July 2025

  • July 16, 2025
    ಬರಹ: Ashwin Rao K P
    ಮೃತ್ಯುವೆಂದರೇನು? ಮೃತ್ಯುವನ್ನು ಮನಸಿನಲ್ಲಿ ನೆನಪಿಸುತ್ತ ನೀನು ; ಸತ್ಯವನ್ನು ಅರಿಯಬೇಕು ನಿತ್ಯದಲ್ಲು ತಾನು !   ಮೃತ್ಯುವೆಂದರೇನು ಎಂದು  ಮೊದಲು ತಿಳಿಯಬೇಕು ; ಸತ್ಯವನ್ನು ತಿಳಿಯಲದುವೆ\ ಮೊದಲ ಪಾಠ ಸಾಕು !   ಆಸೆಯೆಂಬ ಮೂಸೆಗಳಿಗೆ
  • July 16, 2025
    ಬರಹ: Ashwin Rao K P
    ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ. ಈ ಕಾದಂಬರಿಯ ಬಗ್ಗೆ…
  • July 16, 2025
    ಬರಹ: Shreerama Diwana
    ಸುರೇಶ ಆರ್ಗೋಡ ಅವರ "ಸರಸ್ವತಿ ಪ್ರಭಾ" ಹುಬ್ಬಳ್ಳಿ ಬೆಂಗೇರಿ (ಉದಯ ನಗರ)ಯ ಶೆಣೈ ಸುರೇಶ ಆರ್ಗೋಡು ಅವರು 'ಆರ್ಗೋಡು ಪ್ರಕಾಶನ'ದ ಮೂಲಕ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಕೊಂಕಣಿ (ಕನ್ನಡ ಲಿಪಿ)…
  • July 16, 2025
    ಬರಹ: Shreerama Diwana
    ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ  ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ  ಭಾವಗೀತೆಯ…
  • July 16, 2025
    ಬರಹ: ಬರಹಗಾರರ ಬಳಗ
    ಅಮ್ಮಾ ನೀನ್ಯಾಕೆ‌ ಹೀಗೆ, ನಿನಗೂ ಬದುಕಿದೆ, ನಗುವಿದೆ, ಉಸಿರಿದೆ, ಹಸಿವಿದೆ ಎಲ್ಲವನ್ನ ಮರೆತು ಮಕ್ಕಳೇ‌ ಸರ್ವಸ್ವ ಅಂತ ಬದುಕ್ತೀಯಲ್ವಾ? ಮಕ್ಕಳು ದುಡಿತಿದ್ದಾರೆ, ಕಾಲ‌ಮೇಲೆ ನಿಂತಿದ್ದಾರೆ, ಬದುಕು ಕಟ್ಟಿಕೊಂಡಿದ್ದಾರೆ, ಮನೆ ಖರ್ಚಿಗೆ ಹಣ…
  • July 16, 2025
    ಬರಹ: ಬರಹಗಾರರ ಬಳಗ
    ಪ್ರತಿಯೊಬ್ಬರಿಗೂ ಅಂಕಿತ ನಾಮವಿದೆ. ಸ್ಥಳಗಳಿಗೆ ಬೇರೆ ಬೇರೆ ಹೆಸರುಗಳಿವೆ. ಒಂದೇ ಹೆಸರಿನ ಅಸಂಖ್ಯ ಊರುಗಳಿರುವಂತೆ ಒಂದೇ ಹೆಸರಿನ ಅಸಂಖ್ಯ ವ್ಯಕ್ತಿಗಳೂ ಇರುತ್ತಾರೆ. ಒಬ್ಬರಿಗೇ ಹಲವು ಹೆಸರುಗಳೂ ಇವೆ. ಉದಾಹರಣೆಗೆ “ಹರಿ”. ವಿಷ್ಣು…
  • July 16, 2025
    ಬರಹ: ಬರಹಗಾರರ ಬಳಗ
    ವಿನಾಕಾರಣ ಶಬ್ದವು ಮಾತ ಆಡದು ತಿಳಿ ಭಾಷೆ ಅರಿಯದೇ ಅಕ್ಷರವು ಮೂಡದು ತಿಳಿ   ತನಗೆ ತಿಳಿದಿದೆ ಅನ್ನುವುದೇ ಅಹಂ ಅಲ್ಲವೆ  ತಿಳಿದವರ ಮನವು ನಿನ್ನನು ನೋಡದು ತಿಳಿ   ಗೊತ್ತಿರದ ವಿಚಾರವು ಗೊತ್ತಿದೆ ಎನ್ನುವುದ್ಯಾಕೆ ಕಪಟಿಗೆ ಹೀಗೆ ಗೆಳೆತನವೆಂದೂ…
