, 2022
    ಬರಹ: ಬರಹಗಾರರ ಬಳಗ
    ಮೌನವೇ ಮೌನ ತಾಳಿದ ಹೊತ್ತು. ನಿಶೆಯೊಂದಿಗೆ ತಾರೆಗಳು ಆಗಸದಲ್ಲಿ ಆಟವಾಡುತ್ತಿರುವ ಸಮಯ, ಬಿಸಿಯಾಗಿದ್ದ ರಸ್ತೆ ಉಸಿರೆಳೆದುಕೊಂಡು ನೆಮ್ಮದಿಯ ನಿದ್ರೆಯಲ್ಲಿತ್ತು. ಪಾದಾಚಾರಿ ರಸ್ತೆಗೆ ತಲೆ ಒರಗಿಸಿದ ಡಾಂಬಾರಿಗೆ ನಿದ್ದೆಯ ಮಂಪರು ಆವರಿಸಿತ್ತು.…
  • January 20, 2022
    ಬರಹ: addoor
    ಇಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ” ಎಂಬ ಈ ಸಂಕಲನದಲ್ಲಿವೆ…
  • January 20, 2022
    ಬರಹ: Ashwin Rao K P
    ಕಥಕ್ ನೃತ್ಯಕ್ಕೆ ಹೊಸ ಭಾಷ್ಯ ಬರೆದ ಬಿರ್ಜೂ ಮಹಾರಾಜ್ ಅವರು ಜನವರಿ ೧೭, ೨೦೨೨ರಂದು ನಮ್ಮನ್ನು ಅಗಲಿದರು. ನಮ್ಮ ರಾಜ್ಯಕ್ಕೆ ಕಥಕ್ ನೃತ್ಯ ಸ್ವಲ್ಪ ಅಪರೂಪದ್ದೇ. ಇವರು ಖ್ಯಾತ ಕಥಕ್ ನೃತ್ಯ ಘರಾನಾ (ಕುಟುಂಬ)ವಾದ ಮಹಾರಾಜ್ ವಂಶಸ್ಥರು. ತಮ್ಮ…
  • January 20, 2022
    ಬರಹ: Shreerama Diwana
    ಇದೊಂದು ವಿಶಿಷ್ಟ ಕಲ್ಪನೆ. ಸಾಮಾನ್ಯವಾಗಿ ಆಧ್ಯಾತ್ಮಿಕತೆ ಎಂದರೆ ಧಾರ್ಮಿಕ ನಂಬುಗೆಯ, ದೈವತ್ವದ ಕಲ್ಪನೆಯ ಮೋಕ್ಷದೆಡೆಗಿನ ಮನೋನಿಯಂತ್ರಣದ ಒಂದು ಪಯಣ ಅಥವಾ ಅರಿವು ಅಥವಾ ಸಾಧನೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಗೋಚರ ಶಕ್ತಿಯ ಮೇಲಿನ ಭಕ್ತಿ…
  • January 20, 2022
    ಬರಹ: Shreerama Diwana
    ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ'ದ "ಶೋಧನೆ" ಬೆಂಗಳೂರಿನ ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ' ಬಳಗದ ಸದಸ್ಯರು ರೂಪಿಸಿ ಹೊರತರುತ್ತಿದ್ದ ಮಾಸಿಕ " ಶೋಧನೆ". ಬೆಂಗಳೂರಿನ ಶೇಷಾದ್ರಿಪುರಂ ನೆಹರೂ ನಗರ ಮುಖ್ಯ ರಸ್ತೆಯಲ್ಲಿ ಕಚೇರಿ…
  • January 20, 2022
    ಬರಹ: ಬರಹಗಾರರ ಬಳಗ
    ‘ಆಭರಣ’ ಧರಿಸಿದಾಗ ನಾವು ಇನ್ನಷ್ಟೂ ಸುಂದರವಾಗಿ ಕಾಣುತ್ತೇವೆ. ಆಭರಣದ ಹಿಂದೆ ಎಷ್ಟು ಶ್ರಮವಿದೆ ಮಾಡಿಸಿದವರಿಗೆ ಮಾತ್ರ ಆ ಕಷ್ಟ ಗೊತ್ತಿರಲು ಸಾಧ್ಯ. ಮದುವೆಗಳಲ್ಲಿ ಹೆಂಗಳೆಯರ ಆಭರಣ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲಾ ಶೋಭಿಸುವುದು ಸಾಮಾನ್ಯ.…
  • January 20, 2022
    ಬರಹ: ಬರಹಗಾರರ ಬಳಗ
    ನಾನು ಒಪ್ಪಲೇನಿದೆ ಈ ಭೂಮಿಯ ನಾ ಬುವಿಗೆ ಬಂದಾಗಲೆ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ !   ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ
  • January 20, 2022
    ಬರಹ: ಬರಹಗಾರರ ಬಳಗ
    ನಮ್ಮದೇ ದೇಶದ ತಳಿ. ಬಡವರ ಭಾಗ್ಯನಿಧಿ. ಯಾರಿಗೂ ಬೇಡದ ಕಸವನ್ನು ತಿಂದು ರಸದಂತ ಗಟ್ಟಿ ಹಾಲು ನೀಡುವ ಪಶು. ಅದಕ್ಕೆ ಆಕಳುಗಳಿಗೆ ಸಿಗಬೇಕಾದ ಗೌರವ ಮನ್ನಣೆ ಯಾವತ್ತೂ ಸಿಕ್ಕೇ ಇಲ್ಲ. ಒಂದು ರೀತಿಯಲ್ಲಿ ಅವು ಶೋಷಿತ ಜೀವಿಗಳು. ಆಕಳುಗಳನ್ನು ಗೋಮಾತೆ,…
  • January 19, 2022
    ಬರಹ: Ashwin Rao K P
    ಕಳೆದ ವಾರ ನಾವು ಪ್ರಕಟಿಸಿದ ಕೋ.ಚನ್ನಬಸಪ್ಪನವರ ಕವನವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಈ ವಾರ ನಾವು 'ಚಿದಂಬರ' ಎಂದೇ ಖ್ಯಾತರಾಗಿದ್ದ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರ ಕವನವೊಂದನ್ನು ಸಂಗ್ರಹಿಸಿ ಹಂಚಿಕೊಂಡಿದ್ದೇವೆ. ಚಿದಂಬರರ…
  • January 19, 2022
    ಬರಹ: Ashwin Rao K P
    ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸರಕಾರ ಹಾಗೂ ಆಡಳಿತ ವರ್ಗ ಚಿಂತಿಸುತ್ತಿದೆ. ಎರಡನೇ ಅಲೆಯ ಆಘಾತದಿಂದ ಹೊರಬಾರದ ಜನರಿಗೆ, ಮೂರನೆ ಅಲೆಯಿಂದ…
  • January 19, 2022
    ಬರಹ: Shreerama Diwana
    ನೈಸರ್ಗಿಕವಾಗಿ ಹಗಲು ರಾತ್ರಿಗಳ ಒಂದು ದಿನದ ಲೆಕ್ಕದಲ್ಲಿ 365 ದಿನಗಳ ಒಂದು ವರ್ಷದ ಒಂದೊಂದೇ ನಿಲ್ದಾಣಗಳನ್ನು ದಾಟುತ್ತಾ ಸಂಜೆಯ ನಿಲ್ದಾಣ ತಲುಪಿರುವುದಕ್ಜೆ ಅತೃಪ್ತಿಯ ನಡುವೆ ಹೆಮ್ಮೆಯೂ ಇದೆ. ಸಾಮಾನ್ಯವಾಗಿ ಶೂನ್ಯದಿಂದ ಪ್ರಾರಂಭವಾಗುವ ಜೀವನ…
  • January 19, 2022
    ಬರಹ: Ashwin Rao K P
    ಹರಿಕಿರಣ್ ಹೆಚ್. ಉದಯೋನ್ಮುಖ ಕಥೆಗಾರರು. ‘ಲಾಲಿ ಪಾಪ್ ಮತ್ತು ಇತರ ಕಥೆಗಳು' ಇವರ ಚೊಚ್ಚಲ ಕಥಾ ಸಂಕಲನ. ಈ ಸಂಕಲನದಲ್ಲಿ ೧೦ ಕಥೆಗಳಿವೆ. ಕಥೆಗಳು ಪುಟ್ಟದಾಗಿದ್ದು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಕೆಲವೊಂದು ಕಥೆಗಳು ನಿಜಕ್ಕೂ ಬಹಳ…
  • January 19, 2022
    ಬರಹ: ಬರಹಗಾರರ ಬಳಗ
    ‘ಗುರಿ ಮುಂದೆ ಗುರು ಹಿಂದೆ ಇರಬೇಕಂತೆ’. ಅವೆರಡೂ ಇದ್ದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಅವೇ ಇಲ್ಲ ಎಂದಾದರೆ ಮನದಲ್ಲಿ ವಕ್ರತೆ ಮೂಡಿ ಸಾಗುವ ಹಾದಿ ಸಹ ಅಂಕುಡೊಂಕುಗಳಿಂದ ಕೂಡಿ ದಡ ತಲುಪದು. ಪ್ರತಿಯೋರ್ವನೂ ದಡವನ್ನು…