ಇಂದು ಪಾತಂಜಲ ಯೋಗ ಸೂತ್ರದ ಮೂರನೇ ಪಾದದಲ್ಲಿ ಸಂಯಮ ಎನ್ನುವ ಪದ ಬರುತ್ತದೆ. ಸಂಯಮ ಎಂದರೆ ನಾವು ತಿಳಿದ ಸಂಯಮ ಅಲ್ಲ. ಧ್ಯಾನ, ಧಾರಣ ಮತ್ತು ಸಮಾಧಿಯನ್ನು ಒಟ್ಟಿಗೆ ಸಂಯಮ ಎಂದು ಕರೆದನು. ಯಾವುದೇ ಜೀವಂತ ವಸ್ತು ಇರಲಿ, ಅದು ವಿಕಾಸವಾಗುವ ಸಾಮರ್ಥ್ಯ…
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ
ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||
ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ
ಒಲವಿನಲ್ಲಿ ನನ್ನನೆಂದು ತೇಲಿಬಿಡೇ
ಬಾಳ ದೋಣಿ ಜೀವದಲೆಲಿ ಸಾಗುತಿದೆ
ನೀನು ಬಂದು ನನಗೆಯಿಂದು…
ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ. ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿದೆ. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿದೆ. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ…
ಎಂದಿನಂತೆ ಪ್ರೇಮಿಗಳ ದಿನ ಬಂದಿದೆ. ಪ್ರೇಮಿಗಳಿಗೆ ಉಲ್ಲಾಸಭರಿತ ಸಮಯ. ಕೆಲವರಿಗೆ ಆಚರಿಸುವ ಮನಸ್ಸಿಲ್ಲದಿದ್ದರೂ ತಮ್ಮ ಪ್ರೇಮಿಯನ್ನು ಮೆಚ್ಚಿಸುವ ಅನಿವಾರ್ಯತೆ. ಪ್ರೇಮವ್ಯಕ್ತತೆಗೆ ಒಂದು ದಿನ. ಇದು ಫೆಬ್ರವರಿ 7ರಂದು ಪ್ರಾರಂಭವಾಗಿ ಫೆಬ್ರವರಿ…
ಬೆಕ್ಕೊಂದು ದಾರಿ ಕಾಣದೆ ಅತ್ತಿಂದಿತ್ತ ಓಡಾಡ್ತಾ ಇತ್ತು. ಎಲ್ಲರನ್ನೂ ಕಂಡರೆ ಭಯ, ಮನೆಯಿಂದ ಹೊರಗೆ ಬಂದಾಗಿತ್ತು. ಭಯದಲ್ಲಿ ಕಣ್ಣು ಮುಚ್ಚಿ ದಿಕ್ಕು ಕಾಣದೆ ಓಡುತ್ತಾ ಅಪರಿಚಿತ ಸ್ಥಳಕ್ಕೆ ಬಂದು ನಿಂತುಬಿಟ್ಟಿತ್ತು. ಯಾರನ್ನು ನಂಬೋದು, ಯಾರ…
ಒಂಟೆ ಬೇಕಾ?
ಒಬ್ಬ ಅರಬನೊಂದಿಗೆ ಸೂರಿ ಬರಿಗಾಲಿನಲ್ಲಿ ಮರುಭೂಮಿಯ ಮೇಲೆ ಹೋಗುತ್ತಿದ್ದ. ಅರಬ್ಬಿ ‘ಕುಳಿತುಕೊಳ್ಳಲು ಒಂಟೆ ಬೇಕಾ?’ ಕೇಳಿದ. ಅವನು ಬೇಡವೆಂದ. ಅರಬ್ಬಿಗೆ ಕೋಪ ಬಂತು. ಒಂಟೆಯಿಂದ ಕೆಳಗಿಳಿದು ಸೂರಿಗೆ ಹೊಡೆಯಲು ಹೋದ. ಅವನು ಅರಬ್ಬಿಯ…
ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ ವೆಸ್ಟ್ ಕರ್ನಾಟಕ’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ೧೦.೨೭ ಲಕ್ಷ ಕೋಟಿ ರೂ. ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಗಳು ಆಗಿರುವುದು ರಾಜ್ಯದ ಕೈಗಾರಿಕಾ ಅಬಿವೃದ್ಧಿ…
ಸಿ ಆರ್ ನವೀನ್ ಸಂಪಾದಕತ್ವದ ‘ಜನಮಿತ್ರ’
ಚಿಕ್ಕಮಗಳೂರು ಜಿಲ್ಲೆಯಿಂದ ಕಳೆದ ಹತ್ತು ವರ್ಷಗಳಿಂದ ಪ್ರಾದೇಶಿಕ ದಿನ ಪತ್ರಿಕೆಯಾಗಿ ಪ್ರಕಟವಾಗುತ್ತಿರುವ ಜನಮಿತ್ರ. ಪತ್ರಿಕೆಯ ಪ್ರಧಾನ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರಾಗಿ ಎಚ್ ಬಿ ಮದನಗೌಡ…
ಚಾಲಕರೆಂಬ ಮಧ್ಯವರ್ತಿ ಜೀವಂತ ವಾಹನಗಳು ಮತ್ತು ಮಾಧ್ಯಮಗಳು ಹಾಗು ಚಾಲನೆ ಎಂಬ ಕಲೆ. ಇಡೀ ದೇಶದಲ್ಲಿ ಅಥವಾ ವಿಶ್ವದಲ್ಲಿ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದು ಈ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ…
ಮದ್ದು ಬೇಕಾಗಿದೆ ಆದರೆ ಆ ಮದ್ದಿಗಾಗಿ ನಾನು ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ಬೇಕಾಗಿದೆ. ಒಂದಷ್ಟು ಒಂಟಿತನಕ್ಕೆ,…
ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ. ಅದರಲ್ಲೂ ಐತಿಹಾಸಿಕ ಪ್ರಿಯರಿಗೆ…
ಮಾರ್ಚ್ ತಿಂಗಳು ಬಂತೆಂದರೆ ಪರೀಕ್ಷೆಗಳ ಕಾಲ. ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾದರೆ ಶಾಲೆಯಲ್ಲಿ ಒಂಥರಾ ಮೌನ ಆವರಿಸಿಕೊಂಡು ಬಿಡುತ್ತದೆ. ಪರೀಕ್ಷೆಯ ಪತ್ರಿಕೆ ಕೊಟ್ಟು ಸ್ವಲ್ಪ ಹೊತ್ತಿನವರೆಗಂತೂ ಒಬ್ಬರದ್ದೂ ಸದ್ದಿಲ್ಲ. ಹೀಗೆ ತರಗತಿಯಲ್ಲಿ…
ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ…
ಮಧ್ಯ ಪರ್ಷಿಯಾ ದೇಶದಲ್ಲಿ ಖಾಝ್ವಿನ್ ಎಂಬ ಹೆಸರಿನ ಒಂದು ಪಟ್ಟಣವಿದೆ. ಅಲ್ಲಿ ಕುಸ್ತಿ ಪಟುಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಕಡ್ಡಾಯ. ಒಂದು ದಿನ ಒಬ್ಬ ಮನುಷ್ಯ, ಖಾಝ್ವಿನ್ ನ ಸಾರ್ವಜನಿಕ ಸ್ನಾನ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನ ಬಳಿಗೆ…
‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು…
ಪ್ರೀತಿಯ ಭಾವದ ಆಳ ಅಗಲ, ಫೆಬ್ರವರಿ 14 - valentines day. ಪ್ರೇಮಿಗಳ ದಿನ. ಹಾಗೆಯೇ ಅದು ಪೋಷಕರ ತಳಮಳದ ದಿನವೂ ಹೌದು, ತಂದೆ ತಾಯಿಗಳ ಪಶ್ಚಾತ್ತಾಪದ ದಿನವೂ ಹೌದು. ಆದರೆ ಇಲ್ಲಿ ಪ್ರೇಮಿಗಳ ಮನಃ ಪರಿವರ್ತನೆಯ ಕ್ಷಣವೂ, ಪೋಷಕರ ಕ್ಷಮಾ ದಿನವೂ…
ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ…
ನಾನು ಇರುವಲ್ಲಿಗೇ ನೀನು ಹಾರಿ ಬಿಡು
ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು
ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು
ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು
ನಾನು ಗತಿಯು ಇಲ್ಲದವನೆಂದೇ ಕರೆದೆಯೇನು
ನನಗೆ ಬದಲಾಗಲಾರದವನೆಂದು ಕಾಡಿ…