February 2025

  • February 28, 2025
    ಬರಹ: Ashwin Rao K P
    ಬಹಳಷ್ಟು ಮಂದಿಗೆ ತಮ್ಮ ಏರಿದ ತೂಕವನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ. ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಬಲ್ಲ ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾತ್ರೆಗಳು, ಸಿರಪ್, ಜ್ಯೂಸ್, ವ್ಯಾಯಾಮ ಸಾಧನಗಳು, ಡಯಟ್ ಉಪಾಯಗಳು…
  • February 28, 2025
    ಬರಹ: addoor
    “ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” - ನನ್ನ ತಂದೆಯವರ ಬಗ್ಗೆ ನಾನು ಬರೆದು ಪ್ರಕಟಿಸಿದ ಪುಸ್ತಕ (2004ರಲ್ಲಿ). “ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್” - ನನ್ನ ದೊಡ್ಡಪ್ಪನವರ ಬದುಕಿನ ಸಾಧನೆಗಳ…
  • February 28, 2025
    ಬರಹ: ಬರಹಗಾರರ ಬಳಗ
    ಭಟ್ಕಳ ಹಾಗೂ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಕಾಣುವ ಈ ಮುರ್ಡೇಶ್ವರ, ಹೆದ್ದಾರಿಯಿಂದ ಎರಡು ಕಿ.ಮೀ. ದೂರದಲ್ಲಿದೆ. ಮುರ್ಡೇಶ್ವರಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ  ಕುತೂಹಲ ಉಂಟಾಗುವುದು ಸಹಜ. ಇಲ್ಲಿಗೆ ಬರುವ ಕೆಲವರಿಗೆ ಇದು…
  • February 28, 2025
    ಬರಹ: ಬರಹಗಾರರ ಬಳಗ
    ಅಂದುಕೊಂಡೇ ದಿನವನ್ನು  ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ ಪಟ್ಟಿಲ್ಲ.…
  • February 28, 2025
    ಬರಹ: addoor
    “ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.…
  • February 28, 2025
    ಬರಹ: ಬರಹಗಾರರ ಬಳಗ
    ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ…
  • February 28, 2025
    ಬರಹ: ಬರಹಗಾರರ ಬಳಗ
    ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ…
  • February 28, 2025
    ಬರಹ: ಬರಹಗಾರರ ಬಳಗ
    ಪ್ರತಿಯೊಂದು ಕಚೇರಿಯಲ್ಲಿಯೂ ಅಥವಾ ಕೆಲಸದ ಸ್ಥಳದಲ್ಲಿಯೂ ಈ ಕೆಳಗಿನಂತಿರುವವರು ಇದ್ದೇ ಇರುತ್ತಾರೆ. 1. ಮೊದಲನೆಯ ವರ್ಗದವರು : ಇವರು ಸದಾ ಪ್ರಾಮಾಣಿಕವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಯಾರ ಹೊಗಳಿಕೆಯಾಗಲಿ, ತಾವು…
  • February 28, 2025
    ಬರಹ: ಬರಹಗಾರರ ಬಳಗ
    ಪ್ರತೀ ವರ್ಷದಂತೆಯೇ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಯ ಸೀಜನ್ ಬಂತು. ಶೈಕ್ಷಣಿಕ ವರುಷದ ಕೊನೆಗೆ ಬರುವ ಪರೀಕ್ಷೆಗೆ ಶಿಕ್ಷಕರು ಅಥವಾ ಉಪನ್ಯಾಸಕರು ಆ ವರ್ಷದ ಮೊದಲ ದಿನದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುತ್ತಾರೆ. ಆದರೂ…
  • February 28, 2025
    ಬರಹ: Shreerama Diwana
    ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ… ಯೋಚಿಸಿ ನೋಡಿ. ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ - ಅಯೋಧ್ಯೆ - ಕುಂಭಮೇಳ…
  • February 28, 2025
    ಬರಹ: ಬರಹಗಾರರ ಬಳಗ
    ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು  ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು    ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು    ಪ್ರೀತಿಯು ಹಿಮಾಲಯದ ಮಂಜಿನಲ್ಲಿ…
  • February 27, 2025
    ಬರಹ: Ashwin Rao K P
    ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರಾರಂಭವಾದ ಮಹಾ ಕುಂಭಮೆಳವು ಸಂಪನ್ನಗೊಂಡಿದೆ. ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ. ವಿಶೇಷ ಗ್ರಹಗತಿಯಿಂದಾಗಿ ಈ ಬಾರಿಯ ಕುಂಭಮೇಳವು ೧೪೪…
  • February 27, 2025
    ಬರಹ: Shreerama Diwana
    ರಿಯಲ್ ನ್ಯೂಸ್ ಮೀಡಿಯಾದವರ ‘ಕೊಂಕಣವಾಹಿನಿ’ ದೀಪಕ ಕುಮಾರ್ ಶೇಣ್ವಿ ಅವರ ಸಂಪಾದಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಕೊಂಕಣವಾಹಿನಿ’. ಇದು ಸತ್ಯದ ಅನಾವರಣ ಎಂದು ಪತ್ರಿಕೆಯ ಶೀರ್ಷಿಕೆಯಲ್ಲಿ ಮುದ್ರಿಸಿದ್ದಾರೆ.…
  • February 27, 2025
    ಬರಹ: Shreerama Diwana
    ಶಿವರಾತ್ರಿಯ ಶಿವ - ಅಲ್ಲಾ - ಯೇಸು ನಾಮ ಸ್ಮರಣೆ. ಶಿವ ಶಿವ ಶಿವ ಶಿವ ಶಿವ… (ಅಲ್ಲಾ - ಯೇಸು - ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ........) ನೆನಪಾಗುವೆ ನೀನು ಪ್ರತಿಕ್ಷಣವೂ…, ಶಿವ ಮುಂಜಾನೆ - ಶಿವ ಮಧ್ಯಾಹ್ನ - ಶಿವ ಸಂಜೆ -…
  • February 27, 2025
    ಬರಹ: ಬರಹಗಾರರ ಬಳಗ
    ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದಾಗ ಕೇಳದೆ ಇರುವುದು…
  • February 27, 2025
    ಬರಹ: shreekant.mishrikoti
    ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ  ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು  ತಿಳಿದಂತಾಗುತ್ತದೆ. ಪದ್ದಮ್ಮನ ಮೂಗುತಿ ಎಂಬ…
  • February 27, 2025
    ಬರಹ: ಬರಹಗಾರರ ಬಳಗ
    ಕಳೆದ ವಾರ ನೀವು ಕಾಡು ಉತ್ತರಾಣಿಯ ಪರಿಚಯ ಮಾಡಿಕೊಂಡಿರುವಿರಿ. ಇಂದು ನಾವು ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿರುವ ಬೊಳಿಯೇಲ ಮಲೆ ಎಂಬ ಗುಡ್ಡಕ್ಕೆ ಹೋಗೋಣ. ಈ ಗುಡ್ಡದಲ್ಲಿ ನಮ್ಮ ಹಿರಿಯರ ಕಾಲದಲ್ಲಿ ಹುಲಿಗಳಿದ್ದುವಂತೆ! ಈಗ…
  • February 27, 2025
    ಬರಹ: ಬರಹಗಾರರ ಬಳಗ
    ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್ನು ಎಚ್ಚರಿಸಲು ಹಾರ್ನ್…
  • February 27, 2025
    ಬರಹ: ಬರಹಗಾರರ ಬಳಗ
    ಗಝಲ್ ೧ ಪ್ರೇಮವು ಇರಲೇ ಬೇಕೆಂಬ ನಿಯಮವಿದೆ ಚೆಲುವೆ ಒಲವದುವು ಸುತ್ತಲಿರಲೆಂಬ ಬಯಕೆಯಿದೆ ಚೆಲುವೆ   ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆ ಚೆಲುವೆ ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆ ಚೆಲುವೆ   ದಾರಿಗುಂಟವೇ…
  • February 27, 2025
    ಬರಹ: ಬರಹಗಾರರ ಬಳಗ
    ಮನುಷ್ಯ ಭಸ್ಮ ಧರಿಸುವಾಗ ಒಂದು ವಿಷಯ ಜ್ಞಾಪಕ ಇಟ್ಟುಕೊಳ್ಳಬೇಕಂತೆ ನಾನು ಧರಿಸಿದ ಈ ಭಸ್ಮ ಚಿತಾಭಸ್ಮ ನಿನ್ನೆ ಒಬ್ಬಾತ ತೀರಿದ ಆತನ ಚಿತಾ ಬಸ್ಮ ನಾನು ಇಂದು ಧರಿಸಿದೆ ನಾನು ನಾಳೆ ಸಾಯುತ್ತೇನೆ ನನ್ನ ಚಿತಾಭಸ್ಮ ನಾಡದ್ದು ಇನ್ನೊಬ್ಬರು…