ಅಪ್ಪ, ಅಮ್ಮ, ಸಹೋದರ-ಸಹೋದರಿ, ಅಜ್ಜ-ಅಜ್ಜಿ, ಆಮೆ, ಜೇನುನೊಣ, ನಾಯಿ, ಬೆಕ್ಕು, ಪರಿಸರ, ಸಾಗರ, ಆರೋಗ್ಯ, ಯೋಗ, ವೈದ್ಯ, ನ್ಯಾಯ ಹೀಗೆ ಪ್ರತೀ ದಿನವೂ ಒಂದಲ್ಲಾಒಂದು ವಿಷಯದ ದಿನಾಚರಣೆಯೇ ಆಗಿದೆ. ಇದೇ ಸಾಲಿಗೆ ಸೇರಲಿದೆ ‘ವಿಶ್ವ ಎಮೋಜಿ ದಿನ'.…
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦…
ಕನ್ನಡದ ಜನಪ್ರಿಯ ನಿರೂಪಕಿ ಅಪರ್ಣ ಅವರ ಸಾವಿನ ಹಿನ್ನೆಲೆಯಲ್ಲಿ ಕ್ಯಾನ್ಸರ್ ಮತ್ತು ಭವಿಷ್ಯದ ಆರೋಗ್ಯದ ಸವಾಲುಗಳು, ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ. ಅಮೆರಿಕಾದ ಪ್ರಖ್ಯಾತ…
ಸ್ವಲ್ಪವಾದರೂ ವಿಶ್ರಾಂತಿ ನೀಡೋ ಮಾರಾಯ? ಅದೆಷ್ಟು ಅಂತ ಸತತವಾಗಿ ಸುರೀತಿಯಾ? ನಿನಗೂ ಒಂದಿಷ್ಟು ವಿರಾಮ ಬೇಡ್ವೇನೋ? ನಿನ್ನೆ ರಾತ್ರಿಯಿಂದ ಶುರುವಾದದ್ದು ಇಂದು ಸಂಜೆಯಾದರೂ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಹೀಗೆ ಮಳೆ ಸುರಿತಾ ಹೋದ್ರೆ …
ಅಕ್ಕಿ, ಉದ್ದಿನ ಬೇಳೆ, ಕಡಲೆಬೇಳೆ, ಮೆಂತ್ಯೆ ಇವುಗಳನ್ನು ೫ ಗಂಟೆಗಳ ಕಾಲ ನೆನೆಸಿ, ನಂತರ ಅದಕ್ಕೆ ಒಣ ಮೆಣಸು, ಜೀರಿಗೆ, ಕೊತ್ತಂಬರಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಅದಕ್ಕೆ ಬೆಲ್ಲದ ಹುಡಿ, ಉಪ್ಪು, ಹುಣಸೇ ರಸ ಸೇರಿಸಿ. …
ಬಾಲ್ಯದಿಂದಲೂ ನನ್ನದು ಭಾಗಶಃ ಜೇನು ಕೀಳುವುದೇ ಕೆಲಸ ಆಗಿತ್ತು. ಜೇನುಗಳನ್ನು ಕೀಳುವುದು ವಾಣಿಜ್ಯ ಉದ್ದೇಶದಿಂದ ಅಲ್ಲದೇ ಇದ್ದರೂ ಅದೊಂದು ಆಹಾರದ ಅಭ್ಯಾಸವಾಗಿ ಹವ್ಯಾಸವಾಗಿತ್ತು. ನನ್ನ ಐದು - ಆರನೇ ವಯಸ್ಸಿನಿಂದಲೇ ಆರಂಭವಾದ ಈ ಅಭ್ಯಾಸ…
ಖ್ಯಾತ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ (ನಿಧನ: ಜುಲೈ ೧೬) ಎಂಬ ಸುದ್ದಿ ಕೇಳಿ ನನ್ನ ಮನಸ್ಸು ೯೦ರ ದಶಕದತ್ತ ವಾಲಿತು. ಆ ಸಮಯದಲ್ಲಿ ಸದಾನಂದ ಸುವರ್ಣರು ಮಂಗಳೂರಿನಲ್ಲಿ ಹಲವು ನಾಟಕಗಳ ನಿರ್ದೇಶನ ಮಾಡುತ್ತಿದ್ದರು. ನಾನು ಪದವಿಯ…
ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ಕಾಂಗ್ರೆಸ್ ಸರಕಾರ ಈಗ ತಾನೇ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವುದು ಅಣಕವೇ ಸರಿ. ದಿನಕ್ಕೊಂದರಂತೆ ಹೊಸ ಹೊಸ ಹಗರಣಗಳು ಸರಕಾರವನ್ನು…
ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ? ಒಂದು ಎಕ್ಸ್ ತುಣುಕು… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ…
ಅವಳ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ. ತುಂಬಾ ಸಣ್ಣದು, ಹಲವು ಸಮಯದಿಂದ ಕಾದುಕೊಂಡಿರುವಂತದ್ದು. ಮನಸ್ಸಿನೊಳಗೆ ಗಟ್ಟಿಯಾಗಿ ಅದುಮಿಟ್ಟು ಹೇಳಿಕೊಳ್ಳಲಾಗದ ಮಾತುಗಳೆಲ್ಲವನ್ನು ಅವಳಿಂದು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮಾತನಾಡುತ್ತಿದ್ದಾಳೆ. ಸರ್…
ಮಳೆರಾಯನ ಬಿರುಸಿನ ನಡಿಗೆಗೆ ಧರಣಿ ದೇವಿ ಹಸಿ ಹಸಿರಾದ ಜರತಾರಿ ಸೀರೆ ನೆರಿಗೆ ಚಿಮ್ಮಿಸುತ್ತಾ ಜೂನ್ ನಡಿಗೆ ಪೂರ್ಣಗೊಳಿಸಿದಳು! ಬೇಸಿಗೆಯಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳದೇ ಅಡಗಿದ್ದ ಕೆಲವು ಸಸ್ಯಗಳು ಧುತ್ತನೆ ಪ್ರತ್ಯಕ್ಷವಾಗಿವೆ. ಅವುಗಳಲ್ಲಿ…
ನೀ ನಿಲ್ಲದ ಹರಿಯುವ ನೀರಿನಂತೆ..
ಬೇಡಿಕೆ ಇಟ್ಟು ನೋಡಿದರು ಇಡೇರದು ನಿನ್ನ ಬಗ್ಗೆ ಚಿಂತೆ..
ಖರೀದಿಸುವ ಎಂದರೆ ಸಿಗಲ್ಲ ನೀ ಯಾವುದೇ ಸಂತೆ..
ಪ್ರತಿ ಕ್ಷಣ ನೋಡುತ್ತಾ ಕುಳಿತರೆ ಸಾಗುವೆ ನೀ ಸಂಬಂಧ ಇಲ್ಲದಂತೆ..
ನೀ ಯಾಕೆ ಹೀಗಂತೆ...
ಖುಷಿಯ…
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦…
ಬೆಳಗ್ಗೆ 5 ಗಂಟೆಗೆ ಎದ್ದು ಸುಮಾರು 6 ಕಿಲೋ ಮೀಟರ್ ನಷ್ಟು ದೂರ ನಡೆದು ಅಲ್ಲಿ ಒಂದು ತೋಟದ ಮನೆಯಲ್ಲಿ ಬೇಕಾಬಿಟ್ಟಿ ಬೆಳದಿದ್ದ ಕಳೆ ಗಿಡಗಳನ್ನು ಕತ್ತರಿಸಿ ರಾಶಿ ಮಾಡಿ ಒಂದು ಕಡೆ ಗುಡ್ಡೆ ಹಾಕಿ ಮನೆಯ ಯಜಮಾನಿ ಕೊಟ್ಟ ಮಜ್ಜಿಗೆ ಕುಡಿದು ಮತ್ತೆ…
ನನಗೆ ಆಗಾಗ ತುಂಬಾ ಬೇಜಾರಾಗುತ್ತೆ? ಅದನ್ನು ತಡೆಯೋಕ್ಕಾಗೋದಿಲ್ಲ. ನನಗೆ ಯಾಕೆ ಮತ್ತೆ ಮತ್ತೆ ಬೇಜಾರಾಗುತ್ತೆ ಅಂತ ಮನಸ್ಸಿನೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾನೆ ಇರುತ್ತವೆ. ಅದನ್ನ ಎಲ್ಲರ ಬಳಿ ಹೇಳುತ್ತಾ ಹೋಗ್ತೇನೆ. ಒಬ್ಬೊಬ್ಬರು ಒಂದೊಂದು…
ಉದ್ದು, ಮೆಂತ್ಯೆ, ಅಕ್ಕಿ ಎಲ್ಲವನ್ನೂ ತೊಳೆದು ಬೇರೆ ಬೇರೆಯಾಗಿ ೪ ಗಂಟೆ ನೆನೆಸಿ. ಇದಕ್ಕೆ ಸಂಜೆ ಹೊತ್ತಿಗೆ ನೆನೆಸಿದ ಅವಲಕ್ಕಿ ಸೇರಿಸಿ ಅರೆದು ಬೆಳಿಗ್ಗೆ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಬೆರೆಸಿ ದೋಸೆ ಹುಯ್ಯಿರಿ. ದೋಸೆಗೆ ಬೆಣ್ಣೆ ಹಾಕಿ.…
ಪರೀಕ್ಷೆ.. ಪರೀಕ್ಷೆ.. ಪರೀಕ್ಷೆ... ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಮಾರ್ಚ್ ತಿಂಗಳು ಎಂದರೆ ಪರೀಕ್ಷೆಯ ಒತ್ತಡ. ವಿದ್ಯಾರ್ಥಿಗಳನ್ನು ಓದಿಸಿ ಪಾಸು ಮಾಡಿಸಲು ಶಿಕ್ಷಕರಿಗೆ ಒತ್ತಡವಾದರೆ, ಮಕ್ಕಳನ್ನು ಮನೆಯಲ್ಲಿ ಮೊಬೈಲು, ಟಿ ವಿ ಯಿಂದ…
ಬದುಕೆಂಬ ಪುಟ್ಟ ನೆನಪಿನ ಪೆಟ್ಟಿಗೆಗೆ..
ಜೀವ ಎನ್ನುವ ಬದುಕಿನ ಛಾಯೆಗೆ..
ಪ್ರೀತಿಯ ಅಪ್ಪುಗೆಯ ಮಮತೆಯ ನೆನಪೊಂದಿಗೆ...
ಬದುಕಿನ ಪ್ರತಿ ಘಳಿಗೆಗೆ ಕೈ ಹಿಡಿದು ಸಾಗಿಸಿದ "ಯಜಮಾನ "...
ಬದುಕಿನ ಪಯಣದಲಿ ನೀ ನನ್ನ ಜೊತೆಗಾರನಾಗಿ...
ನಾ ಸಾಗುವ…