February 2025

  • February 21, 2025
    ಬರಹ: ಬರಹಗಾರರ ಬಳಗ
    ಆರೋಗ್ಯ ಕೆಡುತ್ತಿದೆ. ಯಾರಾದರೂ ಮದ್ದು ನೀಡುವವರಿದ್ದೀರಾ? ಇದು ಕೆಲವು ದಿನಗಳಿಂದ ಆರಂಭವಾದ ಕಾಯಿಲೆಯಲ್ಲ. ಹಲವು ಸಮಯದ ಹಿಂದಿನಿಂದ ನನ್ನ ದೇಹದ ಒಳಗೆ ವಿಷಗಳನ್ನು ಹಾಕಿ ಹಾಕಿ ಇಂದಿಗೆ ನಾನು ಬದುಕುವುದಕ್ಕೆ ಸಾಧ್ಯವಿಲ್ಲದ ಕೊನೆಯ ಸ್ಥಿತಿಗೆ ಬಂದು…
  • February 21, 2025
    ಬರಹ: ಬರಹಗಾರರ ಬಳಗ
    ರಮ್ಯಾ ಮತ್ತು ಮದುವೆ!  ಪಾಯಸದ ಸಿಹಿ ಊಟ ಯಾವಾಗ್ಲಾದ್ರೂ ಹಾಕಿಸಬಹುದು- ಓ ಮೋಹಕ ತಾರೆ ರಮ್ಯಾ...   ಈ ಮದುವೆಯ ಗತ್ತು ಗೈರತ್ತಿನ ಸಿಹಿ ಊಟ ಮಾತ್ರ- ಜೀವನದಲ್ಲಿ ಒಂದೋ ಎರಡೋ
  • February 21, 2025
    ಬರಹ: ಬರಹಗಾರರ ಬಳಗ
    ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು…
  • February 21, 2025
    ಬರಹ: ಬರಹಗಾರರ ಬಳಗ
    ’ಗಡಕರಿ ಮಾಸ್ತರ’ರು ಎಂದೇ ಜನಪ್ರಿಯರಾಗಿದ್ದ ’ಕಿರ್ಲೋಸ್ಕರ್‌ ನಾಟಕ ಕಂಪೆನಿ’ಯಲ್ಲಿ ಕಲಾವಿದರಿಗೆ ಮರಾಠೀ ಪಾಠ ಕಲಿಸುತ್ತಿದ್ದರು. ಗಡಕರಿಯವರನ್ನು ಕುರಿತು ಸುಮತೀಂದ್ರ ನಾಡಿಗರು `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ (1989) ಕೃತಿಯಲ್ಲಿ…
  • February 20, 2025
    ಬರಹ: Ashwin Rao K P
    ಹಲವು ದಶಕಗಳ ಹಿಂದೆ ಸಿಡುಬು, ಕಾಲರಾ, ಮಲೇರಿಯಾ, ಪೋಲಿಯೋ, ಕ್ಷಯ ಹೀಗೆಲ್ಲಾ ಭೀಕರವಾದ ಕಾಯಿಲೆಗಳನ್ನು ಮಾನವನನ್ನು ಕಾಡುತ್ತಿದ್ದವು. ನಂತರ ಹೆಚ್ ಐ ವಿ, ಡೆಂಗ್ಯೂ, ಹಕ್ಕಿ ಜ್ವರ, ಹಂದಿ ಜ್ವರ, ಮಂಗನ ಕಾಯಿಲೆ, ಚಿಕುನ್ ಗುನ್ಯಾದಂತಹ ಕಾಯಿಲೆಗಳು…
  • February 20, 2025
    ಬರಹ: Ashwin Rao K P
    ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ -ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ನೀಡಬೇಕು…
  • February 20, 2025
    ಬರಹ: Shreerama Diwana
    ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ…
  • February 20, 2025
    ಬರಹ: ಬರಹಗಾರರ ಬಳಗ
    ದಾರಿಯಲ್ಲಿ ಹೋಗುತ್ತಾ ಇದ್ದ ಮಧ್ಯ ವಯಸ್ಸಿನ ಹುಡುಗ ತನ್ನ ತಂದೆಯನ್ನು ಗದರಿಸುತ್ತಿದ್ದ. ಅಪ್ಪಾ ನಿನಗೆ ಅರ್ಥವಾಗುವುದಿಲ್ಲ. ನನ್ನ ಜೊತೆ ಬರಬೇಡ ಅಂತ ಎಷ್ಟು ಸಾರಿ ಹೇಳಿದರು ನನ್ನ ಕೈ ಹಿಡಿದುಕೊಂಡೆ ಬರುತ್ತಿಯಾ. ನನಗೆ ಇನ್ನು ನೀನು ಜೀವನದ ಪಾಠ…
  • February 20, 2025
    ಬರಹ: ಬರಹಗಾರರ ಬಳಗ
    ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು…
  • February 20, 2025
    ಬರಹ: ಬರಹಗಾರರ ಬಳಗ
    ಇಂದು ನಾನು ನಿಮ್ಮ ಬಳಿಗೆ ಬರುವಾಗ ದಾರಿಯಲ್ಲಿ ಸಿಕ್ಕಿದ ಗಿಡಗಳ ಹಿಂಡಿನಿಂದ ಒಂದು ಗಿಡವನ್ನು ಕಿತ್ತು ತಂದಿರುವೆ. ನೋಡಿದಿರಾ? ಈ ಗಿಡ ನಿಮ್ಮ ಮನೆಯ ಸಮೀಪದ ತೋಟಗಳಲ್ಲಿ,ಮಾರ್ಗದ ಬದಿಗಳಲ್ಲಿ, ಪಾಳುಬಿದ್ದ ಭೂಮಿಯಲ್ಲಿ ಕಾಣಸಿಗುತ್ತದೆ. ಇದೊಂದು…
  • February 20, 2025
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ   ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು…
  • February 19, 2025
    ಬರಹ: Ashwin Rao K P
    ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ…
  • February 19, 2025
    ಬರಹ: Ashwin Rao K P
    ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಎರಡು-…
  • February 19, 2025
    ಬರಹ: Shreerama Diwana
    "ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ  ಅಧಿಕಾರ ಇರುತ್ತದೆ" ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವು ಕೆಲವರ…
  • February 19, 2025
    ಬರಹ: ಬರಹಗಾರರ ಬಳಗ
    ಕಾಲವು ನೀನಂದು ಕೊಂಡಂತಿಲ್ಲ. ಸದ್ಯದ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ನಿಮಗೆಲ್ಲೂ ಮಾಹಿತಿಯೇ ಸಿಗೋದಿಲ್ಲ. ಮಿನುಗುವ ಕಣ್ಣಿನ ಹುಡುಗಿಯ ಬಗ್ಗೆ ಅದ್ಭುತ ವಿಚಾರಗಳು ನಿನ್ನ ಮುಂದೆ ಬಿದ್ದರೆ, ದೇಶವನ್ನು ಪ್ರತಿನಿಧಿಸಿದ ಹುಡುಗಿಯೊಬ್ಬಳು…
  • February 19, 2025
    ಬರಹ: ಬರಹಗಾರರ ಬಳಗ
    ಅನಾನಸು ಹೋಳುಗಳನ್ನು ಸ್ವಲ್ಪ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಅನಾನಸು, ಸಕ್ಕರೆ ಹಾಕಿ ಕುದಿಸಿ ಮಗುಚಿ. ತುಪ್ಪ, ಗೋಡಂಬಿ, ದ್ರಾಕ್ಷಿ, ಕೇಸರಿ ಹಾಕಿ ಚೆನ್ನಾಗಿ ಮಗುಚಿ. ಬಿಸಿಬಿಸಿ ತಿನ್ನಲು ರುಚಿ. ತಣ್ಣಗೆ ತಿನ್ನಲೂ…
  • February 19, 2025
    ಬರಹ: ಬರಹಗಾರರ ಬಳಗ
    ಅಷ್ಟೈಶ್ವರ್ಯ ಪ್ರಾಪ್ತಿರಸ್ತು ಎಂದು ಕಿರಿಯರಿಗೆ ಹಿರಿಯರು, ಮಠಾಧೀಶರು ಮತ್ತು ಸ್ವಾಮೀಜಿಗಳು ಆಶೀರ್ವಚಿಸುವರು. ಎಂಟು ಬಗೆಯ ಐಶ್ವರ್ಯಗಳು ಯಾವುವು? ಧನ, ದಾನ್ಯ, ವಸ್ತ್ರ ವಾಹನ, ಪುತ್ರ-ಪುತ್ರಿಯರು, ಬಂಧುಗಳು, ಭೃತ್ಯ ಮತ್ತು ದಾಸಿ ಇವೇ…
  • February 19, 2025
    ಬರಹ: ಬರಹಗಾರರ ಬಳಗ
    ಬೆಂದಿರುತ ನೋವಿನಲಿ ನಡೆದವರ ನೋಡು  ನೊಂದಿರುತ ಕಣ್ಣೀರ ಸುರಿಸಿದವರ ನೋಡು   ಸಮಾನ ತತ್ವಗಳು ಇಲ್ಲದ ಘೋಷಣೆಗಳು ಯಾಕೆ  ನಡೆಯುವಾಗ ಚಪ್ಪಲಿಯೇ ಹಾಕದವರ ನೋಡು   ಏನು ಸರಿಯಿದೆಯೆಂದು ಈ ಬುವಿಗೆ ಬಂದೆಯೊ ವರ್ಣಗಳ ಜೊತೆ ಜೊತೆಗೆ ಒದ್ದಾಡುವರ ನೋಡು  …
  • February 18, 2025
    ಬರಹ: Ashwin Rao K P
    ಕಡಲೆ ಹಿಟ್ಟನ್ನು ಬಹುತೇಕರು ಬೋಂಡಾ, ಬಜ್ಜಿ ಕರಿಯಲು ಮಾತ್ರ ಬಳಕೆ ಮಾಡುತ್ತಾರೆಂದು ತಿಳಿದುಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಕಡಲೆ ಹಿಟ್ಟು ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಹೌದು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಈಗಲೂ ಸ್ನಾನ ಮಾಡುವಾಗ…
  • February 18, 2025
    ಬರಹ: Ashwin Rao K P
    ಅಕ್ರಮ ವಲಸೆ ಯಾವುದೇ ರಾಷ್ಟ್ರಕ್ಕೂ ಹೊರೆ ಎನ್ನುವುದರಲ್ಲಿ ಮರುಮಾತಿಲ್ಲ. ಅಗರ್ಭ ಶ್ರೀಮಂತ ರಾಷ್ಟ್ರ ವಿಸ್ತಾರದಲ್ಲಿ ೪ ನೇ ಸ್ಥಾನದಲ್ಲಿರುವ ಅಮೇರಿಕ ಕೂಡ ತನ್ನೊಡಲಲ್ಲಿ ಹೆಚ್ಚುವರಿ ಜನರನ್ನು ಸಲಹುವ ಔದಾರ್ಯ ತೋರದೆ ಇರುವುದು ಈಗಿನ ಬಲು ಚರ್ಚಿತ…