July 2024

  • July 31, 2024
    ಬರಹ: Ashwin Rao K P
    ಸ್ಥಿರ ಪ್ರಯತ್ನ ಮರಳಿ ಯತ್ನವ ಮಾಡು ! ಮರಳಿ ಯತ್ನವ ಮಾಡು ! ತೊರೆಯದಿರಲು ಮೊದಲು ಕೈ ಗೂಡದಿರಲು   ಹಿರಿದು ಧೈರ್ಯವ ಹಾಳು ! ತೊರೆಯದಿರು, ತೊರೆಯದಿರು ! ಮರಳಿ ಯತ್ನವ ಮಾಡು, ಸಿದ್ಧಿಸುವುದು.   ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು…
  • July 31, 2024
    ಬರಹ: Ashwin Rao K P
    ‘ಯೋಗ ಸಂಗೀತ' - ಮೈಸೂರು ಪರಂಪರೆ ಎನ್ನುವ ಮಾಹಿತಿಪೂರ್ಣ ಪುಸ್ತಕವನ್ನು ಬರೆದವರು ಐತಿಚಂಡ ರಮೇಶ್ ಉತ್ತಪ್ಪ. ಈ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾದ ಡಾ. ಗಣೇಶ್ ಕುಮಾರ್ ಮತ್ತು ಮೈಸೂರು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎ ಪಿ…
  • July 31, 2024
    ಬರಹ: Shreerama Diwana
    ಸುಮಾರು 60 ವರ್ಷಗಳ ನಂತರ ಸರ್ಕಾರಿ ನೌಕರರು ಆರ್ ಎಸ್ ಎಸ್ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಭಾಗವಹಿಸಬಹುದು. ಅದನ್ನು ನಿಷೇಧಿಸಿ ಆಗಿನ ಸರ್ಕಾರ ಹೊರಡಿಸಿದ್ದ ಆಜ್ಞೆಯನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು…
  • July 31, 2024
    ಬರಹ: ಬರಹಗಾರರ ಬಳಗ
    ಈ ಕತೆ ನಮ್ಮೂರಿನದ್ದಲ್ಲ. ಯಾವುದೋ ಪರಿಚಯವಿಲ್ಲದ ದೂರದೂರಿನದ್ದಂತೆ ಹಾಗಾಗಿ ನಮ್ಮದು ಅಂತ ಅಂದುಕೊಳ್ಳಬೇಡಿ. ಮಳೆ ತುಂಬಾ ಜೋರಾಗಿತ್ತು. ನದಿ ತನ್ನ ದಾರಿ ಬಿಟ್ಟು ಅಕ್ಕಪಕ್ಕದ ಗದ್ದೆ ತೋಟಗಳನ್ನ ಹುಡುಕಿಕೊಂಡು ಹೊರಟಿತು. ಒಂದಿಷ್ಟು ಮನೆಗಳ ಬಳಿಗೂ…
  • July 31, 2024
    ಬರಹ: ಬರಹಗಾರರ ಬಳಗ
    ಚಲನಶೀಲವಾದವುಗಳಲ್ಲಿ ಚಂಚಲತೆ ಸಾಮಾನ್ಯ. ಗಾಳಿ, ನೀರು ಗತಿಶೀಲವಾದರೂ ಅದರ ವೇಗ ಮತ್ತು ದಾರಿಯು ಬದಲಾಗದು. ಮಾನವನ ಮನಸ್ಸು ಅತ್ಯಂತ ಚಂಚಲ. ಕ್ಷಣ ಕ್ಷಣವೂ ಮನುಷ್ಯನ ಮನಸ್ಸು ಬಣ್ಣ ಬದಲಿಸುತ್ತದೆ ಎಂದರೆ ನಿರ್ಧಾರಗಳನ್ನು ಬದಲಿಸುತ್ತಲೇ ಇರುತ್ತದೆ.…
  • July 31, 2024
    ಬರಹ: ಬರಹಗಾರರ ಬಳಗ
    ತಂದೆಯ ಅಗಲಿಕೆ ತಂದಿತು ಸಂಕಟ ಹರಿಸಿತು ಬಳಗದಿ ಕಣ್ಣೀರಾ ಉದರದ ಪೋಷಣೆ ತಾಯಿಯ ಹೆಗಲಿಗೆ ಬಡತನದಲ್ಲಿದೆ ಸಂಸಾರ   ಅನುದಿನ ಮೊಗ್ಗನು ಆರಿಸಿ ತರುವಳು ಮಲ್ಲಿಗೆ ಮಾಲೆಯ ಹೆಣೆಯುವಳು ಪಟ್ಟಣಕೊಯ್ಯುತ ಮಾರಲು ಮಾಲೆಯ ಕಂದನ ಕರದಲಿ ನೀಡುವಳು   ದೇವರ…
  • July 30, 2024
    ಬರಹ: Ashwin Rao K P
    ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್…
  • July 30, 2024
    ಬರಹ: Ashwin Rao K P
    ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಭಾವದಿಂದ ಶಾಲಾ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಓದುವ ಹವ್ಯಾಸ ಕುಂಠಿತವಾಗುತ್ತಿರುವುದನ್ನು ಸಾಕಷ್ಟು ಅಧ್ಯಯನ ವರದಿಗಳು ಖಚಿತಪಡಿಸಿವೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ…
  • July 30, 2024
    ಬರಹ: Shreerama Diwana
    ಆಫ್ರಿಕಾದ ಸುಡಾನ್ ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ. ಈ ರೀತಿಯ…
  • July 30, 2024
    ಬರಹ: ಬರಹಗಾರರ ಬಳಗ
    ತುಂಬಾ ವಿಸ್ತಾರವಾದ ಪ್ರದೇಶದಲ್ಲಿ ಶಾಲೆಯೊಂದನ್ನು ಕಟ್ಟುವ ತಯಾರಿ ನಡೆದಿದೆ. ಸುತ್ತಮುತ್ತ ಹಲವಾರು ಹಳ್ಳಿಗಳ ಮಕ್ಕಳಿಗೋಸ್ಕರ ಈ ಶಾಲೆಯನ್ನು ಕಟ್ಟಬಹುದು ಅಂತ ಯೋಚನೆ ಮಾಡಿದರೂ ಸಹ ಆ ಶಾಲೆಯ ಕಲಿಯುವ ಅರ್ಹತೆ ಸಿಗುವುದು ದೊಡ್ಡ ಮನೆಯ ದೊಡ್ಡ…
  • July 30, 2024
    ಬರಹ: ಬರಹಗಾರರ ಬಳಗ
    ಅಂದು ವಾರದ ಕೊನೆಯ ದಿನ ಶನಿವಾರ ಆದ್ದರಿಂದ ಅದು ಚಟುವಟಿಕೆಯ ದಿನವಾಗಿತ್ತು. ಆದರೆ ತುಂಬಾ ಮಕ್ಕಳ ಗೈರು ಹಾಜರಿನ ಕಾರಣ ಇಂದು ಚಟುವಟಿಕೆ ಬೇಡ ಸ್ಮಾರ್ಟ್ ಬೋರ್ಡ್ ನ್ನು ತೋರಿಸಿ ಮಕ್ಕಳಿಗೆ ಸಂತೋಷಪಡಿಸುತ್ತೇನೆ ಎಂದು ನನ್ನ ಮನಸ್ಸಿನಲ್ಲೇ…
  • July 30, 2024
    ಬರಹ: ಬರಹಗಾರರ ಬಳಗ
    ಕಾಗೆ ಕಟ್ಟಿದ ಗೂಡನರಸುತ ಹಾರಿ ಬಂದಿತು ಕೋಗಿಲೆ ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ ತನ್ನದಿರಿಸಿತು ಆಗಲೆ   ನಡೆಸಿ ಕೋಗಿಲೆ ತಂತ್ರಗಾರಿಕೆ ಅರಿಯದಾಯಿತು ಕಾಗೆಗೆ ಕಾವು ಕೊಟ್ಟಿತು ಮರಿಯ ಮಾಡಿತು ತುತ್ತನಿತ್ತಿತು ಜೊತೆಯಲೆ   ರೆಕ್ಕೆ ಬಲಿಯಲು ಪಿಕದ…
  • July 29, 2024
    ಬರಹ: Ashwin Rao K P
    'ಸಕ್ಕರೆ ವಿಷ - ಬೆಲ್ಲ ಅಮೃತ' ಎನ್ನುವ ಮಾತು ಬಹಳ ಹಳೆಯದ್ದು. ಆದರೆ ನಮಗೆ ಎಲ್ಲಾ ಪದಾರ್ಥಗಳಿಗೆ ಸಕ್ಕರೆಯನ್ನು ಬಳಸುವುದು ಅಭ್ಯಾಸವಾಗಿದೆ. ಸಕ್ಕರೆ ಬಳಕೆಯಿಂದ ಮಧುಮೇಹದ ಸಂಭವ ಅಧಿಕವಾಗುತ್ತದೆ, ಮಧುಮೇಹಿಗಳು ಸಕ್ಕರೆ ಬಳಸುವಂತಿಲ್ಲ. ಬಹಳಷ್ಟು…
  • July 29, 2024
    ಬರಹ: Ashwin Rao K P
    ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ…
  • July 29, 2024
    ಬರಹ: Shreerama Diwana
    ಕೆಲವು ತಿಂಗಳುಗಳ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿಯವರು ಈ ವಿಷಯ ಪ್ರಸ್ತಾಪಿಸಿದಾಗ ಬರೆದ ಲೇಖನ ಮತ್ತೆ ಮುನ್ನೆಲೆಗೆ… ದಿನಕ್ಕೆ 24 ಗಂಟೆಗಳು, ವಾರಕ್ಕೆ ಒಟ್ಟು 7×24 = 168 ಗಂಟೆಗಳು. ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8…
  • July 29, 2024
    ಬರಹ: ಬರಹಗಾರರ ಬಳಗ
    ಮನೆ ಒಂದು. ಆ ಮನೆಗೆ ಹಲವು ಕಿಟಕಿಗಳನ್ನ ಬೇರೆ ಬೇರೆ ಅಂತರದಲ್ಲಿ ಜೋಡಿಸಿರುತ್ತಾರೆ. ಒಂದು ಮನೆಯೊಳಗಿಂದ ಆ ಕಿಟಕಿಯ ಹೊರಗೆ ಕಾಣುವ ದೃಶ್ಯಗಳು ಬೇರೆ ಬೇರೆಯೇ ಆಗಿರುತ್ತದೆ. ರಸ್ತೆ ಕಾಣಬಹುದು, ಪಕ್ಕದ ಮನೆ ಕಾಣಬಹುದು. ಒಳಿತೋ? ಕೆಡುಕೋ? ಬೇರೆ…
  • July 29, 2024
    ಬರಹ: ಬರಹಗಾರರ ಬಳಗ
    ಚಂದ್ರನ ಗುರುತ್ವಾಕರ್ಷಣ ಬಲವು ಸಮುದ್ರಗಳ ಉಬ್ಬರಾವಿಳಿತಗಳಿಗೆ ಕಾರಣವಾಗಿದೆ. ಆದರೆ, ಕೇವಲ ಚಂದ್ರನ ಗುರುತ್ವಾಕರ್ಷಣ ಶಕ್ತಿಯೇ ನಮ್ಮ ಸಮುದ್ರಗಳ ಉಬ್ಬರವಿಳಿತಕ್ಕೆ ಪ್ರಮುಖ ಕಾರಣವಲ್ಲ ಎಂದು ನಮಗೆ ತಿಳಿದಿರುವ ವಿಷಯ! ಒಂದು ಕಾಲ್ಪನಿಕ ಪ್ರಶ್ನೆ…
  • July 29, 2024
    ಬರಹ: ಬರಹಗಾರರ ಬಳಗ
    ಇಂದು ಯಮದ ಉಪಾಂಗ ಬ್ರಹ್ಮಚರ್ಯದ ಬಗ್ಗೆ ತಿಳಿದುಕೊಳ್ಳೋಣ... ಪಾತಂಜಲ ಮಹರ್ಷಿ ಹೇಳುತ್ತಾರೆ... ಬ್ರಹ್ಮಚರ್ಯ ಎಂದರೆ ಮೀಸಲಾಗಿರುವುದು. ನಾವು ತಿಳಿದುಕೊಂಡಂತೆ ಅಲ್ಲ. ಮದುವೆಯಾಗುವದಿರುವುದು ಅಂತ ಅಲ್ಲ. ಯಾವುದನ್ನು ಸಾಧಿಸಬೇಕೆಂದು…
  • July 29, 2024
    ಬರಹ: ಬರಹಗಾರರ ಬಳಗ
    ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ ಬಿಟ್ಟಿಹರೆ ಕೆಲವೊಂದು ತೂಬು ತೆಗೆದು ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು   ಭಗವಂತ ಅರಿತಿರುವ ಮಾನವನು ಬಿಡಲಾರ ಜಲಕಾಗಿ ಅರಸುವನು ಭೂಮಿ ಬಗೆದು ಬುವಿಯೊಡಲು…
  • July 28, 2024
    ಬರಹ: Kavitha Mahesh
    ಅಕ್ಕಿ ಹಿಟ್ಟು, ರವೆ ಹಾಗೂ ಮೈದಾಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಮತ್ತು ಎಳ್ಳು ಹುಡಿಗಳನ್ನು ಸೇರಿಸಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ. ಅರ್ಧ…