October 2022

  • October 13, 2022
    ಬರಹ: ಬರಹಗಾರರ ಬಳಗ
    ಹುಟ್ಟುತ್ತಲೇ ಹೆಣ್ಣೇ ಎಂದು ಮೂಗು ಮುರಿಯುವಿರಿ  ವ್ಯಂಗ್ಯ ನಗುವಿನ ಸುಳಿಮಿಂಚು ಹಾಯ್ದು ಹೋಯಿತು ಮೊಗದ ಮೇಲೆ   ಬೆಳೆಯುತ್ತಲೇ ನೀನು ಹುಡುಗಿ ಹಾರಾಡದಿರು ಬುದ್ಧಿಮಾತುಗಳ ಕೇಳಿ ಕಿವಿ ಜಡ್ಡುಗಟ್ಟಿತು
  • October 13, 2022
    ಬರಹ: ಬರಹಗಾರರ ಬಳಗ
    ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ. ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ…
  • October 13, 2022
    ಬರಹ: shreekant.mishrikoti
    ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ…
  • October 13, 2022
    ಬರಹ: addoor
    ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ…
  • October 12, 2022
    ಬರಹ: Ashwin Rao K P
    ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಗೆ ಹೆಸರುವಾಸಿಯಾಗಿದ್ದ ಸಾಹಿತಿ ಎಚ್ ಎಂ ಚನ್ನಯ್ಯ ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೩೫ರಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮ. ತಂದೆ ಎಚ್ ಜಿ…
  • October 12, 2022
    ಬರಹ: Ashwin Rao K P
    ಗ್ರಾಮಲೆಕ್ಕಿಗ ಹುದ್ದೆಗಳನ್ನು ನೇರ ನೇಮಕಾತಿಯ ಬದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂದಾಯ ಇಲಾಖೆ ಚಿಂತಿಸಿರುವುದು ಯೋಗ್ಯ ಕ್ರಮ. ದ್ವಿತೀಯ ಪಿಯುಸಿಯಲ್ಲಿ ನ ಅತ್ಯುತ್ತಮ ಅಂಕಗಳು ಹಾಗೂ ಮೀಸಲು ಮಾನದಂಡವನ್ನು…
  • October 12, 2022
    ಬರಹ: Shreerama Diwana
    ಇಬ್ಬರು ಹುಚ್ಚ ನರರಾಕ್ಷಸರ ಕ್ರೌರ್ಯ ಮನೋಭಾವಕ್ಕೆ ನರಳುತ್ತಿರುವ ‌ಲಕ್ಷಾಂತರ ಮಾನವ ಪ್ರಾಣಿಗಳು, ಅದನ್ನು ಸ್ವಾರ್ಥದಿಂದ ಬೆಂಬಲಿಸುತ್ತಿರುವ ಮತ್ತಷ್ಟು ದೇಶಗಳ ನಾಯಕರು. 750 ಕೋಟಿ ಮೌನವಾಗಿ ಅನುಭವಿಸುತ್ತಿರುವ ಮೂರ್ಖ ಮುಗ್ಧ ಜನರು.. ಅವರ…
  • October 12, 2022
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದೆ. ಕತ್ತಲಿನ ಪಯಣ ಅಣ್ಣ ಬೈಕ್ ಬಿಡ್ತಾ ಇದ್ರು. ಈ ಕತ್ತಲಲ್ಲಿ ಹೆಚ್ಚಿನವರೆಲ್ಲ ಅವರ ಮನೆಯಲ್ಲಿರುತ್ತಾರೆ. ಹಾಗಾಗಿ ರಸ್ತೆಯಲ್ಲಿ ಅಷ್ಟೇನು ಗಾಡಿಗಳು ಓಡಾಡುವುದಿಲ್ಲ ಹಾಗಂದುಕೊಂಡು ಅಣ್ಣ ವೇಗವಾಗಿ…
  • October 12, 2022
    ಬರಹ: ಬರಹಗಾರರ ಬಳಗ
    * ದುಡಿದು ಉಣ್ಣುವುದು ಧರ್ಮ. ದುಡಿಯದೆ, ಬೆವರು ಹರಿಸದೆ ಉಂಡರೆ ದೇಹ ಸ್ವೀಕರಿಸದು. ಕಾಯಕನಿಷ್ಠೆ ಅಗತ್ಯ. ಅಧರ್ಮದ ಹಾದಿಯನ್ನು ತಿರಸ್ಕರಿಸಿ, ಧರ್ಮದ ದಾರಿಯಲ್ಲಿ ಹೆಜ್ಜೆ ಊರೋಣ. * ಮಾನವತೆಯ ಮರೆತವನು ದಾನವನು. ಮಾನವತ್ವ ಶ್ರೇಷ್ಠ ನಡೆ. ಇತರರ…
  • October 12, 2022
    ಬರಹ: ಬರಹಗಾರರ ಬಳಗ
    ಸಣ್ಕವಿತೆ ---೧ ಮೂಡುತಿರುತ್ತವೆ ಹುಡುಗನ ಮೈಮನಸುಗಳಲ್ಲಿ ಸದಾ ಮದನನ ಚಿಹ್ನೆಗಳು! ಕಾರಣವೂ ಇಲ್ಲದಿಲ್ಲ ತಾರೆಯಂತೆ ಚೆಲುವಾಗಿಯೆ ಹೆಣ್ಣುಮಗು ಮೈನೆರೆದಳು ! *** ಸಣ್ಕವಿತೆ ---೨ ದುಡಿಯುವ ಗಂಡಸರಲ್ಲಿ ಕಾಮವೆಂಬುವುದು ಯಾವತ್ತೂ ಹೀಗೆಯೇ…
  • October 12, 2022
    ಬರಹ: ಬರಹಗಾರರ ಬಳಗ
    ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ. ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ.  ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ…
  • October 11, 2022
    ಬರಹ: Ashwin Rao K P
    ಕೃಷಿಕರಲ್ಲಿ ಹೊಲ ಇರುತ್ತದೆ. ಬಹಳ ಜನ ಹಿರಿಯ ಕೃಷಿಕರಿಗೆ ಕೃಷಿ ಮಾಡಿ ಲಾಭ ಮಾಡಿಕೊಳ್ಳಲು ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಹೊಟ್ಟೆ ಬಾಯಿ ಕಟ್ಟಿ ಒಂದಷ್ಟು ಮೊತ್ತದ ಹಣವನ್ನು ತಮ್ಮ ವೃದ್ದಾಪ್ಯದ ಜೀವನಕ್ಕೆ ಬೇಕು ಎಂದು ಕೂಡಿಟ್ಟಿದ್ದರೆ ಅದನ್ನು…
  • October 11, 2022
    ಬರಹ: Ashwin Rao K P
    ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು…
  • October 11, 2022
    ಬರಹ: Shreerama Diwana
    ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ - ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ...ವಿಶ್ವ ಆಹಾರ ದಿನ ಅಕ್ಟೋಬರ್ 16. ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ…
  • October 11, 2022
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮ ಯಾರದ್ದು ದೊಡ್ಡವರದ್ದು.  ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲೋ ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ  ಊಟ ಮಾಡುವ…
  • October 11, 2022
    ಬರಹ: addoor
    ಹಳೆಯ ತಾಳೆ ಮರದ ಬುಡದಲ್ಲಿ ನಿಂತಿದ್ದರು ವೃದ್ಧ ಲಕ್ಷ್ಮೀಪ್ರಸಾದ್. ದಪ್ಪ ಹುರಿಹಗ್ಗವನ್ನು ಮರದ ಕಾಂಡಕ್ಕೆ ಸುತ್ತಿ, ಅದರ ಎರಡೂ ತುದಿಗಳನ್ನು ಕೈಗಳಿಂದ ಹಿಡಿದುಕೊಂಡರು. ಕಾಂಡದಲ್ಲಿ ಮೊಣಗಂಟಿನ ಎತ್ತರದಲ್ಲಿದ್ದ ತಾಳೆಲೆಯ ಮೋಟು ಬುಡಕ್ಕೆ…
  • October 11, 2022
    ಬರಹ: ಬರಹಗಾರರ ಬಳಗ
    ಅಜ್ಜೀ ಹೇಗಿದ್ದೀರಿ? ಔಷಧ ಎಲ್ಲ ಉಂಟಾ? ಮನೆಯಲ್ಲಿ ಒಬ್ಬರೇ ಇರುವಾಗ ಬಾಗಿಲು ಭದ್ರ ಮಾಡಿ, ಅಪರಿಚಿತರಿಗೆ ಬಾಗಿಲು ತೆರೆಯಬೇಡಿ, ಮನೆ ಮಂದಿಯ ಫೋನ್ ನಂಬ್ರ ಇಟ್ಟುಕೊಳ್ಳಿ!  ಇದು ಸಂಬಂಧಿಕರೋ, ಬೀಟ್ ಪೊಲೀಸರೋ ತೋರುವ ಕಾಳಜಿ ಎಂದುಕೊಂಡಿದ್ದೀರಾ?…
  • October 11, 2022
    ಬರಹ: ಬರಹಗಾರರ ಬಳಗ
    * "ಮನೆ ಮಂದಿಯೆಲ್ಲಾ  ಒಂದೇ ಸಾಬೂನು ಉಪಯೋಗಿಸುತ್ತಿದ್ವಿ" * ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ * ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು. * ಯಾವತ್ತೋ ಒಂದು ದಿನ ಮಾಡುತ್ತಿದ್ದ…
  • October 11, 2022
    ಬರಹ: ಬರಹಗಾರರ ಬಳಗ
    ‘ಕಾಂತಾರ’ ಚಲನಚಿತ್ರದ ಕಾರಣದಿಂದ ಅನೇಕರಿಗೆ ದೈವಗಳ ಬಗ್ಗೆ ಕುತೂಹಲ ಹುಟ್ಟಿದೆ, ಗುಳಿ ಪಂಜುರ್ಲಿ ದೈವಗಳ ಬಗ್ಗೆ ಮಾಹಿತಿ ಕೇಳ್ತಿದ್ದಾರೆ, ಪ್ರಸ್ತುತ ನನ್ನ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯ ಆಯ್ದ ಭಾಗವನ್ನು ಇಲ್ಲಿ  ನೀಡಿದ್ದೇನೆ. …
  • October 11, 2022
    ಬರಹ: ಬರಹಗಾರರ ಬಳಗ
    ಭುವಿಯ ಭಾಂದವರು ನಾವು ಒಂದೇ ನಮ್ಮ ಕಾಯ್ವ ಒಡಲು ತುತ್ತನಿತ್ತ ಕೈಯ ನೆನೆಯಬೇಕು ಹಸಿರ ಸಿರಿಯ ಪೊರೆಯಬೇಕು.   ದ್ವೇಷಗಳ ಕಳೆಯನಿಂದೇ ಕಡಿಯಬೇಕು ಯುದ್ಧವ ಪ್ರೀತಿಯಿಂದ ಮಣಿಸಬೇಕು ಗಡಿಗಳ ಭೇದವ ಕುಡಿಗಳು ಮೀರಬೇಕು ನಾವು ಒಂದೇ ಕೊಂಡಿಗಳಂತಿರಬೇಕು.  …