July 2024

  • July 22, 2024
    ಬರಹ: Ashwin Rao K P
    “ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ…
  • July 22, 2024
    ಬರಹ: Shreerama Diwana
    ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ…
  • July 22, 2024
    ಬರಹ: ಬರಹಗಾರರ ಬಳಗ
    ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ…
  • July 22, 2024
    ಬರಹ: ಬರಹಗಾರರ ಬಳಗ
    ಧೋ ಎಂದು ಭೋರ್ಗರೆದು ಸುರಿಯುತ್ತಿರುವ ಮಳೆಯ ನಿಮಿತ್ತ ಪಾಠ ಪ್ರವಚನಗಳು ಸ್ವಲ್ಪ ಮಟ್ಟಿನ ವಿರಾಮ ಪಡೆದಿವೆ. ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಇಂತಹ ಮಳೆಗಳು ಸಹಜವಾದರೂ ಪರಿಸರ ವಿನಾಶದಿಂದ ಇತ್ತೀಚೆಗಂತೂ ಮಳೆ ತುಂಬಾ ಕಡಿಮೆ. ಇಂತಹ ಆಷಾಢ ಮಳೆಯ…
  • July 22, 2024
    ಬರಹ: ಬರಹಗಾರರ ಬಳಗ
    ಮದುವೆಯ ಮಾತುಕತೆಗೆ ಬಂದ ಮಂದಿ.... ತರಕಾರಿಗಳ  ಹೆಸರು ಬಳಸಿ ಬಹಳ ಚೆನ್ನಾಗಿ ಸಂಬಾಷಣೆ ಮಾಡಿದ್ದಾರೆ.  ಹುಡುಗನ ತಾಯಿ :  ನೋಡಿ..ನಮ್ ಮನೆಗ್ ಬರೋ ಸೊಸೆ ಹೀಗೇ ಇರ್ಬೇಕು ಅಂತ ಜಾಸ್ತಿ ಏನು expectation  ಇಲ್ಲ. ನಮ್ಮದು ಜಾಯಿಂಟ್ ಫ್ಯಾಮಿಲಿ.…
  • July 22, 2024
    ಬರಹ: ಬರಹಗಾರರ ಬಳಗ
    ವಯಸ್ಸಿಗೂ ಮೀರಿರುವ ಜವಾಬ್ದಾರಿ ಹೆಗಲಿಗೇರಿಸಿ, ಮನೆ ಬಿಟ್ಟು ಪಟ್ಟಣ ಸೇರಿ ಊಟಕ್ಕೂ ಪರದಾಡುವ ಗಂಡು ಮಕ್ಕಳ ಕಥೆಯಿದು..//   ಊರ ಅಗಸಿ ತಿರುವಿನಲ್ಲಿ ಉಮ್ಮಳಿಸಿ ಬಂದ ದುಃಖ, ಅಮ್ಮ ಕಟ್ಟಿದ ಬುತ್ತಿ ಸವರಿ ದೀರ್ಘ ಉಸಿರಲ್ಲಿ ಮಿಲನ; ಗಂಡು ಮಕ್ಕಳ…
  • July 21, 2024
    ಬರಹ: addoor
    ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, “ಈ ಪ್ರಪಂಚ ಒಂದು ಭ್ರಮೆ, ನನ್ನ ಜೊತೆ ಬಂದು ಬಿಡು” ಎಂದು. “ಆದರೆ ಸ್ವಾಮಿ, ನನ್ನ ಮನೆಯವರು, ತಂದೆ, ತಾಯಿ, ಹೆಂಡತಿ ಇವರೆಲ್ಲ ನನ್ನನ್ನು ಅಷ್ಟು ಪ್ರೀತಿಸುತ್ತಾರೆ. ನಾನು ಅವರನ್ನು ಬಿಟ್ಟು ಬರುವುದು ಹೇಗೆ…
  • July 21, 2024
    ಬರಹ: Kavitha Mahesh
    ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ…
  • July 21, 2024
    ಬರಹ: Shreerama Diwana
    ಅರಿತವಂಗೆ ಎಲ್ಲವೂ - ಎಲ್ಲರೂ ಗುರುಗಳೇ, ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು. ನನ್ನ ದೇಹವೇ ನನ್ನ ಗುರು, ಪಂಚೇಂದ್ರಿಯಗಳನ್ನು ಒಳಗೊಂಡ ಇಡೀ ಶರೀರವೇ ನನ್ನ ಗುರು, ನನ್ನ ತಂದೆ ತಾಯಿ ಬಂಧು ಬಳಗವೇ ನನ್ನ ಗುರುಗಳು, ಶಿಕ್ಷಕ, ಗೆಳೆಯ, ವೈದ್ಯ,…
  • July 21, 2024
    ಬರಹ: ಬರಹಗಾರರ ಬಳಗ
    ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ…
  • July 21, 2024
    ಬರಹ: ಬರಹಗಾರರ ಬಳಗ
    ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ   ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ   ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ ಬೇರನ್ನು ಉಳಿಸಿದ್ದೆ ನಿನ್ನ…
  • July 21, 2024
    ಬರಹ: ಬರಹಗಾರರ ಬಳಗ
    “ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ  ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. ಅಲ್ಲಿ ಚಾಪೆ ಕಂಬಳಿಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ  ಅಜ್ಞಾತ ದ್ವೀಪದಲ್ಲಿ…
  • July 21, 2024
    ಬರಹ: ಬರಹಗಾರರ ಬಳಗ
    ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು…
  • July 20, 2024
    ಬರಹ: Ashwin Rao K P
    ಸಾಯಿಸಿಬಿಡ್ತಾರೆ ಗೆಳತಿ ಚಿತ್ರಾ ತನ್ನ ಪುಟ್ಟ ಮಗಳು ‘ಸಂಸ್ಕೃತಿ' ಜೊತೆಗೆ ಔಷಧಿ ತರಲು ಹೋದಾಗ ನಡೆದ ಘಟನೆ ಇದು. ಅಂಗಡಿ ಮೆಟ್ಟಿಲು ಹತ್ತಲು ಬಿಡದಂತೆ ಮಗಳು ಕೈ ಹಿಡಿದು ಜಗ್ಗುತ್ತಲೇ ಇದ್ದಳು. ಅವಳು ಆ ಔಷಧಿ ಅಂಗಡಿಯ ಮೇಲೆ ಬರೆದ ಬೋರ್ಡಿನ ಕಡೆಯೇ…
  • July 20, 2024
    ಬರಹ: Ashwin Rao K P
    ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಮೊದಲ ವಾರ ಪೂರ್ತಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ೧೮೭ ಕೋಟಿ ರೂಪಾಯಿ ಅವ್ಯವಹಾರದ ಗದ್ದಲಕ್ಕೆ ವ್ಯರ್ಥವಾಗಿದೆ. ಪ್ರತಿಪಕ್ಷಗಳು ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ…
  • July 20, 2024
    ಬರಹ: Shreerama Diwana
    ಉಮರ್ ಯು. ಎಚ್. ಅವರ "ಪೆರ್ನಾಲ್" ಪ್ರಸ್ತುತ, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಗಳೂರಿನ ಉಮರ್ ಯು. ಎಚ್. ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಹೊರತರುತ್ತಿದ್ದ ಮಾಸಪತ್ರಿಕೆ "ಪೆರ್ನಾಲ್". 2003ರಲ್ಲಿ ಆರಂಭವಾದ…
  • July 20, 2024
    ಬರಹ: Shreerama Diwana
    "ಭಾರತ ಯುರೋಪಿನಂತೆ ನಗರ ಸಂಸ್ಕೃತಿಯಲ್ಲ. ಗ್ರಾಮೀಣ ಸಂಸ್ಕೃತಿ. ಹಾಗಾಗಿ ಇಲ್ಲಿನ ಯಾವುದೇ ಅಭಿವೃದ್ಧಿ ಕಲ್ಪನೆ ಹಳ್ಳಿಗಳ ಹಿತವನ್ನು ಮರೆತರೆ ಈ ನಾಗರಿಕತೆಯು ಅವನತಿಯ ಹಾದಿ ಹಿಡಿಯುತ್ತದೆ ".-ಮಹಾತ್ಮ ಗಾಂಧಿ, "ನಿರ್ಧಾಕ್ಷಿಣ್ಯವಾದ ವಿಚಾರ…
  • July 20, 2024
    ಬರಹ: ಬರಹಗಾರರ ಬಳಗ
    ಶಿಕ್ಷಣವನ್ನ ಮುಗಿಸಿದ್ದರೆಷ್ಟೇ. ಇಬ್ಬರಿಗೂ ಅವರವರ ಕನಸಿನ ಬಗ್ಗೆ ಅದ್ಭುತವಾದ ಆಲೋಚನೆಗಳಿದ್ದವು. ಜೊತೆಗೆ ಸೇರಿ ಏನಾದರೂ ಹೊಸತನ ಮಾಡುವ ಉತ್ಸಾಹವೂ ಅವರಲ್ಲಿತ್ತು. ಆತನ ಪರಿಶ್ರಮಕ್ಕೆ ತಕ್ಕ ಹಾಗೆ ದೇಶ ಸೇವೆ ಮಾಡುವ ಕೆಲಸ ಸಿಕ್ಕಿತು. ಆಕೆಯೂ ಕೂಡ…
  • July 20, 2024
    ಬರಹ: ಬರಹಗಾರರ ಬಳಗ
    ಈ ಚಿತ್ರದಲ್ಲಿ ಒಂದು ಪುಟಾಣಿ ಹಕ್ಕಿಯನ್ನು ನೋಡ್ತಾ ಇದ್ದೀರಲ್ಲಾ ಇದರ ಹೆಸರು ಕೆಮ್ಮೀಸೆ ಪಿಕಳಾರ. ನಮ್ಮ ಶಾಲೆಯ ಮಕ್ಕಳು ಇದನ್ನು ಜುಟ್ಟು ಪಿಕಳಾರ ಅಂತ ಕರೀತಾರೆ. ಬಿಳೀ ಬಣ್ಣದ ಹೊಟ್ಟೆ, ಕಂದು ಬಣ್ಣದ ರೆಕ್ಕೆ, ಕಪ್ಪು ಬಣ್ಣದ ಜುಟ್ಟು ಕೆಂಪು…
  • July 20, 2024
    ಬರಹ: ಬರಹಗಾರರ ಬಳಗ
    ಮಡಿಲನು ತುಂಬಲು ಕುಡಿಯನು ಬಯಸಿದೆ ಪಡೆಯದೆ ಹೋದೆನು ಬಾಳಿನೊಳು ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ ನುಡಿಗಳು ಕೂತಿವೆ ಮನಸಿನೊಳು   ಬಂಜೆಯು ಎನುವರು ರಂಜನೆ ಅವರಿಗೆ ಗಂಜಿಯು ಸೇರದು ಗಂಟಲೊಳು ಅಂಜುತ ಕುಳಿತಿಹ ಪಂಜರ ಪಕ್ಷಿಗೆ ನಂಜನು ಉಣಿಸುವ…