May 2024

  • May 22, 2024
    ಬರಹ: Ashwin Rao K P
    ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು…
  • May 22, 2024
    ಬರಹ: Shreerama Diwana
    ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ  ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ, ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಖ್ಯಾತ ಮನಃಶಾಸ್ತ್ರಜ್ಞ…
  • May 22, 2024
    ಬರಹ: ಬರಹಗಾರರ ಬಳಗ
    ಒಮ್ಮೆ ಒಳಗಿನವ ಮಾತು ಕೇಳಿ. ಇವತ್ತು ಸ್ವಲ್ಪ ಮಾತನಾಡಿದ. ಅವನ ಮಾತನ್ನು ನಾನು ಕೇಳಿದಕ್ಕೆ ಅವನಿಗೆ ಖುಷಿ ಸಿಕ್ಕಿತು. ದಾರೀಲಿ ಬರ್ತಾ ಮಳೆ ಇತ್ತು. ಯಾರೋ ಒಬ್ಬರಿಗೆ ನಾನು ಹೋಗಬೇಕಾಗಿದ್ದ ದಾರಿಯಲ್ಲಿ ಅವರಿಗೆ ಹೋಗೋದಕ್ಕೆ ಇರಲಿಲ್ಲ. ಆದರೂ…
  • May 22, 2024
    ಬರಹ: rajantvb
    ಅತ್ಯದ್ಭುತ ದೂರದೃಷ್ಟಿ, ಸಾಹಸೀ ಮನೋವೃತ್ತಿ,  ಮಹೋನ್ನತ ಸಾಮರ್ಥ್ಯ ಇರುವ ವ್ಯಕ್ತಿಗಳು, ತಮ್ಮ ವ್ಯಾಪಾರ ವಹಿವಾಟನ್ನು ಅಗಾಧ ರೀತಿಯಲ್ಲಿ ಬೆಳೆಸಿ ಜಾಗತಿಕವಾಗಿ ತಮ್ಮದೇ ಛಾಪನ್ನು ಮೂಡಿಸಿದ ಉದ್ಯಮಿಗಳು, ತಮ್ಮ  ಪ್ರಮಾದ, ತಪ್ಪು  ನಿರ್ಣಯಗಳಿಂದ…
  • May 22, 2024
    ಬರಹ: ಬರಹಗಾರರ ಬಳಗ
    ನಾಗರಿಕತೆಯ ಹೆಸರಿನಲ್ಲಿ ಮನೆ ಅಥವಾ ಕಟ್ಟಡಗಳ ಸುತ್ತಲಿನ ಸೌಂದರ್ಯ ಹೆಚ್ಚಿಸುವುದರಿಂದ ನಿಧಾನವಾಗಿ ಪರಿಸರದ ನಾಶವೂ ನಡೆದೇ ನಡೆಯುತ್ತದೆ. ವಾಸ್ತವ್ಯದ ಪರಿಸರವನ್ನು ಅಂದವಾಗಿರಿಸುವುದು ನಾಗರಿಕತೆಯ ಲಕ್ಷಣ ಎಂದು ನಾವು ಅಭಿಮಾನದಿಂದ ಎದೆಯುಬ್ಬಿಸಿ…
  • May 22, 2024
    ಬರಹ: ಬರಹಗಾರರ ಬಳಗ
    ಹಸಿರಿನ ಗಿಡವಿದು ಬಸಿರನು ಹೊತ್ತಿದೆ ಕಸಿಯುವ ಬಯಕೆ ಬೇಡಪ್ಪ   ಸಸಿಗಳ ಫಲಗಳ ಕಸಿಯಲು ಬಂದರೆ ಬುಸು ಬುಸು ಎಂಬ ನಾಗಪ್ಪ   ಕಾವಲು ಕಾಯಲು ಹಾವಿದು ನಿಂತಿದೆ ಕೋವಿಯ ಬಳಕೆ ಬೇಕಿಲ್ಲ   ಗೊಂಚಲು ಸೇಬಿಗೆ ಹೊಂಚನು ಹಾಕುವ ಸಂಚದು ಮುಂದೆ ನಡೆಯಲ್ಲ  …
  • May 21, 2024
    ಬರಹ: Ashwin Rao K P
    ಸ್ಪರ್ಶದಿಂದ ಸ್ವರೂಪ ತಿಳಿಯುವಿಕೆ : ಮಣ್ಣಿನ ಫಲವತ್ತತೆಯು ಅದರ ಸ್ವರೂಪವನ್ನು ಅವಲಂಭಿಸಿರುವುದರಿಂದ ವ್ಯವಸಾಯ ಮಾಡುವವರು ಯಾವುದಾದರೊಂದು ಮಣ್ಣು ಯಾವ ಸ್ವರೂಪದ್ದೆಂದು ಹೇಳಲು ಶಕ್ತರಾಗಬೇಕು. ಪ್ರಯೋಗಶಾಲೆಯಲ್ಲಿ ಅದನ್ನು ಪರೀಕ್ಷಿಸಲು…
  • May 21, 2024
    ಬರಹ: Ashwin Rao K P
    ದೇಶದಲ್ಲೀಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಜಾರಿಯಲ್ಲಿರುವ ಚುನಾವಣ ನೀತಿ ಸಂಹಿತೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲು ಕೇಂದ್ರ ಚುನಾವಣ ಆಯೋಗ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.…
  • May 21, 2024
    ಬರಹ: Shreerama Diwana
    ಸರ್ವೇ ಜನೋ ಸುಖಿನೋ ಭವಂತು. ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ…