  • July 15, 2025
    ಬರಹ: Ashwin Rao K P
    ನಗುವಾಗ ಕೆನ್ನೆ ಮೇಲೆ ಕಾಣಿಸಿಕೊಳ್ಳುವ ಡಿಂಪಲ್‌ಗಳು ತುಂಬಾ ಸುಂದರವಾಗಿ ಕಾಣುತ್ತವೆ. ಅವು ಮುಖಕ್ಕೆ ಒಂದು ರೀತಿಯ ವಿಶೇಷ ಸೊಬಗನ್ನು ನೀಡುತ್ತದೆ. ಸಾಮಾನ್ಯವಾಗಿ ಕೆನ್ನೆಯ ಮೇಲೆ ಡಿಂಪಲ್ ಹೊಂದಿರುವವರು ನಕ್ಕಾಗ ಬಹಳ ಸುಂದರವಾಗಿ ಕಾಣಿಸುತ್ತಾರೆ.…
  • July 15, 2025
    ಬರಹ: Ashwin Rao K P
    ರಾಜ್ಯದಲ್ಲಿ ಕಳೆದು ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ ಸಿಲುಕಿ ೨೫೪ ಮಂದಿ ಸಾವನ್ನಪ್ಪಿರುವುದು ತೀರಾ ಕಳವಳದಾಯಕ ವಿಷಯ. ವ್ಯಾಪಕವಾಗು ತ್ತಿರುವ ಅರಣ್ಯ ನಾಶ, ವನ್ಯಪ್ರಾಣಿಗಳ ಆವಾಸ ಸ್ಥಾನದಲ್ಲಿ ಆಗಿರುವ ಕುಸಿತ, ಮಾನವ ವಸಾಹತು ವಿಸ್ತರಣೆ…
  • July 15, 2025
    ಬರಹ: Shreerama Diwana
    ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
  • July 15, 2025
    ಬರಹ: ಬರಹಗಾರರ ಬಳಗ
    ಭಗವಂತನ ಬಳಿ ಕೋಪಿಸಿಕೊಂಡಿದ್ದಾಳೆ. ನೀನು ಹೀಗೆ ಮಾಡಬಾರದಿತ್ತು, ಇಷ್ಟು ದಿನ ನಿನಗೆ ಕೈ ಮುಗಿದು ಪ್ರಾರ್ಥಿಸಿದ್ದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನಾ? ಆಕೆ ಆತನನ್ನ ಮನಸಾರೆ ಇಷ್ಟಪಟ್ಟಿದ್ದಳು ಅವನೂ ಕೂಡ ಅಂತ ಅವಳಂದು ಕೊಂಡಿದ್ದಳು. ಆದರೆ ಕೆಲವು…
  • July 15, 2025
    ಬರಹ: ಬರಹಗಾರರ ಬಳಗ
    ಆಗಸ್ತಿನೋ ಗೋಪಿಯನ್ನು ಮೂರನೇ ಬಾರಿಗೆ ಸಂಧಿಸಿದಾಗ ಮುಂಜಾನೆ ಐದೂವರೆಯ ಚರ್ಚ್ ನ ಘಂಟೆ ಶಬ್ದ ಮೊಳಗಿತ್ತು. ಆಗಸ್ತಿನೋನ ಭದ್ರಬಾಹುಗಳಲ್ಲಿ ತನ್ಮಯಳಾಗಿದ್ದ ಗೋಪಿ ದಿಢೀರನೇ ಎದ್ದಿದ್ದಳು. ಭೂತ ವರ್ತಮಾನಗಳನ್ನು ಹೇಗೆ ತಾಳೆಹಾಕಿ ನೋಡಿದರೂ ತಾನು…
  • July 15, 2025
    ಬರಹ: ಬರಹಗಾರರ ಬಳಗ
    ದೊಡ್ಡ ಮನೆಯ ಕಾವಲು ಕೆಲಸ, ಗುಡಿಸಿ ಹಲವು ವರುಷಗಳ ಕಸ. ಗೇಟಿನ ಬಳಿ ಪುಟ್ಟ ನಿವಾಸ, ಇರದಷ್ಟು ಬಂಗಲೆಯ ಸಹವಾಸ.   ರಾತ್ರಿ ಗೇಟಿಗೆ ತಪ್ಪದು ಬೀಗ, ಸಂತಸ ವೇತನ ಕೈಸೇರಿದಾಗ. ಮಡದಿ-ಮಕ್ಕಳು ದೂರದಿ ಇರಲು, ಮನೆಯವರಿಗೆ ತಪ್ಪದದರಲಿ ಪಾಲು.   ಆ ದಿನ…
