July 2025

  • July 19, 2025
    ಬರಹ: Ashwin Rao K P
    ಬೆಂಗಳೂರಿನಲ್ಲಿರುವ ಬಿ ಖಾತಾ ಮನೆ ಅಥವಾ ನಿವೇಶನಗಳಿಗೆ ಎ ಖಾತಾ ಅಥವಾ ಕಾನೂನುಬದ್ಧ ಖಾತಾ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಧಾರ ರಾಜಧಾನಿಯಲ್ಲಿರುವ ಆರು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನಿರಾಳ ಭಾವವನ್ನು ಒದಗಿಸಿದೆ.…
  • July 19, 2025
    ಬರಹ: Shreerama Diwana
    ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ. ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ. ಹಿಂದೆ…
  • July 19, 2025
    ಬರಹ: ಬರಹಗಾರರ ಬಳಗ
    ಸರ್ ನಮಸ್ತೆ ನಿಮ್ಮ ವ್ಯಾಪ್ತಿಯ ಕೆಲವೊಂದು ಊರುಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ, ಕರೆಂಟ್ ಸರಿಯಾಗಿ ಬರ್ತಾ ಇಲ್ಲ, ನೆಟ್ವರ್ಕ್ ತೊಂದರೆ ಇದೆ ಹೀಗೆ ಸಮಸ್ಯೆಗಳು ಒಂದಷ್ಟಿದೆ ನೀವು ಇವನ್ನ…
  • July 19, 2025
    ಬರಹ: ಬರಹಗಾರರ ಬಳಗ
    ಬಯಲು ಸೀಮೆ ಜಿಲ್ಲೆಗಳಲ್ಲಿ ಜಲಪಾತಗಳು ಅಪರೂಪ. ಹೀಗಾಗಿ ಅಲ್ಲಿ ಅವು ಸಿಕ್ಕರೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗುತ್ತದೆ. ಬರಡು ಜಿಲ್ಲೆ ಎಂದೇ ಕರೆಯಲಾಗುವ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ನೈಸರ್ಗಿಕ ಜಲಪಾತವಿದೆ. ಅದು ಜರಮಡಗು ಜಲಪಾತ.…
  • July 19, 2025
    ಬರಹ: ಬರಹಗಾರರ ಬಳಗ
    ಮನವು ಇರುವಿಕೆಯ ನಡುವೆ ಸಾಗಲಿ ಹೀಗೆ ಧ್ಯಾನಗಳ ಎಡೆಯಲ್ಲಿ ತನುವು ಮಾಗಲಿ ಹೀಗೆ   ಕ್ಷಣಗಳ ಜೊತೆಯಲ್ಲೇ ಬಾಳಬೇಕು ನಾವಲ್ಲವೆ ಯೋಗದ  ಮಿಂಚಿಗೆ ಮೈಯು ಬಾಗಲಿ ಹೀಗೆ   ಆತ್ಮದುಸಿರ ವಿದ್ಯುತ್ ನಾಡಿಯಲ್ಲಿ ಹೊಮ್ಮಲಿ ಚೈತನ್ಯ ಚಿಂತನೆ ಹೃದಯದಲಿ ಮೊಳಗಲಿ…
  • July 19, 2025
    ಬರಹ: ಬರಹಗಾರರ ಬಳಗ
    ಮಳೆಗಾಲ ಮುಗಿಯಿತು ಎಂದರೆ ಈ ಹಕ್ಕಿ ಪ್ರತಿದಿನ ನಮಗೆ ನೋಡಲು ಸಿಗುತ್ತದೆ. ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಮುಗಿದು ಮಕ್ಕಳೆಲ್ಲ ತರಗತಿಗಳಿಗೆ ತೆರಳಿದ ನಂತರ ಸ್ವಲ್ಪ ಹೊತ್ತು ನಿಶ್ಶಬ್ದ ವಾತಾವರಣ. ಅಷ್ಟರಲ್ಲಿ ಶಾಲೆಯ ಮೈದಾನದ ಮೇಲೆ ಆಕಾಶದಿಂದ…
  • July 19, 2025
    ಬರಹ: ಬರಹಗಾರರ ಬಳಗ
    ಮಸಣವು ನಗುತಿದೆ, ಜೋರಾಗಿ ಇನ್ನೂ ಜೋರಾಗಿ, ನನ್ನನ್ನ ಊರ ಹೊರಗೆ ಕಳುಹಿಸಿದ್ದಿ, ನನಗೆ ಗೌರವ ಇಲ್ಲದ ಹಾಗೆ ಮಾಡಿದ್ದಿ, ನಿನ್ನ ಉಪಯೋಗದ ಸಂಧರ್ಭ ಮಾತ್ರ ಉಪಯೋಗಿಸಿದ್ದಿ ಮತ್ತೆ ನನ್ನನ್ನ ಮರೆತು ಬಿಟ್ಟಿದ್ದಿ. ನಿನಗೆ ಮೋಕ್ಷ ಕರುಣಿಸುವ ನನ್ನ ದೂರ…
  • July 18, 2025
    ಬರಹ: Ashwin Rao K P
    ಹೂವಿನ ತೋಟ ಮಾಡುವಾಗ ಅಲ್ಲಿ ಇರುವ ಗಿಡಗಳನ್ನು ಸಂಖ್ಯಾಭಿವೃದ್ಧಿ ಮಾಡಲು ಅಥವಾ ಬೇರೆ ಕಡೆಯಿಂದ ಗೆಲ್ಲು ತಂದು ಅದನ್ನು ಬೇರು ಬರಿಸಿ ಸಸಿ ಮಾಡಲು ಎಲ್ಲಾ ಹೂ ತೋಟ ಮಾಡುವವರಿಗೆ ತಿಳಿದಿರಬೇಕು. ದಾಸವಾಳ, ಗುಲಾಬಿ,  ಹೀಗೇ ಕೆಲವೊಂದು ಹೂವಿನ ಗಿಡದ…
  • July 18, 2025
    ಬರಹ: Ashwin Rao K P
    ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ…
  • July 18, 2025
    ಬರಹ: Shreerama Diwana
    ಪರೀಕ್ಷಾ ನೀತಿ ಬದಲು, FA 1,2,3,4,  SA, 1,2 ಬದಲಾಗಿ( LBA) ಪಾಠ ಅಧಾರಿತ ಮೌಲ್ಯಾಂಕನ ಪದ್ಧತಿ ಜಾರಿ 2025-26 ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದ ಶಾಲೆಯಲ್ಲಿ ಒಬ್ಬೊಬ್ಬರು 8 period ನಲ್ಲಿ 10…
  • July 18, 2025
    ಬರಹ: addoor
    “ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ…
  • July 18, 2025
    ಬರಹ: ಬರಹಗಾರರ ಬಳಗ
    ಒಂದು ಮಾತಿದೆ 'ಮನುಷ್ಯರಾಗಿ ಹುಟ್ಟುವುದಕ್ಕಿಂತಲೂ ಮನುಷ್ಯರಾಗಿ ಬದುಕುವುದು ತುಂಬಾ ಪ್ರಯಾಸದ ಕೆಲಸ'ವೆಂದು. ಯೋಚಿಸಿದಾಗ ಇದು ಸತ್ಯವಿರಬಹುದೆಂದು ಅನ್ನಿಸ್ತದೆ. ಶ್ರಮ, ಸಾಧನೆ, ವಿಶ್ವಾಸ, ನಂಬಿಕೆ, ಅಚಲ ನಿರ್ಧಾರ, ಯೋಚನಾ ಶಕ್ತಿ, ಆತ್ಮಾಭಿಮಾನ,…
  • July 18, 2025
    ಬರಹ: ಬರಹಗಾರರ ಬಳಗ
    ಕಳೆದ ಲೇಖನದಲ್ಲಿ ಒಂದು ಮರ ತನ್ನ ಆಹಾರ ತಯಾರಿಸಲು ಎಷ್ಟೊಂದು ಒತ್ತಡವನ್ನನುಭವಿಸುತ್ತವೆ ಎಂದು ನೋಡಿದೆವು. ಸಣ್ಣ ತಂಗಾಳಿ, ಒಂದು ಮೋಡ, ಹಕ್ಕಿ ಬಂದು ಕುಳಿತಾಗ ಉಂಟಾಗುವ ಕದಲಿಕೆ, ತುದಿಯ ಟೊಂಗೆಯ ಮೇಲೆ ಇಣಚಿಯ ಸಣ್ಣ ಓಡಾಟ, ಮರದಿಂದ ಸ್ವಲ್ಪ…
  • July 18, 2025
    ಬರಹ: ಬರಹಗಾರರ ಬಳಗ
    ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ  ಸಂತ್ರಸ್ತ ಮನಸುಗಳ ಸಂತೈಸಲಿಲ್ಲ  ಆಕ್ರೋಶದ ಧ್ವನಿಗಳಿಗೆ  ಗಂಟಲು ಗೂಡಿಸಲಿಲ್ಲ  ನಾನೇನೂ ಮಾಡಿಲ್ಲ  ನಾನು ಕವಿಯಲ್ಲ!..   ಸರ್ಕಾರ ಸರ್ವಾಧಿಕಾರವಾದಾಗ  ತೆಪ್ಪಗೆ…
  • July 17, 2025
    ಬರಹ: Ashwin Rao K P
    ಬೆಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸರ್ವೋಚ್ಚ ಯಾಲಯದ ವಿವಿಧ ಪೀಠಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ವ್ಯಕ್ತಿ ನಿಂದನೆ, ಅಪಮಾನ, ಮಾನಹಾನಿಗಳು ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ…
  • July 17, 2025
    ಬರಹ: Shreerama Diwana
    ಶಿಕ್ಷಣ ಸಂಘಟನೆಗಳು - ಶಿಕ್ಷಕರು - ಪೋಷಕರು - ಸಾಮಾಜಿಕ ಕಾರ್ಯಕರ್ತರು - ಚಿಂತಕರು - ಶಿಕ್ಷಣ ತಜ್ಞರು - ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು. ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಶಿಕ್ಷಣ ಸಚಿವರು, ಮಾನ್ಯ ಮುಖ್ಯ ಕಾರ್ಯದರ್ಶಿಗಳು, ಮಾನ್ಯ…
  • July 17, 2025
    ಬರಹ: ಬರಹಗಾರರ ಬಳಗ
    ದಣಿಗಳೇ, ನೀವೇನೂ ಯೋಚನೆ ಮಾಡ್ಕೋಬೇಡಿ. ನಮ್ಮ ಗದ್ದೆಗೆ ಈ ಸಲ ಯಾವ ತೊಂದರೆ ಆಗುವುದಿಲ್ಲ. ನಾನು ಗಟ್ಟಿಯಾದ ಬೇಲಿಯನ್ನು ಇಡೀ ಗದ್ದೆಯ ಸುತ್ತ ಹಾಕಿದ್ದೇನೆ. ಅದನ್ನ ದಾಟಿ ಬರುವ ಧೈರ್ಯ ಯಾರಿಗೂ ಇಲ್ಲ, ಅಂತಂದ ಸೀನಪ್ಪ ಯಜಮಾನರಿಗೆ ಧೈರ್ಯ ತುಂಬಿ…
  • July 17, 2025
    ಬರಹ: ಬರಹಗಾರರ ಬಳಗ
    ‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು…
  • July 17, 2025
    ಬರಹ: ಬರಹಗಾರರ ಬಳಗ
    ನಮ್ಮೂರಿನಿಂದ ಅತ್ತಿತ್ತ ಸನಿಹದ ಊರುಗಳಿಗೆ ನೀವು ರಜಾ ಕಾಲದಲ್ಲಿ ಪ್ರಯಾಣಿಸಿರಬೇಕಲ್ಲವೇ? ಕೆಲವೆಡೆ ಮಾರ್ಗದ ಇಕ್ಕೆಲಗಳಲ್ಲಿ ಆಕ್ರಮಣ ಮಾಡುವ ಸೈನಿಕನಂತೆ ಧಾವಿಸಿ ಬಂದಿರುವ ಬಳ್ಳಿಯೊಂದನ್ನು ಗಮನಿಸಿದ್ದೀರಾ? ಸಾಮಾನ್ಯವಾಗಿ ಈ ಬಳ್ಳಿ ರಬ್ಬರ್…
  • July 17, 2025
    ಬರಹ: ಬರಹಗಾರರ ಬಳಗ
    ಹೊಸನಾಡ ಕಟ್ಟಲು ಹೊರಡುವೆವು ನಾವಿಂದು  ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು    ಜೀವಿಗಳ ಹಿತಕೆ ಒಂದೆನುತ ಹೋಗೋಣವಲ್ಲವೇ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು   ಜಗದೊಳಗಿನ ಜನರ ಸಮತೆಯನು ಸಾರೋಣ ಪ್ರಗತಿಯಾಳದ ಜೊತೆಗೆ ಬೆಳೆಯುವೆವು…