May 2024

  • May 25, 2024
    ಬರಹ: ಬರಹಗಾರರ ಬಳಗ
    ಮದವೂರ ಗಣಪತಿ ದಯೆದೋರು ವರನೀಡು ನೀ ಶ್ರೀಮದವೂರ ಗಣಪತಿ ದಯೆದೋರು||ಪ||   ಚರಣದೆ ಮಣಿದಿಹೆ ಜಗದೋದ್ದಾರನೆ ಮಾಡುತಲಿರುವೆನು ನಿನ್ನಾರಾಧನೆ ಕರಿಮುಖ ಗಣಪಗೆ ಭಕ್ತಿಯ ವಂದನೆ ಮಾಡಿಸು ನನ್ನಲಿ ಉತ್ತಮ ಸಾಧನೆ   ಸಿದ್ಧಿಯ ಕರುಣಿಸು ಸಿದ್ಧಿವಿನಾಯಕ…
  • May 25, 2024
    ಬರಹ: ಬರಹಗಾರರ ಬಳಗ
    ಒಂದು ದಿನ ನನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ನಮ್ಮ ಚಿಕ್ಕಪ್ಪನಿಗೆ ಗಾರ್ಡನಿಂಗ್ ಬಹಳ ಪ್ರೀತಿಯ ಹವ್ಯಾಸ. ಅವರ ಮನೆ ಹಿತ್ತಲಿನಲ್ಲಿ ಹಲವಾರು ಗಿಡಗಳನ್ನ ನೆಟ್ಟು ಬೆಳೆಸಿದ್ದರು. ಅಲ್ಲಿಗೆ ಹಲವಾರು ಜಾತಿಯ ಹಕ್ಕಿಗಳು ಬರೋದನ್ನು ನೋಡಿದ್ದ ನಾನು…
  • May 24, 2024
    ಬರಹ: Ashwin Rao K P
    ಗುಲಾಬಿ ಹೂವುಗಳ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ ಎನ್ನುತ್ತಾರೆ. ಹಲವಾರು ಬಗೆಯ ಬಣ್ಣ ಬಣ್ಣದ ಗುಲಾಬಿ ಹೂವುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಗುಲಾಬಿ ಹೂವಿನ ದಳಗಳಿಂದಲೂ ಬಹಳ ಪ್ರಯೋಜನವಿದೆ ಎನ್ನುವ ಸಂಗತಿ ನಿಮಗೆ ಗೊತ್ತೇ? ಗುಲಾಬಿಯ…
  • May 24, 2024
    ಬರಹ: Ashwin Rao K P
    ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು…
  • May 24, 2024
    ಬರಹ: Shreerama Diwana
    ಸಿನಿಮಾ ನಟಿಯೊಬ್ಬರ ಒಂದು ನಗುಮುಖದ ಭಾವಚಿತ್ರಕ್ಕೆ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಎಕ್ಸ್ ಮುಂತಾದ ಸಾಮಾಜಿಕ ಜಾಲತಾಣದ ಲೈಕ್ ಕಾಮೆಂಟ್ ಮತ್ತು ಶೇರ್ ಸಾಮಾನ್ಯವಾಗಿ ಸಾವಿರದಿಂದ ಪ್ರಾರಂಭವಾಗಿ ಲಕ್ಷ, ಕೆಲವೊಮ್ಮೆ ಮಿಲಿಯನ್ ಸಹ…
  • May 24, 2024
    ಬರಹ: ಬರಹಗಾರರ ಬಳಗ
    ಮೋಡದ ಮರೆಯಿಂದ ಚಂದಿರ ಇಣುಕುತ್ತಿದ್ದ. ಕೆಲವು ಕ್ಷಣಗಳ ಹಿಂದೆ ಈ ಭೂಮಿಗೆ ಒಂದಷ್ಟು ಮಳೆಯನ್ನು ಸುರಿಸಿ ಜನ ಸಂಭ್ರಮವನ್ನು ಹೇಗೆ ಅನುಭವಿಸುತ್ತಿದ್ದಾರೆ ಅನ್ನೋದನ್ನ ನೋಡೋದಿಕ್ಕೆ ಚಂದಿರ ಪ್ರಯತ್ನಿಸಿದರೆ ಮೋಡಗಳು ಅವನಿಗೆ ಆಗಾಗ ಮರೆ ಮಾಡಿ ಇಡೀ…
  • May 24, 2024
    ಬರಹ: ಬರಹಗಾರರ ಬಳಗ
