July 2024

  • July 28, 2024
    ಬರಹ: Shreerama Diwana
    ಬಹು ಆಯಾಮಗಳ ಒಂದು ಚಿಂತನ - ಮಂಥನ ಸರಳವಾಗಿ.. ಕರ್ನಾಟಕದ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಘೋಷಣೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಬಹುತೇಕ ಕನ್ನಡಿಗರು ಸಂಭ್ರಮಿಸಿದರೆ, ಅನ್ಯ ಭಾಷಿಕರು ಮತ್ತು ಇಲ್ಲಿಯ ಕೆಲವು…
  • July 28, 2024
    ಬರಹ: ಬರಹಗಾರರ ಬಳಗ
    ವೇದಿಕೆಯ ಮೇಲೇರಿ ನಿಂತಾಗ ಒಂದು ಕ್ಷಣ ತಾನು ಇಷ್ಟರವರೆಗೆ ದಾಟಿ ಬಂದ ಎಲ್ಲ ಹೆಜ್ಜೆಗಳನ್ನ ಹಾಗೇ ನೆನಪಿಸಿಕೊಂಡ, ಏನೇನೋ ಮಾತನಾಡಬೇಕು ಅಂದುಕೊಂಡಿದ್ದ ಆದರೆ ವೇದಿಕೆಯ ಮೇಲೆ ತಾನು ಸಾಧಿಸಿದ ಸಾಧನೆಗಳ ಮುಂದೆ ಮಾತುಗಳು ಮೌನಕ್ಕೆ ಜಾರಿದ್ದವು. ಆ…
  • July 28, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಹೊಳೆಯ ದಾಟಿದ ಸಮಯದಲ್ಲಿ ಅಂಬಿಗನ ಮರೆಯದಿರು ಗೆಳೆಯಾ ದಡ ಸೇರಿದೆನೆಂದು ಸಂತಸದಲ್ಲಿ  ನಾವಿಕನ ತೊರೆಯದಿರು ಗೆಳೆಯಾ   ಪ್ರೀತಿಯ ಮುತ್ತಿನ ನಂಬಿಕೆಯಲ್ಲಿ ದೋಣಿಯಲೇ ಸಾಗುತಿರುಯೆಂದೂ ಒಳಿತು ಮಾಡಿದವರಿಗೆ ಕೆಡುಕನೆಂದೂ ಬಯಸಿ ಹೋಗದಿರು…
  • July 28, 2024
    ಬರಹ: ಬರಹಗಾರರ ಬಳಗ
    ಪೋಷಕರೆಂದರೆ ಹೆತ್ತವರು ಮಾತ್ರವಲ್ಲ, ಮಕ್ಕಳ ಬೆಳವಣಿಗೆ, ಏಳಿಗೆಗಾಗಿ ಶ್ರಮಿಸುವವರೂ ಇದ್ದಾರೆ. ತಂದೆ ತಾಯಿ ಇಲ್ಲದ ಮಗುವಿಗೆ ಮನೆಯ ಹಿರಿಯರೋ, ಇನ್ನಾರೋ ಪೋಷಕರಾಗಿರಬಹುದು. ಸಾಕಿ ಸಲಹುವ ಹೆತ್ತವರನ್ನು, ಪೋಷಕರನ್ನು, ವೃದ್ಧಾಪ್ಯದಲ್ಲಿ ಬೀದಿಪಾಲು…
  • July 27, 2024
    ಬರಹ: Ashwin Rao K P
    ಅತ್ಯವಸರ ಲೋಪವಾಗುತ್ತದೆ… ಹೊಸದಾಗಿ ಮದುವೆಯಾಗಿ ಬಂದ ಸೊಸೆ ಪದ್ಮಾವತಿಗೆ ಅತ್ತೆ ಮೀನಾಕ್ಷಮ್ಮ ಹೇಳಿದರು. ‘ಪದ್ದೂ... ಎಲ್ಲದಕ್ಕೂ ಅತ್ಯವಸರದ ನಿರ್ಧಾರ ಸಲ್ಲದು, ಅದು ಲೋಪವಾಗುತ್ತದೆ. ಯಾವುದೇ ವಿಚಾರವಾದರೂ ಸರಿ. ಮೊದಲು ಯೋಚನೆ ಮಾಡಿ, ನಂತರ…
  • July 27, 2024
    ಬರಹ: Ashwin Rao K P
    ‘ಜನರ ಸಮಸ್ಯೆಗಳನ್ನು ನಿವಾರಿಸುತ್ತೇವೆ, ಜನರಿಗೆ ದನಿಯಾಗುತ್ತೇವೆ' ಎಂದೆಲ್ಲ ಭರವಸೆಯ ಸುರಿಮಳೆಯನ್ನು ಹರಿಸುವ ಜನಪ್ರತಿನಿಧಿಗಳು ಜನಹಿತಾಸಕ್ತಿಯ ವಿಷಯಗಳನ್ನು ಬದಿಗಿರಿಸಿ, ರಾಜಕೀಯ ಲಾಭವನ್ನೇ ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತಿರುವುದು…
  • July 27, 2024
    ಬರಹ: Shreerama Diwana
