ಜುಲೈ 26 ರಿಂದ ಆಗಸ್ಟ್ 11 ರವರೆಗೆ…ಮುಂದಿನ ಮೂರು ವಾರಗಳು ಕುತೂಹಲದಿಂದ ಗಮನಿಸಬೇಕಾದ ವಿಷಯವೆಂದರೆ ಪ್ಯಾರಿಸ್ ಒಲಿಂಪಿಕ್ಸ್. ಕ್ರಿಸ್ತ ಪೂರ್ವ ಶತಮಾನದಲ್ಲಿ ಗ್ರೀಕ್ ನಲ್ಲಿ ಪ್ರಾರಂಭವಾದ ಒಲಂಪಿಕ್ ಈಗಲೂ ವಿಶ್ವದ ಅತ್ಯಂತ ಆಕರ್ಷಣೀಯ ಸ್ಪರ್ಧಾತ್ಮಕ…
“ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು…
ಅವನೊಬ್ಬ ಹುಚ್ಚ ದಾರಿಯಲ್ಲಿ ಏನೇನೋ ಮಾತನಾಡುತ್ತಿರುತ್ತಾನೆ, ಅದನ್ನೆಲ್ಲ ನೀನು ಕೇಳಿಸಿಕೊಳ್ಳೋದಕ್ಕೆ ಹೋಗಬೇಡ. ನಿನ್ನ ಕೆಲಸ ಏನಿದಿಯೋ ಅದನ್ನು ಮಾಡು. ಅಪ್ಪ ಪ್ರತಿದಿನವೂ ಹೇಳ್ತಾನೇ ಇದ್ದರೂ ನನಗೆ ಇಲ್ಲಿಯವರೆಗೂ ಹುಚ್ಚ ಎಲ್ಲಿಯೂ ಸಿಕ್ಕಿರಲಿಲ್ಲ…
ಆಧುನಿಕತೆಯ ಭರಾಟೆಯಲ್ಲಿ ಭೋರ್ಗರೆವ ಮಳೆಯ ನಡುವೆಯೂ ಹೂಕೋಸು, ಬಟಾಟೆ, ಟೊಮೇಟೊ, ಎಲೆಕೋಸುಗಳಂತಹ ತರಕಾರಿಗಳನ್ನು ಕ್ರಿಮಿನಾಶಕ ದಲ್ಲಿ ಮುಳುಗಿದ್ದರೂ ನಾವು ಮುಗಿಬಿದ್ದು ಖರೀದಿಸಿ ಸೇವಿಸುತ್ತೇವೆ. ನಾವು ನಮ್ಮ ಹಿತ್ತಿಲು ಅಥವಾ ಗುಡ್ಡ ಬೈಲು…
ಹುರಿದ ಉದ್ದಿನ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ ಅಥವಾ ಕಾದ ಎಣ್ಣೆ, ಉಪ್ಪು, ಜೀರಿಗೆ, ಎಳ್ಳು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ನೀರು ಹಾಕಿ ಹದವಾಗಿ ಕಲಸಿ ಚಕ್ಕುಲಿ ಒರಳಿನಲ್ಲಿ ಹಾಕಿ ಎಣ್ಣೆ ಸವರಿದ ಬಾಳೆಲೆ ಅಥವಾ…
ಈಗಾಗಲೇ ಪಂಜೆ ಮಂಗೇಶರಾಯರು ಮಕ್ಕಳಿಗಾಗಿಯೇ ಬರೆದ ಸೊಗಸಾದ ಹಲವಾರು ಪದ್ಯಗಳನ್ನು ನೀವು ಓದಿ ಆನಂದಿಸಿರುವಿರಿ. ಈ ವಾರ ನಾವು ‘ನಾಗಣ್ಣನ ಕನ್ನಡಕ' ಎನ್ನುವ ಮತ್ತೊಂದು ಸೊಗಸಾದ ಕವನವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದಿ, ನಿಮ್ಮ ಅಭಿಪ್ರಾಯ…
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ…
" Looking ugly and madness is the ultimate status (Freedom ) of mind " " ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ " ಎಂಬ ಅರ್ಥದ ಇಂಗ್ಲೀಷ್…
ನಮ್ಮ ಮನೆ ಹಿಂದುಗಡೆ ಸಣ್ಣದೊಂದು ಮರ ಇದೆ, ಅದರಲ್ಲಿ ಹೂವು ಹಣ್ಣು ಆಗೋದನ್ನು ನಾನು ಈವರೆಗೂ ಕಂಡವನಲ್ಲ. ಅಲ್ಲಿ ಅಳಿಲುಗಳ ಓಡಾಟ ಹೆಚ್ಚಾಗಿದೆ. ಮೊನ್ನೆ ತಾನೆ ಆ ಮರದಲ್ಲಿ ಕುಳಿತ ದೊಡ್ಡ ಅಳಿಲೊಂದು ಸಣ್ಣ ಅಳಿಲಿಗೆ ಏನೋ ಪಾಠ ಮಾಡ್ತಾ ಇತ್ತು.…