    ಯೆಲ್ಲೋಸ್ಟೋನಿನ ಸುಂದರ ಎಲ್ಕ್ ಗಳು: ಎಲ್ಕ್ ಗಳು ಎಂದರೆ ಒಂದು ರೀತಿಯ ಜಿಂಕೆಗಳ ಜಾತಿಯ ಪ್ರಾಣಿ.  ಮುಂದೆ ಮುಂದೆ ಹೋಗುತ್ತಿದ್ದಂತೆ ನಾವು ಯೆಲ್ಲೋಸ್ಟೋನ್ ನದಿಯ ನೀರನ್ನು ಕುಡಿಯಲು ಬಂದ ಎರಡು ಎಲ್ಕ್ ಪ್ರಾಣಿಗಳನ್ನು ನೋಡಿದೆವು. ಜಿಂಕೆಗಳಿಗಿಂತಲೂ…
  • May 24, 2024
    ಬರಹ: ಬರಹಗಾರರ ಬಳಗ
    ಮೊಮ್ಮಗ ಒಮ್ಮೆ ತನ್ನ ತಾತನನ್ನು ಹೀಗೆ ಕೇಳಿದ; "ತಾತ, ಈಗಿನಂತೆ ನೀವೆಲ್ಲಾ ನಿಮ್ಮ ಕಾಲದಲ್ಲಿ ತಂತ್ರಜ್ಞಾನವಿಲ್ಲದೇ ಕಂಪ್ಯೂಟರ್ ಇಲ್ಲದೇ ಡ್ರೋಣ್ ಇಲ್ಲದೇ ಬಿಟ್ ಕಾಯಿನ್ಸ್ ಇಲ್ಲದೇ ಇಂಟರ್ನೆಟ್ ಇಲ್ಲದೇ ಟಿವಿ ಇಲ್ಲದೇ ಹವಾ ನಿಯಂತ್ರಣವಿಲ್ಲದೇ…
  • May 24, 2024
    ಬರಹ: ಬರಹಗಾರರ ಬಳಗ
    ಚೆಲುವು ಮಾಸಲಿಲ್ಲ ಗೆಳತಿ ಚೆಲುವು ಮಾಸಲಿಲ್ಲ ಚೆಲುವಿನೊಳಗೆ ಸವಿಯ ಗೆಲುವು ಸಿಹಿಯ ತಂದಿತಲ್ಲ   ಚೆಲುವಿನಾಳದೊಳಗೆ ಒಳಗೆ ಇಳಿದು ಬಂದಿತಲ್ಲ ಚೆಲುವೆಲ್ಲ ಮನಸಿನೊಳಗೆ  ಇಳಿದು ಹಾಡಿತಲ್ಲ ಚೆಲುವೆಂಬ ಬಯಕೆಗಳೂ ಕುಣಿದು ನಿಂತವಲ್ಲ ಚೆಲುವಿಕೆಯ…
  • May 23, 2024
    ಬರಹ: addoor
    ಇವತ್ತು “ಸಂಪದ”ದ ಪುಸ್ತಕ ಸಂಪದ ವಿಭಾಗದಲ್ಲಿ ಡಾ. ಸೂರ್ಯನಾಥ ಕಾಮತರು ಸಂಪಾದಿಸಿದ “ಬಿಡುಗಡೆಯ ಹಾಡುಗಳು” ಪುಸ್ತಕವನ್ನು ಪರಿಚಯಿಸಿದ್ದೇನೆ. ಆ ಅಪರೂಪದ ಪುಸ್ತಕದಿಂದ ಆಯ್ದ ಎರಡು ಹಾಡುಗಳು ಇಲ್ಲಿವೆ: ಮಾತೃಭೂಮಿ ಜನನಿ ಮಾತೃಭೂಮಿ ಜನನಿ ನಿನ್ನ…
  • May 23, 2024
    ಬರಹ: addoor
    ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ…
  • May 23, 2024
    ಬರಹ: Ashwin Rao K P
    ಯಾಕೋ ಕಳೆದ ಎರಡು ದಿನಗಳಿಂದ ನಮ್ಮ ಮನೆಯ ಬೆಕ್ಕು ‘ಸಿಂಬಾ’ ಬಹಳ ಕೋಪದಲ್ಲಿತ್ತು. ಬಹುಷಃ ನನ್ನವಳು ಅದಕ್ಕೆ ಎರಡು ದಿನಗಳಿಂದ ಊಟಕ್ಕೆ ಮೀನು ಕೊಡದಿದ್ದುದೇ ಕಾರಣವಿರಬಹುದು. ಅದರ ಹಾರಾಟ, ಎಗರಾಟ, ಸೋಫಾದ ಕವರ್ ಹರಿಯುವುದು, ಗಿಡಗಳನ್ನು ಹಾಳು…
  • May 23, 2024
    ಬರಹ: Ashwin Rao K P
    ಕಾಶ್ಮೀರ ನಿಜಕ್ಕೂ ಬದಲಾಗಿದೆ. ೩೭೦ನೇ ವಿಧಿ ರದ್ದುಪಡಿಸಿ, ಅದರ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಅದನ್ನು ನಿಜವಾಗಿಯೂ ಭಾರತದ ಅಂಗವನ್ನಾಗಿಸಿದಂದಿನಿಂದ ಕಾಶ್ಮೀರ ಬದಲಾಗುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ಅದು ಸ್ಪಷ್ಟವಾಗಿದೆ.…
  • May 23, 2024
    ಬರಹ: Shreerama Diwana
    ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ. ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ…
  • May 23, 2024
    ಬರಹ: ಬರಹಗಾರರ ಬಳಗ
    ನಾಯಿ ಒಂದೇ ಸಮನೆ ಅರಾಚಾಡ್ತಾ ಇದೆ. ಅದರ ಕೂಗಿಗೆ ಅಕ್ಕಪಕ್ಕದ ಮನೆಯವರಿಗೆ ಎಚ್ಚರವಾಯಿತು. ಮನೆ ಮಗ ಮನೆಯ ಹೊರಗೆ ಬಂದು ನಾಯಿಗೆ ಎರಡು ಸಲ ಜೋರು ಬೈದು, ಕೋಲಿನಲ್ಲಿ ಎರಡು ಪೆಟ್ಟುಕೊಟ್ಟು ಮತ್ತೆ ಹೋಗಿ ಮಲಗಿಕೊಂಡ. ಆತನಿಗೆ ಮನೆಯೊಳಗಿನಿಂದ ಯಾವುದೇ…
  • May 23, 2024
    ಬರಹ: ಬರಹಗಾರರ ಬಳಗ
    ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಜೀವಜಗತ್ತಿನ ಜೀವರ ಸಾವು-ನೋವು, ದು:ಖ,ಹಿಂಸೆ ನೋಡಿ ಬೇಸರಿಸಿದ ಮಹಾನುಭಾವ. ಮನದಲಿ ಉದ್ಭವಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗದಾಗ, ತಾನೇ ಎಲ್ಲಾ ಸುಖ ಭೋಗಗಳನ್ನು ತ್ಯಾಗ…
  • May 23, 2024
    ಬರಹ: ಬರಹಗಾರರ ಬಳಗ
    ಮನೆಯಂಗಳದಲ್ಲಿ ನೀರಿರದೆ ಸೊರಗಿದ್ದ ಸದಾಪುಷ್ಪದಂತಹ ಹೂಗಿಡಗಳು ತವಕದಿಂದ ಚಿಗುರುತ್ತಿವೆ. ಸದಾ ಪುಷ್ಪ ಸದಾ ಎಲ್ಲರ ಮನೆಯಂಗಳದ ಕೂಸು! ಸದಾಪುಷ್ಪದ ಅಧರಗಳ ನಗುವಿರದೆ ಕೈತೋಟ ಪೂರ್ಣವಾಗದು. ಸರ್ವ ಋತುಗಳಲ್ಲೂ ಹೂಗಳನ್ನು ನೀಡುವ ಈ ಬಹುವಾರ್ಷಿಕ…
  • May 23, 2024
    ಬರಹ: ಬರಹಗಾರರ ಬಳಗ
    ಮುತ್ತಿಡಲೆ ನಾನೊಮ್ಮೆ ಮುಕ್ಕಣ್ಣ ನಿನಗೆ ಮತ್ತೇನು ಬೇಕಿಲ್ಲ ಬಯಕೆಯದು ನನಗೆ ಮಕ್ಕಳನು ನೀ ಹರಸಿ ಮತಿ ಕೊಡುವೆಯಂತೆ ನಾನೊಬ್ಬ ಎಳೆಬಾಲ ನಾ ಬಂದು ನಿಂತೆ   ಮಗ್ಧತೆಯ ಶಿಶುವೆಂದು ನನ್ನಾಸೆ ಅರಿತು ಈ ದಿವ್ಯ ಕರದಲ್ಲಿ ಕಂದನನು ಎತ್ತು ತಪ್ಪಾಯ್ತೆ…
  • May 23, 2024
    ಬರಹ: Shreerama Diwana
    ಒಂದು ರಾಜ್ಯದ ರಾಜಕುಮಾರನಂತೆ, ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ, ಹೆಂಡತಿ - ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ, ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ, ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು…
  • May 22, 2024
    ಬರಹ: Ashwin Rao K P
    ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ ೧೯೦೫ರ ಮಾರ್ಚ್ ೧೭ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ…