ಬೆಂಗಳೂರಿನಲ್ಲಿರುವ ಬಿ ಖಾತಾ ಮನೆ ಅಥವಾ ನಿವೇಶನಗಳಿಗೆ ಎ ಖಾತಾ ಅಥವಾ ಕಾನೂನುಬದ್ಧ ಖಾತಾ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಧಾರ ರಾಜಧಾನಿಯಲ್ಲಿರುವ ಆರು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನಿರಾಳ ಭಾವವನ್ನು ಒದಗಿಸಿದೆ.…
ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ. ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ. ಹಿಂದೆ…
ಸರ್ ನಮಸ್ತೆ ನಿಮ್ಮ ವ್ಯಾಪ್ತಿಯ ಕೆಲವೊಂದು ಊರುಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ, ಕರೆಂಟ್ ಸರಿಯಾಗಿ ಬರ್ತಾ ಇಲ್ಲ, ನೆಟ್ವರ್ಕ್ ತೊಂದರೆ ಇದೆ ಹೀಗೆ ಸಮಸ್ಯೆಗಳು ಒಂದಷ್ಟಿದೆ ನೀವು ಇವನ್ನ…
ಬಯಲು ಸೀಮೆ ಜಿಲ್ಲೆಗಳಲ್ಲಿ ಜಲಪಾತಗಳು ಅಪರೂಪ. ಹೀಗಾಗಿ ಅಲ್ಲಿ ಅವು ಸಿಕ್ಕರೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗುತ್ತದೆ. ಬರಡು ಜಿಲ್ಲೆ ಎಂದೇ ಕರೆಯಲಾಗುವ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ನೈಸರ್ಗಿಕ ಜಲಪಾತವಿದೆ. ಅದು ಜರಮಡಗು ಜಲಪಾತ.…
ಮನವು ಇರುವಿಕೆಯ ನಡುವೆ ಸಾಗಲಿ ಹೀಗೆ
ಧ್ಯಾನಗಳ ಎಡೆಯಲ್ಲಿ ತನುವು ಮಾಗಲಿ ಹೀಗೆ
ಕ್ಷಣಗಳ ಜೊತೆಯಲ್ಲೇ ಬಾಳಬೇಕು ನಾವಲ್ಲವೆ
ಯೋಗದ ಮಿಂಚಿಗೆ ಮೈಯು ಬಾಗಲಿ ಹೀಗೆ
ಆತ್ಮದುಸಿರ ವಿದ್ಯುತ್ ನಾಡಿಯಲ್ಲಿ ಹೊಮ್ಮಲಿ
ಚೈತನ್ಯ ಚಿಂತನೆ ಹೃದಯದಲಿ ಮೊಳಗಲಿ…
ಮಳೆಗಾಲ ಮುಗಿಯಿತು ಎಂದರೆ ಈ ಹಕ್ಕಿ ಪ್ರತಿದಿನ ನಮಗೆ ನೋಡಲು ಸಿಗುತ್ತದೆ. ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಮುಗಿದು ಮಕ್ಕಳೆಲ್ಲ ತರಗತಿಗಳಿಗೆ ತೆರಳಿದ ನಂತರ ಸ್ವಲ್ಪ ಹೊತ್ತು ನಿಶ್ಶಬ್ದ ವಾತಾವರಣ. ಅಷ್ಟರಲ್ಲಿ ಶಾಲೆಯ ಮೈದಾನದ ಮೇಲೆ ಆಕಾಶದಿಂದ…
ಮಸಣವು ನಗುತಿದೆ, ಜೋರಾಗಿ ಇನ್ನೂ ಜೋರಾಗಿ, ನನ್ನನ್ನ ಊರ ಹೊರಗೆ ಕಳುಹಿಸಿದ್ದಿ, ನನಗೆ ಗೌರವ ಇಲ್ಲದ ಹಾಗೆ ಮಾಡಿದ್ದಿ, ನಿನ್ನ ಉಪಯೋಗದ ಸಂಧರ್ಭ ಮಾತ್ರ ಉಪಯೋಗಿಸಿದ್ದಿ ಮತ್ತೆ ನನ್ನನ್ನ ಮರೆತು ಬಿಟ್ಟಿದ್ದಿ. ನಿನಗೆ ಮೋಕ್ಷ ಕರುಣಿಸುವ ನನ್ನ ದೂರ…
ಹೂವಿನ ತೋಟ ಮಾಡುವಾಗ ಅಲ್ಲಿ ಇರುವ ಗಿಡಗಳನ್ನು ಸಂಖ್ಯಾಭಿವೃದ್ಧಿ ಮಾಡಲು ಅಥವಾ ಬೇರೆ ಕಡೆಯಿಂದ ಗೆಲ್ಲು ತಂದು ಅದನ್ನು ಬೇರು ಬರಿಸಿ ಸಸಿ ಮಾಡಲು ಎಲ್ಲಾ ಹೂ ತೋಟ ಮಾಡುವವರಿಗೆ ತಿಳಿದಿರಬೇಕು. ದಾಸವಾಳ, ಗುಲಾಬಿ, ಹೀಗೇ ಕೆಲವೊಂದು ಹೂವಿನ ಗಿಡದ…
ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ…
ಪರೀಕ್ಷಾ ನೀತಿ ಬದಲು, FA 1,2,3,4, SA, 1,2 ಬದಲಾಗಿ( LBA) ಪಾಠ ಅಧಾರಿತ ಮೌಲ್ಯಾಂಕನ ಪದ್ಧತಿ ಜಾರಿ 2025-26 ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದ ಶಾಲೆಯಲ್ಲಿ ಒಬ್ಬೊಬ್ಬರು 8 period ನಲ್ಲಿ 10…
“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ…
ಕಳೆದ ಲೇಖನದಲ್ಲಿ ಒಂದು ಮರ ತನ್ನ ಆಹಾರ ತಯಾರಿಸಲು ಎಷ್ಟೊಂದು ಒತ್ತಡವನ್ನನುಭವಿಸುತ್ತವೆ ಎಂದು ನೋಡಿದೆವು. ಸಣ್ಣ ತಂಗಾಳಿ, ಒಂದು ಮೋಡ, ಹಕ್ಕಿ ಬಂದು ಕುಳಿತಾಗ ಉಂಟಾಗುವ ಕದಲಿಕೆ, ತುದಿಯ ಟೊಂಗೆಯ ಮೇಲೆ ಇಣಚಿಯ ಸಣ್ಣ ಓಡಾಟ, ಮರದಿಂದ ಸ್ವಲ್ಪ…
ನಾನು ಕವಿಯಲ್ಲ!!...
ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ
ಸಂತ್ರಸ್ತ ಮನಸುಗಳ ಸಂತೈಸಲಿಲ್ಲ
ಆಕ್ರೋಶದ ಧ್ವನಿಗಳಿಗೆ
ಗಂಟಲು ಗೂಡಿಸಲಿಲ್ಲ
ನಾನೇನೂ ಮಾಡಿಲ್ಲ
ನಾನು ಕವಿಯಲ್ಲ!..
ಸರ್ಕಾರ ಸರ್ವಾಧಿಕಾರವಾದಾಗ
ತೆಪ್ಪಗೆ…
ಬೆಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸರ್ವೋಚ್ಚ ಯಾಲಯದ ವಿವಿಧ ಪೀಠಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ವ್ಯಕ್ತಿ ನಿಂದನೆ, ಅಪಮಾನ, ಮಾನಹಾನಿಗಳು ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ…
ಶಿಕ್ಷಣ ಸಂಘಟನೆಗಳು - ಶಿಕ್ಷಕರು - ಪೋಷಕರು - ಸಾಮಾಜಿಕ ಕಾರ್ಯಕರ್ತರು - ಚಿಂತಕರು - ಶಿಕ್ಷಣ ತಜ್ಞರು - ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು.
ಮಾನ್ಯ ಮುಖ್ಯಮಂತ್ರಿಗಳು,
ಮಾನ್ಯ ಶಿಕ್ಷಣ ಸಚಿವರು,
ಮಾನ್ಯ ಮುಖ್ಯ ಕಾರ್ಯದರ್ಶಿಗಳು,
ಮಾನ್ಯ…
ದಣಿಗಳೇ, ನೀವೇನೂ ಯೋಚನೆ ಮಾಡ್ಕೋಬೇಡಿ. ನಮ್ಮ ಗದ್ದೆಗೆ ಈ ಸಲ ಯಾವ ತೊಂದರೆ ಆಗುವುದಿಲ್ಲ. ನಾನು ಗಟ್ಟಿಯಾದ ಬೇಲಿಯನ್ನು ಇಡೀ ಗದ್ದೆಯ ಸುತ್ತ ಹಾಕಿದ್ದೇನೆ. ಅದನ್ನ ದಾಟಿ ಬರುವ ಧೈರ್ಯ ಯಾರಿಗೂ ಇಲ್ಲ, ಅಂತಂದ ಸೀನಪ್ಪ ಯಜಮಾನರಿಗೆ ಧೈರ್ಯ ತುಂಬಿ…
‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು…
ನಮ್ಮೂರಿನಿಂದ ಅತ್ತಿತ್ತ ಸನಿಹದ ಊರುಗಳಿಗೆ ನೀವು ರಜಾ ಕಾಲದಲ್ಲಿ ಪ್ರಯಾಣಿಸಿರಬೇಕಲ್ಲವೇ? ಕೆಲವೆಡೆ ಮಾರ್ಗದ ಇಕ್ಕೆಲಗಳಲ್ಲಿ ಆಕ್ರಮಣ ಮಾಡುವ ಸೈನಿಕನಂತೆ ಧಾವಿಸಿ ಬಂದಿರುವ ಬಳ್ಳಿಯೊಂದನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಈ ಬಳ್ಳಿ ರಬ್ಬರ್…