October 2022

  • October 10, 2022
    ಬರಹ: Ashwin Rao K P
    ಸ್ವಾಮಿ ರಾಮತೀರ್ಥರು ಒಮ್ಮೆ ತಮ್ಮ ಅನುಯಾಯಿಗಳಿಗೆ ಪುಟ್ಟದೊಂದು ಸವಾಲನ್ನು ನೀಡುತ್ತಾರೆ. ಬೋರ್ಡಿನ ಮೇಲೆ ಸೀಮೆ ಸುಣ್ಣದಿಂದ ಉದ್ದದ ಗೆರೆಯನ್ನೆಳೆದು ಇದನ್ನು ಹೇಗಾದರೂ ಮಾಡಿ ಚಿಕ್ಕದು ಮಾಡುವಂತೆ ಹೇಳುತ್ತಾರೆ. ಎಲ್ಲಾ ಶಿಷ್ಯಂದಿರೂ…
  • October 10, 2022
    ಬರಹ: Ashwin Rao K P
    ಕಂದಾಯ ಇಲಾಖೆಯ ಸಿಬ್ಬಂದಿಯೇ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಕೊಡುವವರಾರು…
  • October 10, 2022
    ಬರಹ: Shreerama Diwana
    ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ… ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ, ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ…
  • October 10, 2022
    ಬರಹ: ಬರಹಗಾರರ ಬಳಗ
    ಬೆನ್ನು ತಿರುಗಿಸಿ ಹೊರಟವರ ಮುಖಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ.  ನೈಜತೆಯೋ ಮುಖವಾಡವೋ ಅನ್ನುವುದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ…
  • October 09, 2022
    ಬರಹ: ಬರಹಗಾರರ ಬಳಗ
    ಅಮಾವಾಸ್ಯೆಯ ಕತ್ತಲನ್ನು ಭೇದಿಸಿಕೊಂಡು ಕಾರಿನ ಬೆಳಕು ಕಣ್ಣಿಗೆ ಕುಕ್ಕಿತು ."ನಿಮಗೆ ಬಿಳಿಗಿರಿ ದಾರಿ ಗೊತ್ತೇ?" ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಕೇಳಿದ. "ನಾನೂ ಅಲ್ಲಿಗೆ ಹೋಗಬೇಕು. ಕಾಡಿನ ಹಾದಿಯಲ್ಲಿ ಒಬ್ಬನೇ ನಡೆದು ಹೋಗುವುದು ಕಷ್ಟ.…
  • October 09, 2022
    ಬರಹ: Shreerama Diwana
    ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಸರಿಯಾದ ಕ್ರಮ ನಿಜ. ಆದರೆ… ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿ ಉದ್ಯೋಗ ಸೃಷ್ಟಿಗೆ ಪ್ರಾಮುಖ್ಯತೆ ನೀಡಿ ಮೀಸಲಾತಿಯ ಅವಶ್ಯಕತೆ ಕಡಿಮೆ ಮಾಡುವ ಬದಲು ಅದನ್ನೇ ಒಂದು ಅಸ್ತ್ರವಾಗಿ ಉಪಯೋಗಿಸಿಕೊಂಡು…
  • October 09, 2022
    ಬರಹ: ಬರಹಗಾರರ ಬಳಗ
    ಅವರವರ ಇಷ್ಟದ ಬದುಕನ್ನ ಅವರವರು ಬದುಕುತ್ತಾರೆ. ಅಂತ ನಾನಂದುಕೊಂಡಿದ್ದೆ. ಆದರೆ ಎಲ್ಲರೂ ಹಾಗಿರುವುದಿಲ್ಲ, ಯಾರದೋ ಇಷ್ಟಕ್ಕೆ ನಮ್ಮ ಬದುಕನ್ನು ಹೊಂದಿಸಿ ಕೊಂಡವರಿದ್ದಾರೆ ಅಥವಾ ತಮ್ಮ ಇಷ್ಟದ ಬದುಕನ್ನ ಬದುಕೋಕೆ ಹೆಣಗಾಡುತ್ತಲೇ ಇರುವವರು ಇದ್ದಾರೆ…
