ಇಂದು ನಾವು ಶ್ರೀಮಂತ ಬಡವರು ಎಂದರೆ ಯಾರು...? ಎಂದು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿ ಗ್ರೀಕ್ ದೇಶದ ಅಥೆನ್ಸ್ ಪಟ್ಟಣದಲ್ಲಿದ್ದ. ಆತ ಸಾಕ್ರೆಟಿಸ್ ನ ಬಳಿ ಹೋಗಿ ಕೇಳುತ್ತಾನೆ. "ಶ್ರೀಮಂತ ಎಂದರೆ ಯಾರು ?." ಎಂದು. ಆಗ ಬಹಳ ಸುಂದರವಾಗಿ…
ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ…
ಸತತವಾಗಿ 11 ವರ್ಷಗಳಿಂದ ಬೆಳಗಿನ 4:00 ಗಂಟೆಗೆ, ಹಾಸಿಗೆಯ ಮೇಲೆಯೇ ಕುಳಿತು, ನನ್ನ ಬಳಿ ಇರುವ ಸಾಧಾರಣ ಮೊಬೈಲಿನಿಂದ ನಾನು ಅನುಭವಿಸಿದ ಜೀವನದ ಅನುಭವಗಳನ್ನು ಅಕ್ಷರಗಳ ರೂಪದಲ್ಲಿ ಬರೆಯುತ್ತಾ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ…
'ಟೆಕ್' ಅಥವಾ ತಂತ್ರಜ್ಞಾನ ಜಗತ್ತಿನ ಸುಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾಗಿರುವ ಸಂಸ್ಥೆ 'ಗೂಗಲ್' ಆಗಿದೆ. ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂಡಿಯಾ ಸಂಸ್ಥೆಯು ಈಗ ಬೆಂಗಳೂರಿನ ಮಹದೇವಪುರದಲ್ಲಿ ನಮ್ಮ ದೇಶದ ಅತೀ ದೊಡ್ಡ ಕ್ಯಾಂಪಸ್ ಅನ್ನು…
ನಿನಗೆ ಇವತ್ತು ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ನಿರ್ವಹಿಸಬೇಕು. ಅಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ ಇದು ನೀನು ನಿನ್ನೊಳಗೆ ಹುಡುಕಬೇಕಾದ ಕೆಲಸ. ನಿನ್ನೊಳಗೆ ತುಂಬಾ ಮರೆತ ವಿಚಾರಗಳನ್ನ ಹಿಡಿದುಕೊಂಡು ಬಿಟ್ಟಿದ್ದೀಯಾ. ಅವುಗಳನ್ನ ಹುಡುಕಿ…
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು
ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು
ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ
ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು
ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು…
ಹೇಳಿದ್ದು ವಕೀಲರು
ಒಂದು ಕಾರು ಮರಕ್ಕೆ ಢಿಕ್ಕಿಯಾಗಿತ್ತು. ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪೋಲೀಸರು ಚಾಲಕನ ಬಳಿಗೆ ಬಂದು, ‘ನಿನಗೆ ಯಾವುದೇ ಪ್ರಾಣಾಂತಿಕ ಗಾಯಗಳಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನೀನು ಸ್ವಲ್ಪ ಹೊತ್ತಿನ ಬಳಿಕ…
ರಾಜ್ಯ ಬಿಜೆಪಿಯ ಒಂದಷ್ಟು ಪ್ರಭೃತಿಗಳಿಗೆ ಜನರ ಸಂಕಟ ಇನ್ನೂ ಅರ್ಥವಾದಂತಿಲ್ಲ. ಜನಪರ ಕಾಳಜಿಯಿಟ್ಟುಕೊಂಡು ಅಹರ್ನಿಶಿ ದುಡಿಯಬೇಕು ಎಂಬ ಸಂಕಲ್ಪ ಅವರಲ್ಲಿ ಇನ್ನೂ ಗಟ್ಟಿಕೊಂಡಂತಿಲ್ಲ. ಒಂದೊಮ್ಮೆ ಹಾಗೆ ಆಗಿದ್ದಿದ್ದರೆ, ಈಗ ಅವರು ವರ್ತಿಸುತ್ತಿರುವ…
ಜನಶಕ್ತಿ ವಿಶ್ವಸ್ಥ ಮಂಡಳಿ, ಸಿರಸಿಯ ‘ಲೋಕಧ್ವನಿ’
ಕಳೆದ ನಾಲ್ಕು ದಶಕಗಳಿಂದ ಸಿರ್ಸಿಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೇ ‘ಲೋಕಧ್ವನಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೬ ಪುಟಗಳನ್ನಿಉ ಹೊಂದಿದೆ. ಸಂದರ್ಭಾನುಸಾರವಾಗಿ ಪುಟಗಳ…
ಎಲ್ಲೋ ಒಳಗಡೆ ಒಂದು ಸಣ್ಣ ನೋವು, ನಿರಾಸೆ, ಅಸಹಾಯಕತೆ ಕಾಡುತ್ತಲೇ ಇರುತ್ತದೆ, ಬದುಕಿನ ಗುರಿ ದೂರ ದೂರ ಸರಿಯುತ್ತಲೇ ಹೋಗುತ್ತಿದೆ, ಅದನ್ನು ಹಿಡಿಯುವ ಆಸೆ, ಉತ್ಸಾಹ ಬತ್ತದಂತೆ ಸದಾ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಂಡು ಮುನ್ನಡೆಯುತ್ತಲೇ…
ಇವತ್ತು ಅಪ್ಪನ ಸ್ವರ ತುಂಬಾ ಜೋರಾಗಿತ್ತು.ಆ ಬೆಕ್ಕುನನ್ನ ಕೈಗೆ ಸಿಗಬೇಕು. ಇರೋದಿಷ್ಟುದ್ದ. ಅದಕ್ಕೆ ಮರ ಹತ್ತೋಕೆ ಬರೋದಿಲ್ಲ ಅಂತ ಗೊತ್ತಿದ್ರೂ ಕೂಡ ಮರವನ್ನ ಕಷ್ಟಪಟ್ಟು ಹತ್ತಿದೆ. ಆಮೇಲೆ ಅದಾಗದೇ ಇಳಿಬೇಕು ತಾನೆ. ಅದು ಬಿಟ್ಟು ಮರದ ಮೇಲೆ…
ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು
ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು
ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು
ಮಂಥನ ಕಾಲದ ಅಮರತ್ವದ ಅಮೃತ ಹನಿಗಳು
ಮಹಾ ಕುಂಭಮೇಳ ಇದು ಮಹಾ ಪರ್ವಕಾಲ
ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ …
ಪ್ರತಿದಿನ ಸಂಜೆ ಒಂದಿಷ್ಟು ದೂರ ನಡೆಯೋದು ಅಂದರೆ ವಾಕಿಂಗ್ ಮಾಡೋದು ನನ್ನ ಬಹಳ ಇಷ್ಟದ ಕೆಲಸ. ಮನೆಯಿಂದ ಒಂದೆರಡು ಕೆಲೋಮೀಟರ್ ದೂರ ನಡೆದು ನಂತರ ಅದೇದಾರಿಯಲ್ಲಿ ಅಥವಾ ಬೇರೆದಾರಿಯಾಗಿ ಮನೆಗೆ ಹಿಂದೆ ಬರುವುದು ನನ್ನ ರೂಢಿ. ನಮ್ಮ ಮನೆಯಿಂದ…
ಹೆಬ್ಬಂಡೆಗಳನ್ನು ಬಳಸಿ, ಮರಗಳನ್ನು ಆಲಂಗಿಸಿಕೊಂಡು ಕಾವೇರಿ ರಭಸದಿಂದ ಇಳಿಯುತ್ತಿದ್ದಾಳೆ ಶಿವನಸಮುದ್ರದಲ್ಲಿ. ಕಾವೇರಿ ಮತ್ತು ಅವಳ ಸೋದರಿಯರು ಒಡಲನ್ನು ವರುಣ ಭರ್ತಿ ಮಾಡಿದ್ದಾನೆ. ಅದನ್ನು ಸಮುದ್ರಕ್ಕೆ ಸೇರಿಸುವ ತವಕದಲ್ಲಿ ತುಂಬು…
ಹಿಯಾಳಿಸಿದವರ ನಡುವೆ ಮತ್ತೆ ನೀನು ಸೇರಬೇಡ ಹಾಳಾಗುವೆ
ಚರಿತ್ರೆಹೀನರ ಜೊತೆಗೆ ಬೆರೆತು ಹೀಗೆಯೇ ಕೂಟಬೇಡ ಹಾಳಾಗುವೆ
ಪ್ರೀತಿ ಸಿಗದವರಿಂದ ದೂರವಾಗಿಯೇ ಇದ್ದರೆ ಒಳಿತಲ್ಲವೆ ನಿನಗೆ
ಪ್ರೇಮಿಗಳ ತರಹ ಮೈಮರೆಯುತ್ತಲೇ ಕಾಡಬೇಡ ಹಾಳಾಗುವೆ
…
1925ರಲ್ಲಿ ’ವಸಂತ’ ಪತ್ರಿಕೆಯಲ್ಲಿ ಪ್ರಕಟಗೊಂಡ, ಕ್ರೌನ್ ಚತುರ್ಥ ಆಕಾರದ 49 ಪುಟಗಳ ಕಾರಂತರ ಸಾಮಾಜಿಕ ಕಾದಂಬರಿಯೇ ’ನಿರ್ಭಾಗ್ಯ ಜನ್ಮ’ದ ಬಗ್ಗೆ ಪ್ರಸ್ತಾಪಿಸುವ ಮಾಲಿನಿ ಮಲ್ಯ ಅವರು 1925ರಲ್ಲಿ ಪ್ರಕಟವಾದ `ಭೂತ’ವೂ ಪತ್ತೇದಾರಿ ಕಾದಂಬರಿಯೇ.…
ಆ ಹುಲಿ ಕೊನೆಗೂ ಗರ್ಜಿಸಿತು
ಆ ಹುಲಿಮರಿ ಬಹಳ ಬೇಗ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಯ್ತು. ಒಂದು ಕಾಡು ಕುರಿಗಳ ಸಮೂಹ ಆ ಮರಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿತು. ಹುಲಿ ಮರಿಯೂ ಕುರಿಗಳೊಂದಿಗೆ ಸೇರಿ ಕುರಿಗಳಂತೆಯೇ ಆಡಲಾರಂಭಿಸಿತು. ಆ…
“ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ…
ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ. ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು…