ಕಾಳುಗಳು ಅಥವಾ ಧಾನ್ಯಗಳನ್ನು ಅಡಿಗೆಗೆ ಬಳಸುವಾಗ ಎಲ್ಲರೂ ಹೇಳುವುದು ಒಂದೇ... ಮೊಳಕೆ ಬರಿಸಿ ಅಡಿಗೆಗೆ ಬಳಸಿ ಎಂದು. ಮೊಳಕೆ ಬರಿಸಿದಾಗ ಆ ಕಾಳುಗಳು ಸುಲಭವಾಗಿ ಜೀರ್ಣವಾಗುತ್ತವೆ, ಆಹಾರದ ರುಚಿಯೂ ಹೆಚ್ಚುತ್ತದೆ. ಸುಲಭವಾಗಿ ಜೀರ್ಣವಾಗುವುದರಿಂದ…
ಕೋವಿಡ್ ಸಾಂಕ್ರಾಮಿಕದಿಂದ ಬಿಡುಗಡೆಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮುಂಗಾರಿನ ಆರ್ಭಟ ರಾಜ್ಯವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಆಹಾರ ಧಾನ್ಯಗಳು, ಹಣ್ಣು ತರಕಾರಿ ಪೂರೈಕೆ…
ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ.....
( ಅಕ್ಟೋಬರ್ 2)
ಸುಮಾರು ಈಗಿರುವ 30 ವರ್ಷ ವಯಸ್ಸಿನ ಬಹುತೇಕ ಯುವಕ ಯುವತಿಯರಿಗೆ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ಅಷ್ಟೇನು…
ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಸಮಾಜ ಸುಧಾರಕ, ಸಂಘಟಕ, ಉತ್ತಮ ಬರಹಗಾರರಾದ, ದೇಶದ ಹಿತಕ್ಕೋಸ್ಕರ ಬಲಿದಾನವಾದ ಮಹಾತ್ಮರ ಜನುಮ ದಿನವಿಂದು.
೧. ಯುವಶಕ್ತಿಗಳೇ ನೀವೆಲ್ಲರೂ ಸಮಾಜದ ಅಮೂಲ್ಯ ಆಸ್ತಿಗಳು.…
ನೆಲದ ಮೇಲೆ ನೆಲೆಯಾಗಿರುವ ದೇವರಲ್ಲೊಂದು ಬೇಡಿಕೆ, ದೇವರೇ ನೆಲವನ್ನು ಬಿಟ್ಟು ಎತ್ತರದ ಬೆಟ್ಟದ ಮೇಲೆ ಹೋಗಿ ನೆಲೆಯಾಗು. ಅಲ್ಲೇ ಬಂದ ಭಕ್ತರಿಗೆ ಆಶೀರ್ವಾದ ಮಾಡು. ಆಲಯದೊಳಗೆ ತಲುಪಬೇಕಾದರೆ ಅಲ್ಲಿಗೆ ರಸ್ತೆ ಇರಬಾರದು, ಎಲ್ಲರೂ ಮೆಟ್ಟಿಲುಗಳನ್ನ…
ಎಲ್ಲರಂತೆ ನನ್ನ ಹುಟ್ಟು ಸಹ ಆಕಸ್ಮಿಕ. ಹಾಗು ಹೀಗೂ ಹೇಗೋ ಬಾಲ್ಯ ಕಳೆದು ಶಿಕ್ಷಣ ಒಂದು ಹಂತ ತಲುಪಿತು. ಹಾಗೆಯೇ ವಿದೇಶದಲ್ಲಿ ಲಾ ಓದುವ ಆಸೆಯಾಯಿತು. ಹೇಗೋ ಕಷ್ಟ ಪಟ್ಟು ಇಂಗ್ಲೇಂಡಿನಲ್ಲಿ ಬ್ಯಾರಿಸ್ಟರ್ ಮಾಡಿದೆ. ಮತ್ತೆ ಭಾರತಕ್ಕೆ ವಾಪಸ್ಸಾಗಿ…