  • May 21, 2024
    ಬರಹ: ಬರಹಗಾರರ ಬಳಗ
    ಅರ್ಥಮಾಡಿಕೊಳ್ಳಬೇಕಾದ್ದು ಯಾರು? ತಾಯಿಯೋ ಮಗನೋ? ಇಬ್ಬರ ಮನಸ್ಸಿನಲ್ಲಿಯೂ ತಾವು ಸರಿ ಅವರು ತಪ್ಪು. ಅವರವರ ನೆಲೆಯಲ್ಲಿ ಅವರವರ ಯೋಚನೆ ವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಒಮ್ಮೆ ಅವರು ತಮ್ಮ ಸ್ಥಳವನ್ನು ಬಿಟ್ಟು ಅವರ ಸ್ಥಳವನ್ನು…
  • May 21, 2024
    ಬರಹ: ಬರಹಗಾರರ ಬಳಗ
    ಇಂದು ನಾನು ಪತಂಜಲಿ ಯೋಗ ಸೂತ್ರ ಗ್ರಂಥ ಓದುವಾಗ, ಎರಡನೇ ಪಾದ, ಎರಡನೇ ಸೂತ್ರದಲ್ಲಿ ಒಂದು ಪದ ಓದಿದೆ. ಸಮಾಧಿ ಭಾವದರ್ಶನ. ಇದು ನಮಗೆ ಲಾಭವಾಗಬಹುದು ಎಂದು, ಇದರ ಕುರಿತು ಬರೆಯುತ್ತಿದ್ದೇನೆ. ಸಮಾಧಿ ಎಂದರೆ ಮನಸ್ಸು ಮಗ್ನವಾಗುವುದು, ತಲ್ಲೀನ…
  • May 21, 2024
    ಬರಹ: ಬರಹಗಾರರ ಬಳಗ
    ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ…
  • May 21, 2024
    ಬರಹ: ಬರಹಗಾರರ ಬಳಗ
    ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//   ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/…
  • May 20, 2024
    ಬರಹ: Ashwin Rao K P
    ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು…
  • May 20, 2024
    ಬರಹ: Ashwin Rao K P
    ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು…
  • May 20, 2024
    ಬರಹ: Shreerama Diwana
    ಶ್ರೀ ಎಚ್ ಡಿ ದೇವೇಗೌಡ 92, ನಾಟ್ ಔಟ್ ಅವರು ಶತಕವನ್ನು ಬಾರಿಸಲಿ ಎಂದು ಹಾರೈಸುತ್ತಾ… ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿಯ ಸಾಮಾನ್ಯ ರೈತ ಕುಟುಂಬದ ವ್ಯಕ್ತಿಯೊಬ್ಬರು ಬೃಹತ್ ಭಾರತದ ಪ್ರಧಾನಿಯಾಗಿ…
  • May 20, 2024
    ಬರಹ: ಬರಹಗಾರರ ಬಳಗ
    ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು…
  • May 20, 2024
    ಬರಹ: ಬರಹಗಾರರ ಬಳಗ
    ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಟ್ಟುಕೊಂಡರೆ, ಕಳಪೆ ಸಾಧನೆ ತೋರಿದ ಮಕ್ಕಳ ಹೆತ್ತವರು ಒಂದಷ್ಟು ಕೊರಗಿರಬಹುದು. ಉಳಿದಂತೆ ಇವುಗಳ ಮಧ್ಯೆ ಇರುವವರು…
  • May 20, 2024
    ಬರಹ: ಬರಹಗಾರರ ಬಳಗ
    ನಗುವೆಂ‌ಬ ಸಿರಿಯೊಂದು ಮೊಗದಲ್ಲಿ ಅರಳಿರಲಿ ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ   ಚಿಗುರೆಲೆಯ ತಳಿರಂತೆ ಮಿಗಿಲೆನಿಪ ಬೆಳೆಯಂತೆ ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ   ಅವಸರದ ಬದುಕಿನಲಿ ಬೆವರಿಳಿವ ದುಡಿಮೆಯಲಿ ಅವನೆಲ್ಲ ಮರೆತೊಮ್ಮೆ ನಗು…
  • May 19, 2024
    ಬರಹ: Kavitha Mahesh
    ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ…