October 2022

  • October 03, 2022
    ಬರಹ: Ashwin Rao K P
    ಕಾಳುಗಳು ಅಥವಾ ಧಾನ್ಯಗಳನ್ನು ಅಡಿಗೆಗೆ ಬಳಸುವಾಗ ಎಲ್ಲರೂ ಹೇಳುವುದು ಒಂದೇ... ಮೊಳಕೆ ಬರಿಸಿ ಅಡಿಗೆಗೆ ಬಳಸಿ ಎಂದು. ಮೊಳಕೆ ಬರಿಸಿದಾಗ ಆ ಕಾಳುಗಳು ಸುಲಭವಾಗಿ ಜೀರ್ಣವಾಗುತ್ತವೆ, ಆಹಾರದ ರುಚಿಯೂ ಹೆಚ್ಚುತ್ತದೆ. ಸುಲಭವಾಗಿ ಜೀರ್ಣವಾಗುವುದರಿಂದ…
  • October 03, 2022
    ಬರಹ: Ashwin Rao K P
    ಕೋವಿಡ್ ಸಾಂಕ್ರಾಮಿಕದಿಂದ ಬಿಡುಗಡೆಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮುಂಗಾರಿನ ಆರ್ಭಟ ರಾಜ್ಯವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಆಹಾರ ಧಾನ್ಯಗಳು, ಹಣ್ಣು ತರಕಾರಿ ಪೂರೈಕೆ…
  • October 03, 2022
    ಬರಹ: Shreerama Diwana
    ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ..... ( ಅಕ್ಟೋಬರ್  2) ಸುಮಾರು ಈಗಿರುವ 30 ವರ್ಷ ವಯಸ್ಸಿನ ಬಹುತೇಕ ಯುವಕ ಯುವತಿಯರಿಗೆ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ಅಷ್ಟೇನು…
  • October 03, 2022
    ಬರಹ: ಬರಹಗಾರರ ಬಳಗ
    *ಶ್ವೇತೇ ವೃಕ್ಷೇ ಸಮಾರೂಢಾ* *ಶ್ವೇತಾಂಬರಧರಾ ಶುಚಿಃ|* *ಮಹಾಗೌರಿ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ||* ಅಮೋಘವಾದ ಶಕ್ತಿಯನ್ನು ಪಡೆದ ‘ಮಹಾಗೌರಿ’ ನವರಾತ್ರಿಯ ಅಷ್ಟಮಿಯ ದಿನದ ರೂಪ. ಪರಮ ಪಾವಿತ್ರ್ಯ, ಶುದ್ಧತೆ, ಸ್ವಚ್ಛತೆಯ ಪ್ರತಿರೂಪ ದೇವಿಯದು…
  • October 03, 2022
    ಬರಹ: ಬರಹಗಾರರ ಬಳಗ
    ನಮಸ್ತೇ ಶ್ರೀ ದುರ್ಗೆ ಅಷ್ಟಮಾವತಾರೆ  ಭಕುತ ಸಂಕುಲವ ರಕ್ಷಿಸುವ ಧೀರೆ| ಮಹಾಯೋಗಿನಿ ಜ್ಞಾನ ರೂಪಿಣಿ ಮಾತೆ ಬೇಡಿದ ಇಷ್ಟಾರ್ಥ ನೀಡುವ ದಾತೆ||   ಸದಾನಂದ ಆನಂದ ತಾಯ ಸ್ವರೂಪೆ ವಿಶ್ವವಂದ್ಯೆ ವಿಶ್ವರೂಪೆ ಕರುಣಾರವಿಂದೆ| ಪಾಪನಾಶಿನಿ…
  • October 03, 2022
    ಬರಹ: ಬರಹಗಾರರ ಬಳಗ
    ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಸಮಾಜ ಸುಧಾರಕ, ಸಂಘಟಕ, ಉತ್ತಮ ಬರಹಗಾರರಾದ, ದೇಶದ ಹಿತಕ್ಕೋಸ್ಕರ ಬಲಿದಾನವಾದ ಮಹಾತ್ಮರ ಜನುಮ ದಿನವಿಂದು. ೧. ಯುವಶಕ್ತಿಗಳೇ ನೀವೆಲ್ಲರೂ ಸಮಾಜದ ಅಮೂಲ್ಯ ಆಸ್ತಿಗಳು.…
  • October 03, 2022
    ಬರಹ: ಬರಹಗಾರರ ಬಳಗ
    ನೆಲದ ಮೇಲೆ ನೆಲೆಯಾಗಿರುವ ದೇವರಲ್ಲೊಂದು ಬೇಡಿಕೆ, ದೇವರೇ ನೆಲವನ್ನು ಬಿಟ್ಟು ಎತ್ತರದ ಬೆಟ್ಟದ ಮೇಲೆ ಹೋಗಿ ನೆಲೆಯಾಗು. ಅಲ್ಲೇ ಬಂದ ಭಕ್ತರಿಗೆ ಆಶೀರ್ವಾದ ಮಾಡು. ಆಲಯದೊಳಗೆ ತಲುಪಬೇಕಾದರೆ ಅಲ್ಲಿಗೆ ರಸ್ತೆ ಇರಬಾರದು, ಎಲ್ಲರೂ ಮೆಟ್ಟಿಲುಗಳನ್ನ…
  • October 03, 2022
    ಬರಹ: ಬರಹಗಾರರ ಬಳಗ
    ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು ಕರ್ತವ್ಯನಿಷ್ಠೆ ದೇಶಪ್ರೇಮ  ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು| ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು ಅಂತಃಸಾಕ್ಷಿ  ನೊಂದವರ ಬಾಳಿಗೆ ಧ್ವನಿಯಾದವರು||   ತುಂಡುಡುಗೆಯ ಸರದಾರ ಬಡತನ ಶಾಪವಲ್ಲ…
  • October 02, 2022
    ಬರಹ: ಬರಹಗಾರರ ಬಳಗ
    *ಏಕವೇಣೀ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ* *ಲಂಬೋಷ್ಟೀ ಕರ್ಣಿಕಾಕರ್ಣೇ ತೈಲಾಭ್ಯಕ್ತಶರೀರಿಣೀ|*  *ವಾಮಪಾದೋಲ್ಲಸಲ್ಲೋಹಲತಾ ಕಂಟಕ ಭೂಷಣಾ* *ವರ್ಧನಾ ಮೂರ್ಧ್ವಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||* ನವರಾತ್ರಿಯ ಸಪ್ತಮಿ ದಿನ ದೇವಿ ಶಕ್ತಿ ಮಾತೆ…
  • October 02, 2022
    ಬರಹ: ಬರಹಗಾರರ ಬಳಗ
    ಶ್ರೀ ದುರ್ಗೆಯ ಸಪ್ತಮಾ ಅವತಾರ ಕಾಲರಾತ್ರೀ ದೇವೀ ಶಕ್ತಿ ಪರಮ ಪವಿತ್ರೆ| ಕರಿಯ ಬಣ್ಣದ ಮೈಯ ಹೊಳಪಿನ ತೇಜೋಪುಂಜ ಕೆದರಿ ಹರವಿದ ಕೇಶ ರಾಶಿಯ ಸುರುಳಿಗಳು||   ಕಂಠದೊಳು ಹೊಳೆಯುವ ಆಭರಣದ ಶೋಭೆ  ನಾಸಿಕದಿ ಉಗುಳುವ ಕೆಂಡದುಂಡೆಗಳ ಪ್ರಭೆ| ಒಲಿದ ಭಕುತ…
  • October 02, 2022
    ಬರಹ: Shreerama Diwana
    ಎಲ್ಲರಂತೆ ನನ್ನ ಹುಟ್ಟು ಸಹ ಆಕಸ್ಮಿಕ. ಹಾಗು ಹೀಗೂ ಹೇಗೋ ಬಾಲ್ಯ ಕಳೆದು ಶಿಕ್ಷಣ ಒಂದು ಹಂತ ತಲುಪಿತು. ‌ಹಾಗೆಯೇ ವಿದೇಶದಲ್ಲಿ ಲಾ ಓದುವ ಆಸೆಯಾಯಿತು. ಹೇಗೋ ಕಷ್ಟ ಪಟ್ಟು ಇಂಗ್ಲೇಂಡಿನಲ್ಲಿ ಬ್ಯಾರಿಸ್ಟರ್ ಮಾಡಿದೆ. ಮತ್ತೆ ಭಾರತಕ್ಕೆ ವಾಪಸ್ಸಾಗಿ…
  • October 02, 2022
    ಬರಹ: ಬರಹಗಾರರ ಬಳಗ
    ದೇವರು ನೆಲೆಯಾಗಿರುವ ದೇವಸ್ಥಾನದ ಮುಂದೇ ಚಪ್ಪಲಿಗಳು ಹಾಗೆ ಬಿದ್ದಿವೆ. ದೇಗುಲದೊಳಕ್ಕೆ ಪ್ರವೇಶಿಸಿ ದೇವರಿಗೆ ಕೈ ಮುಗಿದು ಹೊರಗೆ ಬಂದೆ. ನನ್ನ ಚಪ್ಪಲಿಯನ್ನು ಧರಿಸುವಾಗ ಸುತ್ತ  ಚಪ್ಪಲಿಗಳು ಹಾಗೆ ಬಿದ್ದಿದೆ. ದೇವಸ್ಥಾನದ ಒಳಗೆ ಭೇಟಿಗೆ ಎಂದು…
  • October 02, 2022
    ಬರಹ: ಬರಹಗಾರರ ಬಳಗ
    ಅಕ್ಟೋಬರ್ 2ರಂದು ಗಾಂಧೀಜಿಯವರದಷ್ಟೇ ಅಲ್ಲ, ಲಾಲ್ ಬಹಾದುರ್ ಶಾಸ್ತ್ರೀಜಿಯವರ ಜನ್ಮದಿನ ಕೂಡ. ಸರಳತೆಯ ಸಾಕಾರಮೂರ್ತಿಯಾಗಿದ್ದ ಶಾಸ್ತ್ರೀಜಿಯವರಂಥ ನೇತಾರರನ್ನು, ರಾಜಕಾರಣಿಗಳನ್ನು ಈಗಿನ ಕಾಲದಲ್ಲಿ ಊಹಿಸುವುದೂ ಸಾಧ್ಯವಿಲ್ಲ. ಆಡಳಿತ ನಡೆಸಿದ್ದು…
  • October 02, 2022
    ಬರಹ: ಬರಹಗಾರರ ಬಳಗ
    ಹಿಂಸೆಯೇ ಬೇಡ ಎಂದು ಸಾರಿ ಹೇಳಿ ತ್ರಿರತ್ನದ ವಿಷಯದಲ್ಲಿ ಬಾಯಿ ಮುಚ್ಚಿ ಒಂದೂ ಮಾತನಾಡದೆ ಮೌನಿಯಾದೆ ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...!   ನಗು ನಗುತಲೇ ಎಲ್ಲವ ಸಹಿಸಿದ ತಾತ ಅರೆಬೆತ್ತಲೆ ಫಕೀರನಾಗಿ ಚರಕ ಹಿಡಿದೆ ಸರಳ ಜೀವನವ…
  • October 01, 2022
    ಬರಹ: Ashwin Rao K P
    ಜಗಳ ಏಕೆ? ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಹೆಂಡತಿ ನಿದ್ದೆ ಹೋಗಿದ್ದರು. ಆಗಲೇ ರಸ್ತೆಯಲ್ಲಿ ಯಾರೋ ಬೈದಾಡಿ ಕೊಳ್ಳುವುದು ಕೇಳಿಸಿತು. ಗಂಡ-ಹೆಂಡತಿ ಎಚ್ಚರಗೊಂಡರು. ಒಡನೆ ನಸ್ರುದ್ದೀನ್ ಎದ್ದು ಹೊರಗೆ ಹೋಗ ಬಯಸಿದ. ‘ನಾನು…
  • October 01, 2022
    ಬರಹ: Ashwin Rao K P
    ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ.…
  • October 01, 2022
    ಬರಹ: Shreerama Diwana
    ಮಥನ - ಮಂಥನ - ಕಡಲ‌ ಆಳ - ಆಕಾಶ ಅನಂತ - ಭೂಮಿಯ ವಿಶಾಲ - ಮನಸ್ಸಿನ ಅಗಾಧ… ದೇಹ - ಮನಸ್ಸುಗಳನ್ನು ಘರ್ಷಿಸಲು ಬಿಡಿ. ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ…
  • October 01, 2022
    ಬರಹ: ಬರಹಗಾರರ ಬಳಗ
    ನವರೂಪ ಧಾರಿಣಿ ಶ್ರೀ ದುರ್ಗಾ ಮಾತೆ ಆರನೆಯ ಅವತಾರ ಕಾತ್ಯಾಯನೀ | ಕಾತ್ಯ ಗೋತ್ರ ವಂಶದಲಿ ಉದ್ಭವಿಸಿದೆ ಕಾತ್ಯಾಯನ ಋಷಿಯ ಸಂಕಲ್ಪ ಪುತ್ರಿಯಾದೆ||   ಸೂಕ್ಷ್ಮ ಲಹರಿಗಳಲಿ ನಿನ್ನದೊಂದು ಅಂಶ  ನೀನಾದೆ ಜಗ ಬೆಳಗುವ  ಕಲ್ಯಾಣಿ| ದುರುಳ ಮಹಿಷಾಸುರನೆಂಬ…
  • October 01, 2022
    ಬರಹ: ಬರಹಗಾರರ ಬಳಗ
    "ಸರ್ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ಹಾಕಿಕೊಟ್ಟರೂ ಗುರಿ ತಲುಪೋದಿಲ್ಲ" "ಇಲ್ಲ ಸರ್ ನಾನದನ್ನ ಒಪ್ಪೋದಿಲ್ಲ. ದಾರಿ ಗೊತ್ತಿದ್ದ ಮೇಲೆ ತಪ್ಪೋದು ಹೇಗೆ" "ಬೇಕಾದರೆ ಪರೀಕ್ಷೆ ಮಾಡಿ" ಎಲ್ಲರಿಗೂ ಗುರಿಯೆಂಬ ಗೂಗಲ್ ಮ್ಯಾಪ್ ಹಾಕಿ ಕೊಡಲಾಯಿತು. ಪಯಣ…
  • October 01, 2022
    ಬರಹ: ಬರಹಗಾರರ ಬಳಗ
    *ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ|* *ಕಾತ್ಯಾಯಿನೀ ಶುಭಂ ದದ್ಯಾದೇವೀ ದಾನವಘಾತಿನೀ||* *ಕಾತ್ಯಾಯಿನೀ ಮಾತೆ* ಆದಿಶಕ್ತಿಯು ತಳೆದ ನವರೂಪಗಳಲ್ಲಿ ಆರನೆಯ ರೂಪ ಇಂದಿನದು ‘ಕಾತ್ಯಾಯಿನೀ ಮಾತೆ’. ವರರುಚಿ ಎಂಬ ಮಹಾತಪಸ್ವಿಗಳಿಗೆ  ಕಾತ್ಯಾಯನ ಎಂಬ…