ದೇವರು ನೆಲೆಯಾಗಿರುವ ದೇವಸ್ಥಾನದ ಮುಂದೇ ಚಪ್ಪಲಿಗಳು ಹಾಗೆ ಬಿದ್ದಿವೆ. ದೇಗುಲದೊಳಕ್ಕೆ ಪ್ರವೇಶಿಸಿ ದೇವರಿಗೆ ಕೈ ಮುಗಿದು ಹೊರಗೆ ಬಂದೆ. ನನ್ನ ಚಪ್ಪಲಿಯನ್ನು ಧರಿಸುವಾಗ ಸುತ್ತ ಚಪ್ಪಲಿಗಳು ಹಾಗೆ ಬಿದ್ದಿದೆ. ದೇವಸ್ಥಾನದ ಒಳಗೆ ಭೇಟಿಗೆ ಎಂದು…
ಅಕ್ಟೋಬರ್ 2ರಂದು ಗಾಂಧೀಜಿಯವರದಷ್ಟೇ ಅಲ್ಲ, ಲಾಲ್ ಬಹಾದುರ್ ಶಾಸ್ತ್ರೀಜಿಯವರ ಜನ್ಮದಿನ ಕೂಡ. ಸರಳತೆಯ ಸಾಕಾರಮೂರ್ತಿಯಾಗಿದ್ದ ಶಾಸ್ತ್ರೀಜಿಯವರಂಥ ನೇತಾರರನ್ನು, ರಾಜಕಾರಣಿಗಳನ್ನು ಈಗಿನ ಕಾಲದಲ್ಲಿ ಊಹಿಸುವುದೂ ಸಾಧ್ಯವಿಲ್ಲ. ಆಡಳಿತ ನಡೆಸಿದ್ದು…
ಹಿಂಸೆಯೇ ಬೇಡ ಎಂದು ಸಾರಿ ಹೇಳಿ
ತ್ರಿರತ್ನದ ವಿಷಯದಲ್ಲಿ ಬಾಯಿ ಮುಚ್ಚಿ
ಒಂದೂ ಮಾತನಾಡದೆ ಮೌನಿಯಾದೆ
ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...!
ನಗು ನಗುತಲೇ ಎಲ್ಲವ ಸಹಿಸಿದ ತಾತ
ಅರೆಬೆತ್ತಲೆ ಫಕೀರನಾಗಿ ಚರಕ ಹಿಡಿದೆ
ಸರಳ ಜೀವನವ…
ಜಗಳ ಏಕೆ?
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಹೆಂಡತಿ ನಿದ್ದೆ ಹೋಗಿದ್ದರು. ಆಗಲೇ ರಸ್ತೆಯಲ್ಲಿ ಯಾರೋ ಬೈದಾಡಿ ಕೊಳ್ಳುವುದು ಕೇಳಿಸಿತು. ಗಂಡ-ಹೆಂಡತಿ ಎಚ್ಚರಗೊಂಡರು. ಒಡನೆ ನಸ್ರುದ್ದೀನ್ ಎದ್ದು ಹೊರಗೆ ಹೋಗ ಬಯಸಿದ. ‘ನಾನು…
ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ.…
ಮಥನ - ಮಂಥನ - ಕಡಲ ಆಳ - ಆಕಾಶ ಅನಂತ - ಭೂಮಿಯ ವಿಶಾಲ - ಮನಸ್ಸಿನ ಅಗಾಧ… ದೇಹ - ಮನಸ್ಸುಗಳನ್ನು ಘರ್ಷಿಸಲು ಬಿಡಿ. ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ…
"ಸರ್ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ಹಾಕಿಕೊಟ್ಟರೂ ಗುರಿ ತಲುಪೋದಿಲ್ಲ"
"ಇಲ್ಲ ಸರ್ ನಾನದನ್ನ ಒಪ್ಪೋದಿಲ್ಲ. ದಾರಿ ಗೊತ್ತಿದ್ದ ಮೇಲೆ ತಪ್ಪೋದು ಹೇಗೆ"
"ಬೇಕಾದರೆ ಪರೀಕ್ಷೆ ಮಾಡಿ"
ಎಲ್ಲರಿಗೂ ಗುರಿಯೆಂಬ ಗೂಗಲ್ ಮ್ಯಾಪ್ ಹಾಕಿ ಕೊಡಲಾಯಿತು. ಪಯಣ…