  • October 09, 2022
    ಬರಹ: ಬರಹಗಾರರ ಬಳಗ
    ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ  ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ   ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ  ವಿಷಸರ್ಪ ಕಾಳಿಂಗನ ಹೆಡೆಯ ತುಳಿದನೇ …
  • October 08, 2022
    ಬರಹ: Ashwin Rao K P
    ಡಿವೋರ್ಸ್ ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳೇ ಆಗಿದ್ದವು. ಮಗ ಮತ್ತು ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಗಾಂಪ ತನ್ನ ಮಗನಿಗೆ ಕಾಲ್ ಮಾಡಿದ. ಅತ್ತ ಮಗ ಕಾಲ್ ರಿಸೀವ್ ಮಾಡುತ್ತಿದ್ದಂತೆ,…
  • October 08, 2022
    ಬರಹ: Ashwin Rao K P
    ಚೋಳರಸರು ಹಿಂದೂಗಳೇ ಆಗಿರಲಿಲ್ಲ. ರಾಜೇಂದ್ರ ಚೋಳನಂತೂ ಹಿಂದೂ ಎಂದುಕೊಂಡು ಆಳ್ವಿಕೆಯನ್ನೇ ಮಾಡಿರಲಿಲ್ಲ ಎಂದು ತಮಿಳು ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಖ್ಯಾತ ತಮಿಳು ಸಿನೆಮಾ ನಿರ್ದೇಶಕ ವೆಟ್ರಿ ವೇಲನ್ ಕೂಡ ಚೋಳರೆಂದೂ…
  • October 08, 2022
    ಬರಹ: Shreerama Diwana
    ಕನ್ನಡ ಗೆಳೆಯ-ಗೆಳತಿಯರ ನಲ್ಮೆಯ ‘ಉದಯ ಕರ್ನಾಟಕ' ಪಾಕ್ಷಿಕ ಪತ್ರಿಕೆ ಬೆಂಗಳೂರಿನಿಂದ ಪ್ರಕಟವಾಗುತ್ತಿದೆ. ಪತ್ರಿಕೆಯ ಸಂಪಾದಕರು ಅರುಣ್ ಗೌಡ ಆಲಿಯಾಸ್ ಎಂ.ಪಿ.ಅರುಣ್ ಕುಮಾರ್. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು.…
  • October 08, 2022
    ಬರಹ: Shreerama Diwana
    ಜನಸಂಖ್ಯೆಯ ಸ್ಪೋಟ ಮತ್ತು ಜನಸಂಖ್ಯೆಯ ನಿಯಂತ್ರಣ ಹಾಗೂ ಪರ ವಿರೋಧ ಚರ್ಚೆಗಳು ಜೊತೆಗೆ ವಾಸ್ತವ ಅಂಶಗಳು...ಭಾರತದ ಜನಸಂಖ್ಯೆಯನ್ನು ನಿಯಂತ್ರಿಸುವ ಬಗ್ಗೆ ಸ್ವಲ್ಪ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಈಗ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ…
  • October 08, 2022
    ಬರಹ: ಬರಹಗಾರರ ಬಳಗ
    ಪ್ರಾಂಶುಪಾಲರು ಎರಡು-ಮೂರು ಬಾರಿ ಹೇಳಿದರು, ಪರೀಕ್ಷೆಯ ಸಂಖ್ಯೆಗಳನ್ನು ಹಾಕುವಾಗ ಸರಿಯಾಗಿ ನೋಡಿ ಬರೆಯುತ್ತಾ ಹೋಗು. ಮತ್ತೆ ಮತ್ತೆ ಪರೀಕ್ಷಿಸಿ ನೋಡಿ ಮುಂದುವರೆ, ಸ್ವಲ್ಪ ಸಮಯವಾದರೂ ತೊಂದರೆ ಇಲ್ಲ.  ತಪ್ಪು ಮಾಡಬೇಡ ಅಂತ. ನಾನಂದುಕೊಂಡೆ "ಈ…
  • October 08, 2022
    ಬರಹ: ಬರಹಗಾರರ ಬಳಗ
    ನೋಡು ಪಡುವಣ  ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ  ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ   ಪ್ರೀತಿ ಕಂಗಳು ಮರದ ಮರೆಯಲಿ  ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ
  • October 07, 2022
    ಬರಹ: addoor
    ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್‌ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದ ಮೈಕೇಲ್‌ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದರು. ದುರದೃಷ್ಟದಿಂದ,…
  • October 07, 2022
    ಬರಹ: Ashwin Rao K P
    ಭೂಮಿಯ ಮೇಲೆ ಅತೀ ಹೆಚ್ಚು ಬದುಕುವ ಜೀವಿಗಳಲ್ಲಿ ಆಮೆಯೂ ಒಂದು. ಇವುಗಳು ೮೦ ರಿಂದ ೧೫೦ ವರ್ಷಗಳ ತನಕ ಬದುಕುತ್ತವೆ. ೨೦೦ ವರ್ಷಕ್ಕೂ ಅಧಿಕ ಕಾಲ ಬದುಕಿದ ಆಮೆಗಳೂ ಇವೆಯಂತೆ. ಆಮೆಗಳು ಸುಮಾರು ೧೭೫ ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಕಂಡು ಬಂದವು…
  • October 07, 2022
    ಬರಹ: Ashwin Rao K P
    ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ…
  • October 07, 2022
    ಬರಹ: Shreerama Diwana
    ಕೋಲಾರ ಜಿಲ್ಲೆಯ ಇತ್ತೀಚಿನ ಘಟನೆಗಳು ಮತ್ತು ಕಂಬಾಲಪಲ್ಲಿಯ ಕಹಿ ನೆನಪುಗಳು. ಹೀಗೆ ಕೆಲವು ಕಾರಣಗಳಿಗಾಗಿ ಊರಿನ ಎರಡು ಸಮುದಾಯಗಳ ನಡುವೆ ಬೆಳದ ದ್ವೇಷದ ಕಿಚ್ಚು ಒಂದು ದಿನ ದಲಿತ ಕುಟುಂಬಗಳ ಮನೆಗೆ ಚಿಲಕ ಹಾಕಿ ಬೆಂಕಿ ಇಟ್ಟು ಒಟ್ಟು 7 ಜನರನ್ನು…
  • October 07, 2022
    ಬರಹ: ಬರಹಗಾರರ ಬಳಗ
    ರಸ್ತೆಯಲ್ಲಿ ಚಲಿಸುವಾಗ ಕೈಯಲ್ಲೊಂದು ಮೊಬೈಲ್ ಹಿಡುಕೊಂಡು ಅದನ್ನೇ ನೋಡ್ತಾ ಹೋಗ್ತಾ ಇರುತ್ತೇನೆ. ಆದರೆ ಇವತ್ತು ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಹಾಗಾಗಿ ಸುತ್ತಮುತ್ತ ಗಮನಿಸಿದೆ. ಕರೆಂಟ್ ಕಂಬದ ಕೆಳಗೊಂದು ಕುರಿ ಹುಲ್ಲು ತಿನ್ನುತ್ತಿತ್ತು.…
  • October 07, 2022
    ಬರಹ: ಬರಹಗಾರರ ಬಳಗ
    ಸಿಂಗಾರ ಸಿರಿ, ಮುಡಿಗೇರಿದ ಗರಿ, ಕಾಡಿನ ನಡುವಿನ ಊರ ದಾರಿ, ಪ್ರಕೃತಿಯನ್ನು ಬಿಗಿದಪ್ಪಿಕೊಳ್ಳುತ್ತಾ ಸಾಗುವ ಪರಿ...   ಅಚ್ಚರಿಗಳ ರಾಯಭಾರಿ, ಅದ್ಧುತಗಳ ಮೇಲೆ ಸವಾರಿ, ದೈವಾರಾಧನೆಗೆ ಆಭಾರಿ,   ನಮ್ಮತನ-ನಮ್ಮ ಜನ, ನಾವು ಅಂಟಿಕೊಂಡಿರುವ ಈ ಕಾನನ,