ವಿಕಸನ ಎಂಬ ಪದದ ಅರ್ಥ ವ್ಯಾಪಕ. ಅರಳುವಿಕೆ, ವಿಸ್ತಾರವಾಗುವಿಕೆ, ಬೆಳವಣಿಗೆ, ಅಭಿವೃದ್ಧಿ, ಉತ್ಕರ್ಷ ಹೀಗೆ ಸಂದರ್ಭಾನು ಸಾರವಾಗಿ “ವಿಕಸನ” ಪದ ಬಳಕೆಯಾಗುತ್ತದೆ. ಕವಿ ಡಿ.ವಿ ಗುಂಡಪ್ಪನವರು, “ವನಸುಮದೋಲೆನ್ನ ಜೀವನವು ವಿಕಸಿಸುವಂತೆ…
ಬೆತ್ತಲೆ ದೇಹಗಳ ನಡುವೆಯೇ ಹಾಳಾದವರು ಹಲವರು
ಸುತ್ತಲೂ ಹೇಸಿಗೆಯ ಮೆಟ್ಟಿಲುಗಳ ತುಳಿದವರು ಹಲವರು
ಜಾತಿ ಮತ ಅಂತಸ್ತುಗಳು ಯಾವತ್ತಿಗೆ ಸಾಯುವುದೋ ಇಲ್ಲಿ
ನಾರಿಯರ ಮಾನವನ್ನು ಹರಾಜು ಹಾಕಿದವರು ಹಲವರು
ಹಿಂಸೆಯೊಂದೇ ಈ ನೆಲದೊಳಗೆ ಶಾಶ್ವತ…
ಕಳೆದ ಒಂದು ತಿಂಗಳಿಂದ ಕರಾವಳಿ ಭಾಗದಲ್ಲಿ ಸೊಗಸಾದ ಮಳೆ ಬರುತ್ತಿದೆ. ಮಳೆ ಬರುತ್ತಿರುವ ಸಮಯದಲ್ಲಿ ತಂಪಾದ ವಾತಾವರಣ ಇದ್ದರೂ, ಒಂದು ಅರ್ಧ ದಿನ ಮಳೆ ನಿಂತು ಬಿಸಿಲು ಬಂದರೆ ಸೆಖೆಯಾಗಲು ಶುರುವಾಗುತ್ತದೆ. ಇದು ವಾತಾವರಣ ಬಿಸಿಯೇರುತ್ತಿರುವ ಪರಿಣಾಮ…
ಬ್ರ್ಯಾಂಡ್ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ನಡುವೆ, ನಾಯಿ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಅದಕ್ಕಿಂತ, ಮುಖ್ಯವಾಗಿ ಮೂರು ವಲಯಗಳಲ್ಲಿ ಶ್ವಾನಗಳಿಗೆ ಸಂತಾನ ಶಕ್ತಿ ಹರಣ…
ಏಳನೇ ವೇತನ ಆಯೋಗದ ವರದಿ ಜಾರಿಯಾಗಿದೆ. ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ನೌಕರರ ಸಂಬಳ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 20,208.೦೦ ( ಇಪ್ಪತ್ತು ಸಾವಿರದ ಇನ್ನೂರ ಎಂಟು ಕೋಟಿ ) ಹೆಚ್ಚುವರಿ ಒತ್ತಡ…
ರಸ್ತೆ ಬದಿಯ ಸಣ್ಣ ಅಂಗಡಿಯ ಮುಂದಿನ ಮರದ ಬೆಂಚಿನ ಮೇಲೆ ಕುಳಿತು ತನ್ನ ಮಗನಿಗೆ ತಿಂಡಿ ತಿನ್ನಿಸುತ್ತಿದ್ದ ಆತ ಆದರೆ ತಿನ್ನಿಸುವ ಕ್ಷಣದಲ್ಲಿ ಸಂಭ್ರಮವಿಲ್ಲ, ಒಂದಷ್ಟು ನೋವು ತುಂಬಿದೆ. ಕಣ್ಣೀರು ಹೊರಗೆ ಬರುವುದಕ್ಕೆ ಕಾಯ್ತಾ ಇದೆ. ಮಗುವಿಗೆ…
ಇಂದು ಯಮದಲ್ಲಿ ಮೂರನೇ ಸೋಪಾನ ಅಸ್ತೇಯದ ಬಗ್ಗೆ ತಿಳಿದುಕೊಳ್ಳೋಣ. ಯೋಗ ಮನಸ್ಸನ್ನು ಅತಿ ಎತ್ತರಕ್ಕೆ ಏರಿಸಿ, ವಿಸ್ತರಿಸಿ ಕೊನೆಗೆ ಅನಂತತೆಯಲ್ಲಿ ಬೆರೆಸುತ್ತದೆ. ಆದ್ದರಿಂದ ಈ ಯೋಗ ಅಪರೂಪದ ಕೊಡುಗೆ. ಇದರಲ್ಲಿ ಇಂತಿಂಥವರಿಗೆ ಅಂತ ಇಲ್ಲ. ಇಲ್ಲಿ…
ಪುದೀನ, ಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ…
ನಗೆ ಹಾಗೂ ಜ್ಞಾನೋದಯ
ಒಂದು ಝೆನ್ ಆಶ್ರಮದಲ್ಲಿ ಅನೇಕ ಶಿಷ್ಯಂದಿರು ತಮ್ಮ ಗುರುಗಳಿಂದ ಕಲಿಯಲು ಒಟ್ಟುಗೂಡಿದ್ದರು. ಎಲ್ಲ ಶಿಷ್ಯರಲ್ಲಿ, ಹೊಸದಾಗಿ ಬಂದ ಒಬ್ಬ ಶಿಷ್ಯನು ಹೆಚ್ಚು ಸಕ್ರಿಯನಾಗಿದ್ದನು. ಗುರುಗಳು ಏನನ್ನಾದರೂ ಬಯಸಿದಲ್ಲಿ, ಎಲ್ಲರಿಗಿಂತ…