October 2022

  • October 06, 2022
    ಬರಹ: Ashwin Rao K P
    ಬಾಳೆ ಹಣ್ಣುಗಳಲ್ಲಿ ಹಲವಾರು ವಿಧ. ಇವುಗಳಲ್ಲಿ ನೇಂದ್ರ ಬಾಳೆ ಎಂಬ ಪ್ರಬೇಧವು ಬಾಳೆ ಕಾಯಿಗಳ ರಾಜ ಎಂದೇ ಗುರುತಿಸಲ್ಪಟ್ಟಿದೆ. ನೇಂದ್ರ ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ ಮತ್ತು ನಿರಂತರ ಬೇಡಿಕೆ.…
  • October 06, 2022
    ಬರಹ: Ashwin Rao K P
    ಪ್ರತಿ ಚುನಾವಣೆ ಎದುರಾದಾಗಲೂ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಮೂಲಕ ಅವರನ್ನು ಪಕ್ಷದತ್ತ ಸೆಳೆಯಲು ಕಸರತ್ತು ನಡೆಸುವುದು ಸಾಮಾನ್ಯ. ಈ ಕುರಿತಂತೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಒಂದಿಷ್ಟು ಚರ್ಚೆಗಳು…
  • October 06, 2022
    ಬರಹ: Shreerama Diwana
    ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲ. ಸರ್ಕಾರ ಮಾಡುವ ವೆಚ್ಚದಲ್ಲಿ ಶೇಕಡಾ 20-30% ವ್ಯರ್ಥ ಅಥವಾ ದುಂದು ವೆಚ್ಚ ಆಗುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ. ಹಾಗಾದರೆ ದುಂದು…
  • October 06, 2022
    ಬರಹ: ಬರಹಗಾರರ ಬಳಗ
    ಪ್ರೇಮದ ಯಾಚನೆ ಮನುಷ್ಯನನ್ನು ಅಸಹಾಯಕನನ್ನಾಗಿಸುತ್ತದೆ. ಸಿಗುತ್ತದೆ ಎನ್ನುವ ವಿಶ್ವಾಸವಿದ್ದರೂ, ದೇವರಲ್ಲಿ ನೀನಾವ ಪ್ರಾರ್ಥನೆ ಮಾಡಬೇಡ. ಕೇಳೀದವರೂ ಪ್ರಾರ್ಥನಾ ರಹಿತ ಹೃದಯ ಕೇಳು ಎಂದು ಹೇಳುವ ಗಾಲಿಬ್, ತಣ್ಣಗಾಗಿ ದೇವರಲ್ಲಿ ಮೊರೆ ಹೋಗುತ್ತಾನೆ…
  • October 06, 2022
    ಬರಹ: addoor
    ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು. ಶಾರದೋತ್ಸವದಲ್ಲಿ…
  • October 06, 2022
    ಬರಹ: ಬರಹಗಾರರ ಬಳಗ
    ಆ ತಿರುವಿನಲ್ಲಿ ನಿಂತು ಗಮನಿಸಿದರೆ ಮನೆಯೊಳಗೆ ತುಂಬಾ ಜನ ಇದ್ದಾರೆ ಅನ್ನಿಸ್ತದೆ. ಮನೆಯ ಸುತ್ತಲೂ ಹಸಿರು ಹಬ್ಬಿ ನಿಂತಿದೆ, ಹಸಿರೇ ಮಾತನಾಡುತ್ತಿದೆ ಇಷ್ಟು ಹಸಿರು ಮಾತನಾಡಬೇಕು ಅಂತಿದ್ರೆ ಮನೆಯೊಳಗೆ ಒಂದಷ್ಟು ಜನ ಇರಲೇಬೇಕು. ಹಾಗಂದುಕೊಂಡು…
  • October 06, 2022
    ಬರಹ: ಬರಹಗಾರರ ಬಳಗ
    ಹೃದ್ಯಮಯ ದಿಗಂತದಲ್ಲೆಲ್ಲೋ ಹೊಂಗಿರಣ ಮೂಡಿದಂತೆ ಬಾಪೂ ನಿನ್ನ ಜನನ ಭರತ ಭೂಮಿಗೆ. ಮಾತೆಯ ಮಗನಾಗಿ ಮಹಾತ್ಮನಾದೆ..   ಸತ್ಯದೊಂದಿಗೆಯೇ ಪ್ರಯೋಗಗಳ ನಡೆಸಿ ಸತ್ಯಾಗ್ರಹಿಯಾದೆ ಬಾಪೂ.. ಜೈಲುವಾಸವ ಅನುಭವಿಸಿಯೂ ಹೋರಾಟಗಾರನಾದೆ ಬಾಪೂ ನೀ ರಾಷ್ಟ್ರಪಿತ…
  • October 05, 2022
    ಬರಹ: Ashwin Rao K P
    ‘ಸುವರ್ಣ ಸಂಪುಟ' ಕೃತಿಯಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕವನಗಳು ಇವೆ. ಇವುಗಳಲ್ಲಿ ೯೯% ಕವನಗಳನ್ನು ಬರೆದದ್ದು ಪುರುಷ ಸಾಹಿತಿಗಳೇ. ಇದರಲ್ಲಿ ಅಡಕವಾಗಿರುವ ಏಕೈಕ ಮಹಿಳಾ ಸಾಹಿತಿ ಎಂದರೆ ಅದು ಎಲ್ ಜಿ ಸುಮಿತ್ರ ಇವರು. ಈ ಕೃತಿ ಪ್ರಕಟವಾದದ್ದು…
  • October 05, 2022
    ಬರಹ: Ashwin Rao K P
    ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ'…
  • October 05, 2022
    ಬರಹ: ಬರಹಗಾರರ ಬಳಗ
    ಗಝಲ್ - ೧. ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ   ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ  …
  • October 05, 2022
    ಬರಹ: Shreerama Diwana
    ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ…
  • October 05, 2022
    ಬರಹ: ಬರಹಗಾರರ ಬಳಗ
    *ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ/* *ಶರಣ್ಯೆತ್ರ್ಯಂಬಕೇ ದೇವೀ/* *ನಾರಾಯಣೀ ನಮೋಸ್ತುತೇ/*/ ಸನಕಾದಿ ಯೋಗಿಗಳಿಂದ ಸ್ತುತ್ಯವಾದ ಶ್ಲೋಕವಿದು. *ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ* *ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ/* *ನಮಸ್ತೇ…
  • October 05, 2022
    ಬರಹ: ಬರಹಗಾರರ ಬಳಗ
    ಅವಳ ಮುಂದೆ ಎರಡು ಅಡ್ಡರಸ್ತೆಗಳಿದ್ದಾರೆ. ಎರಡು ನೇರ ದಾರಿಗಳು ಎಲ್ಲಿಯೂ ಕೂಡ ಅಡ್ಡಾದಿಡ್ಡಿ ಹೊಂಡ ಗುಂಡಿಗಳು ಕಾಣುತ್ತಿಲ್ಲ. ತಲುಪಬೇಕಾದ ಗುರಿಯನ್ನು ಕೇಳಿದರೆ ಅವರು ಯಾರೂ ಕೂಡ ಈ ರಸ್ತೆಯಲ್ಲಿ ಹೋದರೆ ನಿಮಗೆ ಸಿಗುವುದಿಲ್ಲ. ಅಂತಾರೆ ಆದರೆ…
  • October 05, 2022
    ಬರಹ: ಬರಹಗಾರರ ಬಳಗ
    ಶಕ್ತಿ ದೇವತೆಯಾದ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು ಹೋಗಲಾಡಿಸಿ, ಭಯ, ಅಂಜಿಕೆಗಳ ದೂರಮಾಡಿ, ನೆಮ್ಮದಿಯ…
  • October 05, 2022
    ಬರಹ: ಬರಹಗಾರರ ಬಳಗ
    ಅಕ್ಟೋಬರ್ ೪ ಈ ನಾಡಿನ ಖ್ಯಾತ ಕವಿ ಸಾಹಿತಿ ಹುಯಿಲಗೋಳ ನಾರಾಯಣರಾಯರ ಜನುಮ ದಿನ. ಕನ್ನಡ ನಾಡು ಎಂದೂ ಮರೆಯಬಾರದ ಸಾಹಿತಿ ಹುಯಿಲಗೋಳ ನಾರಾಯಣರಾವ್. ಏಕೆ ಅಂತೀರಾ? ಈ ಬರಹ ಓದಿ... "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"  ಗೀತೆಯನ್ನು ಕೇಳದ…
  • October 04, 2022
    ಬರಹ: Shreerama Diwana
    ನಾಲ್ಕೈದು ವರ್ಷಗಳಿಂದ ಹಿರಿಯರೊಬ್ಬರು ನನಗೆ ಪರಿಚಿತರು. ಸಾಮಾಜಿಕ ಜಾಲತಾಣಗಳಲ್ಲಿ ನಾನು ಬರೆಯುವ ಲೇಖನಗಳನ್ನು ತಪ್ಪದೇ ಓದುತ್ತಾರೆ. ವಾರಕ್ಕೊಮ್ಮೆಯಾದರೂ ಆ ಬಗ್ಗೆ ಮೊಬೈಲಿನಲ್ಲಿ ಚರ್ಚಿಸುತ್ತಾರೆ. ಸಮಕಾಲೀನ ಸಮಸ್ಯೆಗಳ ಬಗ್ಗೆ ತುಂಬಾ ಆಸಕ್ತಿ…
  • October 04, 2022
    ಬರಹ: ಬರಹಗಾರರ ಬಳಗ
    *ಸಿದ್ಧ ಗಂಧರ್ವ ಯಕ್ಷಾದೈರರಸುರೈರಮರೈರಪಿ|* *ಸೇ ವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||* ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿದಾತ್ರೀ. ಸಿದ್ಧಿ ಎಂದರೆ ವಿಶೇಷವಾದ ಶಕ್ತಿಗಳನ್ನು, ಸಿದ್ಧಿಯನ್ನು ಸಾಧಕರಿಗೆ ದಯಪಾಲಿಸುವವಳು.…
  • October 04, 2022
    ಬರಹ: ಬರಹಗಾರರ ಬಳಗ
    ಅದೊಂದು ಫ್ಯಾಶನ್ ಶೋ ಅಲ್ಲಿ ಅದ್ಭುತವಾದ ವಸ್ತ್ರವಿನ್ಯಾಸಗಳು ಸುಂದರವಾದ ಹುಡುಗಿಯರು, ಹುಡುಗರನ್ನ ಅಲಂಕರಿಸಿ ವೇದಿಕೆಯ ಮೇಲೆ ಪ್ರದರ್ಶನದ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಂದರವಾದದ್ದು ಅಲ್ಲಿ ಕ್ಯಾಮರಾಗಳ ಫೋಟೋಗಳಲ್ಲಿ…
  • October 04, 2022
    ಬರಹ: ಬರಹಗಾರರ ಬಳಗ
    ಶ್ರೀ ದುರ್ಗೆ ಪಾವನೆ ಅಂಬಾ ಭವಾನಿ ತಾಯೇ ರಕ್ಷಿಸು ಜಗದಾದಿಮಾಯೆ ಕಾಯೇ ಅನವರತ ಜೀವಸಂಕುಲವ ಕೆಟ್ಟ ಸೃಷ್ಟಿಯ ನಾಶ ಮಾಡು  ಮಾತೆ//   ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ ಚಂಡ ಮುಂಡರ ಶಿರವ ಚೆಂಡಾಡಿದೆ ಧೂಮ್ರಾಕ್ಷನನು ಧೂಳಿಪಟ ಗೈದೆ ಸುಗ್ರೀವಗೆ…
  • October 04, 2022
    ಬರಹ: addoor
    ಕೇರಳದ ಕುಂಜಂಬು ಅವರು  ವರುಷ ವೃದ್ಧ ರೈತರು. ತೆಂಗಿನ ಬೆಳೆಯಿಂದ ಅವರು ಗಳಿಸುವ ವಾರ್ಷಿಕ ಆದಾಯ ಕೇವಲ ರೂ.5,000. ಆದರೆ, ತೆಂಗಿನ ತೋಟದಲ್ಲಿ ಎಡೆಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸುವ ಜಾಣ್ಮೆ ಅವರದು: ಬಾಳೆಯಿಂದ ರೂ.7,850;…