ಹುಟ್ಟುತ್ತಲೇ ಹೆಣ್ಣೇ
ಎಂದು ಮೂಗು ಮುರಿಯುವಿರಿ
ವ್ಯಂಗ್ಯ ನಗುವಿನ ಸುಳಿಮಿಂಚು
ಹಾಯ್ದು ಹೋಯಿತು
ಮೊಗದ ಮೇಲೆ
ಬೆಳೆಯುತ್ತಲೇ
ನೀನು ಹುಡುಗಿ
ಹಾರಾಡದಿರು
ಬುದ್ಧಿಮಾತುಗಳ ಕೇಳಿ
ಕಿವಿ ಜಡ್ಡುಗಟ್ಟಿತು
ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ. ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ…
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ…
ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ…
ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಗೆ ಹೆಸರುವಾಸಿಯಾಗಿದ್ದ ಸಾಹಿತಿ ಎಚ್ ಎಂ ಚನ್ನಯ್ಯ ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೩೫ರಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮ. ತಂದೆ ಎಚ್ ಜಿ…
ಗ್ರಾಮಲೆಕ್ಕಿಗ ಹುದ್ದೆಗಳನ್ನು ನೇರ ನೇಮಕಾತಿಯ ಬದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂದಾಯ ಇಲಾಖೆ ಚಿಂತಿಸಿರುವುದು ಯೋಗ್ಯ ಕ್ರಮ. ದ್ವಿತೀಯ ಪಿಯುಸಿಯಲ್ಲಿ ನ ಅತ್ಯುತ್ತಮ ಅಂಕಗಳು ಹಾಗೂ ಮೀಸಲು ಮಾನದಂಡವನ್ನು…
ಇಬ್ಬರು ಹುಚ್ಚ ನರರಾಕ್ಷಸರ ಕ್ರೌರ್ಯ ಮನೋಭಾವಕ್ಕೆ ನರಳುತ್ತಿರುವ ಲಕ್ಷಾಂತರ ಮಾನವ ಪ್ರಾಣಿಗಳು, ಅದನ್ನು ಸ್ವಾರ್ಥದಿಂದ ಬೆಂಬಲಿಸುತ್ತಿರುವ ಮತ್ತಷ್ಟು ದೇಶಗಳ ನಾಯಕರು. 750 ಕೋಟಿ ಮೌನವಾಗಿ ಅನುಭವಿಸುತ್ತಿರುವ ಮೂರ್ಖ ಮುಗ್ಧ ಜನರು.. ಅವರ…
ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದೆ. ಕತ್ತಲಿನ ಪಯಣ ಅಣ್ಣ ಬೈಕ್ ಬಿಡ್ತಾ ಇದ್ರು. ಈ ಕತ್ತಲಲ್ಲಿ ಹೆಚ್ಚಿನವರೆಲ್ಲ ಅವರ ಮನೆಯಲ್ಲಿರುತ್ತಾರೆ. ಹಾಗಾಗಿ ರಸ್ತೆಯಲ್ಲಿ ಅಷ್ಟೇನು ಗಾಡಿಗಳು ಓಡಾಡುವುದಿಲ್ಲ ಹಾಗಂದುಕೊಂಡು ಅಣ್ಣ ವೇಗವಾಗಿ…
* ದುಡಿದು ಉಣ್ಣುವುದು ಧರ್ಮ. ದುಡಿಯದೆ, ಬೆವರು ಹರಿಸದೆ ಉಂಡರೆ ದೇಹ ಸ್ವೀಕರಿಸದು. ಕಾಯಕನಿಷ್ಠೆ ಅಗತ್ಯ. ಅಧರ್ಮದ ಹಾದಿಯನ್ನು ತಿರಸ್ಕರಿಸಿ, ಧರ್ಮದ ದಾರಿಯಲ್ಲಿ ಹೆಜ್ಜೆ ಊರೋಣ.
* ಮಾನವತೆಯ ಮರೆತವನು ದಾನವನು. ಮಾನವತ್ವ ಶ್ರೇಷ್ಠ ನಡೆ. ಇತರರ…
ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ. ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ. ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ…
ಕೃಷಿಕರಲ್ಲಿ ಹೊಲ ಇರುತ್ತದೆ. ಬಹಳ ಜನ ಹಿರಿಯ ಕೃಷಿಕರಿಗೆ ಕೃಷಿ ಮಾಡಿ ಲಾಭ ಮಾಡಿಕೊಳ್ಳಲು ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಹೊಟ್ಟೆ ಬಾಯಿ ಕಟ್ಟಿ ಒಂದಷ್ಟು ಮೊತ್ತದ ಹಣವನ್ನು ತಮ್ಮ ವೃದ್ದಾಪ್ಯದ ಜೀವನಕ್ಕೆ ಬೇಕು ಎಂದು ಕೂಡಿಟ್ಟಿದ್ದರೆ ಅದನ್ನು…
ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು…
ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ - ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ...ವಿಶ್ವ ಆಹಾರ ದಿನ ಅಕ್ಟೋಬರ್ 16.
ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ…
ಕಾರ್ಯಕ್ರಮ ಯಾರದ್ದು ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲೋ ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ…
ಹಳೆಯ ತಾಳೆ ಮರದ ಬುಡದಲ್ಲಿ ನಿಂತಿದ್ದರು ವೃದ್ಧ ಲಕ್ಷ್ಮೀಪ್ರಸಾದ್. ದಪ್ಪ ಹುರಿಹಗ್ಗವನ್ನು ಮರದ ಕಾಂಡಕ್ಕೆ ಸುತ್ತಿ, ಅದರ ಎರಡೂ ತುದಿಗಳನ್ನು ಕೈಗಳಿಂದ ಹಿಡಿದುಕೊಂಡರು. ಕಾಂಡದಲ್ಲಿ ಮೊಣಗಂಟಿನ ಎತ್ತರದಲ್ಲಿದ್ದ ತಾಳೆಲೆಯ ಮೋಟು ಬುಡಕ್ಕೆ…
ಅಜ್ಜೀ ಹೇಗಿದ್ದೀರಿ? ಔಷಧ ಎಲ್ಲ ಉಂಟಾ? ಮನೆಯಲ್ಲಿ ಒಬ್ಬರೇ ಇರುವಾಗ ಬಾಗಿಲು ಭದ್ರ ಮಾಡಿ, ಅಪರಿಚಿತರಿಗೆ ಬಾಗಿಲು ತೆರೆಯಬೇಡಿ, ಮನೆ ಮಂದಿಯ ಫೋನ್ ನಂಬ್ರ ಇಟ್ಟುಕೊಳ್ಳಿ!
ಇದು ಸಂಬಂಧಿಕರೋ, ಬೀಟ್ ಪೊಲೀಸರೋ ತೋರುವ ಕಾಳಜಿ ಎಂದುಕೊಂಡಿದ್ದೀರಾ?…
* "ಮನೆ ಮಂದಿಯೆಲ್ಲಾ ಒಂದೇ ಸಾಬೂನು ಉಪಯೋಗಿಸುತ್ತಿದ್ವಿ"
* ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ
* ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು.
* ಯಾವತ್ತೋ ಒಂದು ದಿನ ಮಾಡುತ್ತಿದ್ದ…
‘ಕಾಂತಾರ’ ಚಲನಚಿತ್ರದ ಕಾರಣದಿಂದ ಅನೇಕರಿಗೆ ದೈವಗಳ ಬಗ್ಗೆ ಕುತೂಹಲ ಹುಟ್ಟಿದೆ, ಗುಳಿ ಪಂಜುರ್ಲಿ ದೈವಗಳ ಬಗ್ಗೆ ಮಾಹಿತಿ ಕೇಳ್ತಿದ್ದಾರೆ, ಪ್ರಸ್ತುತ ನನ್ನ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡಿದ್ದೇನೆ. …