    ಕೃಷ್ಣಮೂರ್ತಿ ಚಿತ್ರಾಪುರ ಅವರ "ಸಂಚಯ" ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಶೈಕ್ಷಣಿಕ ಮಾಸಪತ್ರಿಕೆ "ಸಂಚಯ". ಕೃಷ್ಣಮೂರ್ತಿ ಚಿತ್ರಾಪುರ ಇದನ್ನು ಮುನ್ನಡೆಸುತ್ತಿದ್ದವರು. 2004 ಮತ್ತು 2005ರಲ್ಲಿ ಹೀಗೆ ಎರಡು ವರ್ಷಳ ಕಾಲ ಮಾತ್ರ ನಡೆದ "ಸಂಚಯ"…
  • July 27, 2024
    ಬರಹ: Shreerama Diwana
    ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ. ಜುಲೈ ‌26 ಕಾರ್ಗಿಲ್ ಯುದ್ಧದ ಕಾರ್ಮೋಡ ಸರಿದ ದಿನ. ಕಳೆದ ವರ್ಷ ಕಾರ್ಗಿಲ್ ಯುದ್ಧ ನಡೆದ ಕಾಶ್ಮೀರದ ಆ ಹಿಮಾಚ್ಛಾದಿತ ಪ್ರದೇಶದಲ್ಲಿರುವ ಹುತಾತ್ಮ ಯೋಧರ ಸ್ಮಾರಕ…
  • July 27, 2024
    ಬರಹ: ಬರಹಗಾರರ ಬಳಗ
    ಅವಳು ಕುಳಿತಿದ್ದಾಳೆ. ಪಕ್ಕದಲ್ಲಿ ಒಂದು ದೊಡ್ಡ ಬ್ಯಾಗು, ಅದರೊಳಗಿರುವ ವಸ್ತುಗಳನ್ನ ಎಲ್ಲವನ್ನ ಮಾರಾಟ ಮಾಡಿ ಮತ್ತೆ ತನ್ನ ಉದ್ಯೋಗದ ಕಡೆಗೆ ಹೊರಡಬೇಕು. ಆಕೆಯ ಊರು ಅದಲ್ಲ. ತನ್ನ ಓದಿಗೆ ಸರಿಯಾದ ಕೆಲಸವನ್ನು ಹುಡುಕುವುದಕ್ಕೆ ಸಮಯವೂ ಇರಲಿಲ್ಲ.…
  • July 27, 2024
    ಬರಹ: ಬರಹಗಾರರ ಬಳಗ
    ಈ ಹಕ್ಕಿಯನ್ನು ಯಾವತ್ತಾದರೂ ನೋಡಿದ್ದೀರಾ? ಹಳ್ಳಿಯಾಗಲೀ, ಪೇಟೆಯಾಗಲೀ ಎಲ್ಲಾ ಕಡೆ ನೋಡ್ಲಿಕ್ಕೆ ಸಿಗುವ ಹಕ್ಕಿ ಇದು. ನೆಲದಲ್ಲಿ ಸ್ವಲ್ಪ ಕಾಳುಗಳೇನಾದ್ರೂ ಬಿದ್ದಿದ್ದರೆ ಸಾಕು ಅಲ್ಲಿ ಖಂಡಿತ ಈ ಹಕ್ಕಿ ಹಾಜರ್. ನೀವು ಹತ್ತಿರದ ಅಂಗಡಿಗೆ ಹೋದ್ರೆ…
  • July 27, 2024
    ಬರಹ: ಬರಹಗಾರರ ಬಳಗ
    ದೇವ ಗಣಪತಿ ನೀಡು ಸನ್ಮತಿ ಚರಣಕೆರಗುವೆ ಅನುದಿನ ಗಿರಿಜೆ ತನಯಗೆ ಮಂಗಳಾರತಿ ಬೆಳಗಿ ಪೂಜಿಪೆ ದೇವನ   ಸುಮುಖ ಗಣಪನ ಉದರ ನೋಡುತ ನಕ್ಕ ಅಣಕಿಸಿ ಚಂದ್ರನು ಅವನ ಕುಹಕದ ಚೇಷ್ಟೆ ಸಹಿಸದೆ ರೋಷಗೊಂಡನು ಗಣಪನು   ದಂತ ಒಂದನು ಎಸೆದ ಚಂದ್ರಗೆ ಸಹಿಸಲಾಗದ…
  • July 27, 2024
    ಬರಹ: ಬರಹಗಾರರ ಬಳಗ
    ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು. ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ…
  • July 26, 2024
    ಬರಹ: shreekant.mishrikoti
    ಇದನ್ನು "ಶ್ರೀವತ್ಸ " ಎಂಬವರು ಬರೆದಿದ್ದು archive.org ತಾಣದಲ್ಲಿದೆ. ಇದನ್ನು https://archive.org/details/in.ernet.dli.2015.364640/mode/1up  ಈ ಕೊಂಡಿಯಲ್ಲಿ ಓದಬಹುದು ಅಥವಾ ಇಳಿಸಿಕೊಳ್ಳಬಹುದು. ದಕ್ಷಿಣದ ಯದುಗಿರಿಯ ದೇವರಾದ…
  • July 26, 2024
    ಬರಹ: Ashwin Rao K P
    ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವವರೇ ಕಡಿಮೆಯಾಗುತ್ತಿದ್ದಾರೆ, ಅದರಲ್ಲೂ ಅರಳು ಹುರಿದಂತೆ ಸ್ಪಷ್ಟವಾಗಿ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ವಿರಳ. ಮಾತನಾಡುವ ಕನ್ನಡದಲ್ಲಿ ಭಾವನೆಗಳನ್ನು ತುಂಬಿ, ಅವುಗಳನ್ನು ಕೇಳುಗರ ಮನದಲ್ಲಿ ಪ್ರತಿಫಲಿಸಿ,…
  • July 26, 2024
    ಬರಹ: Ashwin Rao K P
    ‘ಒಡಲ ಜೋಗುಳ' ಎಂಬುದು ವಿಶ್ವಪ್ರಿಯ ವಡ್ಡಮ್ಮ ತಾತನ ತತ್ವಪದಗಳ ಸಂಗ್ರಹದ ಮೊದಲ ಸಂಪುಟ. ಈ ಸಂಪುಟವನ್ನು ಸಂಪಾದನೆ ಮಾಡಿದ್ದಾರೆ ಡಾ. ಯಮನೂರಪ್ಪ ವಡಕಿ ಇವರು. ತಮ್ಮ ಸಂಪಾದಕೀಯದಲ್ಲಿ ಇವರು ಬರೆದ ಸಾಲುಗಳು ನಿಮ್ಮ ಓದಿಗಾಗಿ… “ಮೂಲತಃ ರಾಯಚೂರು…
  • July 26, 2024
    ಬರಹ: Shreerama Diwana
    ಬದುಕು ಮತ್ತು ಬರಹ ಎಷ್ಟು ಹತ್ತಿರ ಮತ್ತು ಎಷ್ಟು ದೂರ ಎಂಬ ಎಳೆಯ ಹಿಂದೆ ಒಂದು ಹುಡುಕಾಟ. ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ  ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇಧಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ…
  • July 26, 2024
    ಬರಹ: ಬರಹಗಾರರ ಬಳಗ
    ಊರು ತಲುಪಬೇಕಾದ ಕೊನೆಯ ಬಸ್ಸು ಪುತ್ತೂರು ನಿಲ್ದಾಣದಿಂದ ಸಿಗದೇ ಇರುವ ಕಾರಣಕ್ಕೆ ಊರಿಗೆ ಹತ್ತಿರದಲ್ಲಿರುವ ಕಾಣಿಯೂರು ಬಸ್ಸನ್ನೇರಿದೆ. ನಿಂತಿಕಲ್ಲಿನಲ್ಲಿ ಇಳಿದು ಊರಿನ ಕಡೆ ಹೋಗುವುದಕ್ಕೆ ಯೋಚಿಸ್ತಾ ಇರುವಾಗ, ಆ ನಿಲ್ದಾಣ ಹಳೆಯ ನೆನಪುಗಳನ್ನ…
  • July 26, 2024
    ಬರಹ: ಬರಹಗಾರರ ಬಳಗ
    ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ…
  • July 26, 2024
    ಬರಹ: ಬರಹಗಾರರ ಬಳಗ
    ನನಗೋ ಇನ್ನಿಲ್ಲದ ನಿದ್ದೆ ಎಬ್ಬಿಸಿದಂತಾಯ್ತ ಯಾರೋ ನೋಡುತ್ತೇನೆ,ಇದೆಂತಹ ಅಚ್ಚರಿ! ಗೋಡೆಗೆ ಸಣ್ಣ ಬಿರುಕು ಬಿದ್ದಿದೆ ಬೆಳಕಿನ ಕಿರಣವೊಂದು ತೂರಿ  ಕೋಣೆಯ ಕತ್ತಲನು  ಶಲಾಕೆಯಾಗಿ ಸೀಳಿದೆ! ಕೋರೈಸುವ ಖಡ್ಗದಂತಹ ಬೆಳಕು!   ಕತ್ತಲನೆ ಉಂಡು ಕತ್ತಲನೆ…
  • July 25, 2024
    ಬರಹ: Ashwin Rao K P
    ಮೇ ತಿಂಗಳ ಮೂರನೇ ವಾರದಲ್ಲಿ ರಾಜ್ಯವು ತೀವ್ರ ಬರದ ದವಡೆಯಲ್ಲಿ ಸಿಲುಕಿದ್ದಾಗ, ೨೦೨೪ರ ಮುಂಗಾರು ಕೂಡ ರಾಜ್ಯದ ಪಾಲಿಗೆ ಆಶಾದಾಯಕವಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೃಷ್ಟವಶಾತ್ ಮೇ ತಿಂಗಳ ಕೊನೆ ವಾರದಿಂದ ಆರಂಭವಾಗಿ ನಿರಂತರವಾಗಿ ಸುರಿದ…