ಬಾಳೆ ಹಣ್ಣುಗಳಲ್ಲಿ ಹಲವಾರು ವಿಧ. ಇವುಗಳಲ್ಲಿ ನೇಂದ್ರ ಬಾಳೆ ಎಂಬ ಪ್ರಬೇಧವು ಬಾಳೆ ಕಾಯಿಗಳ ರಾಜ ಎಂದೇ ಗುರುತಿಸಲ್ಪಟ್ಟಿದೆ. ನೇಂದ್ರ ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ ಮತ್ತು ನಿರಂತರ ಬೇಡಿಕೆ.…
ಪ್ರತಿ ಚುನಾವಣೆ ಎದುರಾದಾಗಲೂ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಮೂಲಕ ಅವರನ್ನು ಪಕ್ಷದತ್ತ ಸೆಳೆಯಲು ಕಸರತ್ತು ನಡೆಸುವುದು ಸಾಮಾನ್ಯ. ಈ ಕುರಿತಂತೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಒಂದಿಷ್ಟು ಚರ್ಚೆಗಳು…
ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲ. ಸರ್ಕಾರ ಮಾಡುವ ವೆಚ್ಚದಲ್ಲಿ ಶೇಕಡಾ 20-30% ವ್ಯರ್ಥ ಅಥವಾ ದುಂದು ವೆಚ್ಚ ಆಗುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ. ಹಾಗಾದರೆ ದುಂದು…
ಪ್ರೇಮದ ಯಾಚನೆ ಮನುಷ್ಯನನ್ನು ಅಸಹಾಯಕನನ್ನಾಗಿಸುತ್ತದೆ. ಸಿಗುತ್ತದೆ ಎನ್ನುವ ವಿಶ್ವಾಸವಿದ್ದರೂ, ದೇವರಲ್ಲಿ ನೀನಾವ ಪ್ರಾರ್ಥನೆ ಮಾಡಬೇಡ. ಕೇಳೀದವರೂ ಪ್ರಾರ್ಥನಾ ರಹಿತ ಹೃದಯ ಕೇಳು ಎಂದು ಹೇಳುವ ಗಾಲಿಬ್, ತಣ್ಣಗಾಗಿ ದೇವರಲ್ಲಿ ಮೊರೆ ಹೋಗುತ್ತಾನೆ…
ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.
ಶಾರದೋತ್ಸವದಲ್ಲಿ…
ಆ ತಿರುವಿನಲ್ಲಿ ನಿಂತು ಗಮನಿಸಿದರೆ ಮನೆಯೊಳಗೆ ತುಂಬಾ ಜನ ಇದ್ದಾರೆ ಅನ್ನಿಸ್ತದೆ. ಮನೆಯ ಸುತ್ತಲೂ ಹಸಿರು ಹಬ್ಬಿ ನಿಂತಿದೆ, ಹಸಿರೇ ಮಾತನಾಡುತ್ತಿದೆ ಇಷ್ಟು ಹಸಿರು ಮಾತನಾಡಬೇಕು ಅಂತಿದ್ರೆ ಮನೆಯೊಳಗೆ ಒಂದಷ್ಟು ಜನ ಇರಲೇಬೇಕು. ಹಾಗಂದುಕೊಂಡು…
‘ಸುವರ್ಣ ಸಂಪುಟ' ಕೃತಿಯಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕವನಗಳು ಇವೆ. ಇವುಗಳಲ್ಲಿ ೯೯% ಕವನಗಳನ್ನು ಬರೆದದ್ದು ಪುರುಷ ಸಾಹಿತಿಗಳೇ. ಇದರಲ್ಲಿ ಅಡಕವಾಗಿರುವ ಏಕೈಕ ಮಹಿಳಾ ಸಾಹಿತಿ ಎಂದರೆ ಅದು ಎಲ್ ಜಿ ಸುಮಿತ್ರ ಇವರು. ಈ ಕೃತಿ ಪ್ರಕಟವಾದದ್ದು…
ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ'…
ಗಝಲ್ - ೧.
ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ
ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ
ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ
ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ
…
ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ…
ಅವಳ ಮುಂದೆ ಎರಡು ಅಡ್ಡರಸ್ತೆಗಳಿದ್ದಾರೆ. ಎರಡು ನೇರ ದಾರಿಗಳು ಎಲ್ಲಿಯೂ ಕೂಡ ಅಡ್ಡಾದಿಡ್ಡಿ ಹೊಂಡ ಗುಂಡಿಗಳು ಕಾಣುತ್ತಿಲ್ಲ. ತಲುಪಬೇಕಾದ ಗುರಿಯನ್ನು ಕೇಳಿದರೆ ಅವರು ಯಾರೂ ಕೂಡ ಈ ರಸ್ತೆಯಲ್ಲಿ ಹೋದರೆ ನಿಮಗೆ ಸಿಗುವುದಿಲ್ಲ. ಅಂತಾರೆ ಆದರೆ…
ಶಕ್ತಿ ದೇವತೆಯಾದ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು ಹೋಗಲಾಡಿಸಿ, ಭಯ, ಅಂಜಿಕೆಗಳ ದೂರಮಾಡಿ, ನೆಮ್ಮದಿಯ…
ಅಕ್ಟೋಬರ್ ೪ ಈ ನಾಡಿನ ಖ್ಯಾತ ಕವಿ ಸಾಹಿತಿ ಹುಯಿಲಗೋಳ ನಾರಾಯಣರಾಯರ ಜನುಮ ದಿನ. ಕನ್ನಡ ನಾಡು ಎಂದೂ ಮರೆಯಬಾರದ ಸಾಹಿತಿ ಹುಯಿಲಗೋಳ ನಾರಾಯಣರಾವ್. ಏಕೆ ಅಂತೀರಾ? ಈ ಬರಹ ಓದಿ...
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಕೇಳದ…
ನಾಲ್ಕೈದು ವರ್ಷಗಳಿಂದ ಹಿರಿಯರೊಬ್ಬರು ನನಗೆ ಪರಿಚಿತರು. ಸಾಮಾಜಿಕ ಜಾಲತಾಣಗಳಲ್ಲಿ ನಾನು ಬರೆಯುವ ಲೇಖನಗಳನ್ನು ತಪ್ಪದೇ ಓದುತ್ತಾರೆ. ವಾರಕ್ಕೊಮ್ಮೆಯಾದರೂ ಆ ಬಗ್ಗೆ ಮೊಬೈಲಿನಲ್ಲಿ ಚರ್ಚಿಸುತ್ತಾರೆ. ಸಮಕಾಲೀನ ಸಮಸ್ಯೆಗಳ ಬಗ್ಗೆ ತುಂಬಾ ಆಸಕ್ತಿ…
ಅದೊಂದು ಫ್ಯಾಶನ್ ಶೋ ಅಲ್ಲಿ ಅದ್ಭುತವಾದ ವಸ್ತ್ರವಿನ್ಯಾಸಗಳು ಸುಂದರವಾದ ಹುಡುಗಿಯರು, ಹುಡುಗರನ್ನ ಅಲಂಕರಿಸಿ ವೇದಿಕೆಯ ಮೇಲೆ ಪ್ರದರ್ಶನದ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಂದರವಾದದ್ದು ಅಲ್ಲಿ ಕ್ಯಾಮರಾಗಳ ಫೋಟೋಗಳಲ್ಲಿ…
ಕೇರಳದ ಕುಂಜಂಬು ಅವರು ವರುಷ ವೃದ್ಧ ರೈತರು. ತೆಂಗಿನ ಬೆಳೆಯಿಂದ ಅವರು ಗಳಿಸುವ ವಾರ್ಷಿಕ ಆದಾಯ ಕೇವಲ ರೂ.5,000. ಆದರೆ, ತೆಂಗಿನ ತೋಟದಲ್ಲಿ ಎಡೆಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸುವ ಜಾಣ್ಮೆ ಅವರದು: ಬಾಳೆಯಿಂದ ರೂ.7,850;…