  • July 14, 2025
    ಬರಹ: Ashwin Rao K P
    ಹ್ಯಾರಿ ಪೊಟರ್ (Harry Potter) ಹ್ಯಾರಿ ಪೋಟರ್ ಮತ್ತು ಆತನ ಸಾಹಸ ಕಥೆಗಳ ಬಗ್ಗೆ ತಿಳಿಯದ ಮಕ್ಕಳೇ ಇರಲಿಕ್ಕಿಲ್ಲ. ಈ ಹ್ಯಾರಿ ಪೋಟರ್ ಎನ್ನುವ ಕಾಲ್ಪನಿಕ ಬಾಲಕನ ಮಾಯಾಜಾಲದ ಕಥೆಗಳು ಜನಜನಿತವಾಗಿವೆ. ಹ್ಯಾರಿ ಪೋಟರ್ ಸರಣಿಯಲ್ಲಿ ಈ ತನಕ ಏಳು…
  • July 14, 2025
    ಬರಹ: Ashwin Rao K P
    ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ… “ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ…
  • July 14, 2025
    ಬರಹ: Shreerama Diwana
    ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು…
  • July 14, 2025
    ಬರಹ: ಬರಹಗಾರರ ಬಳಗ
    ನನಗೆ ಪ್ರಸಿದ್ಧಿಯ ಹುಚ್ಚು ಹೇಗಾದರೂ ಮಾಡಿ ಹೆಚ್ಚು ಜನ ನನ್ನನ್ನ ಅನುಸರಿಸಬೇಕು, ನಾನು ಅದ್ಭುತ ಅಂದುಕೊಳ್ಳಬೇಕು, ಆ ಕಾರಣಕ್ಕೆ ನಾನು ವಿಡಿಯೋಗಳನ್ನ ಮಾಡುತ್ತೇನೆ. ಶಾಲೆಯಲ್ಲಿ ಪಾಠ ಮಾಡುವ ಕಾರಣ ಮಕ್ಕಳನ್ನೇ ಉಪಯೋಗಿಸಿಕೊಂಡು ಮಕ್ಕಳಿಗೆ ಪಾಠ…
  • July 14, 2025
    ಬರಹ: ಬರಹಗಾರರ ಬಳಗ
    ‘ಮಗು ಎಂದರೆ ಮನುಕುಲದ ತಂದೆ' ಎಂಬ ನಾಣ್ಣುಡಿ ಭುವಿಯಲ್ಲಿ ಒಂದಿದೆ ಆಂಗ್ಲಭಾಷೆಯಲ್ಲಿ, ಮಗುವಿನ ಅವತರಣಕ್ಕೆ ಕಾರಣವಾದ ತಂದೆಯನ್ನು ಮಗು ಬಾಯಿ ಬಂದೊಡನೆ "ಯಾಕೆ ತಂದೆ?" "ಏನು ತಂದೆ?" ಎಂದು ತನ್ನ ಪ್ರಶ್ನಾವಳಿಯೊಂದಿಗೆ ಹೈರಾಣ್ ಮಾಡ್ತದೆ. ಮಗುವಿಗೆ…
  • July 14, 2025
    ಬರಹ: ಬರಹಗಾರರ ಬಳಗ
    ಇಂದು ಹೇಗೆ ಬದುಕನ್ನು ಸುಂದರಗೊಳಿಸುವುದು ಎನ್ನುವುದರ ಬಗ್ಗೆ ನೋಡೋಣ. ಬದುಕು ಎಂದರೇನು?. ನಾವೆಲ್ಲ ತಿಳಿದಿರುವಂತೆ ಗಳಿಸುವುದು, ದೊಡ್ಡಮನೆ ಕಟ್ಟುವುದು... ಬದುಕಲ್ಲ! ಹಣ ಸಂಪಾದಿಸುವುದು.. ಬದುಕಲ್ಲ! ವಸ್ತುಗಳನ್ನು ಸಂಗ್ರಹಿಸುವುದು ಬದುಕಲ್ಲ!…
  • July 14, 2025
    ಬರಹ: ಬರಹಗಾರರ ಬಳಗ
    ಅಭೇದ್ಯ...!  ಗದಗದಲ್ಲಿ ಸಿದ್ದರಾಮಯ್ಯಗೆ. ಮುಜುಗರ- ಕಾಲು ನೋವಿನಿಂದ ಮೆಟ್ಟಿಲು ಹತ್ತಲು ಅಸಾಧ್ಯ...   ಯಾರ ಮುಂದೆ ಗೆದ್ದು ಬೀಗಿದರೂ- ಈ ದೇಹ ಪ್ರಕೃತಿಯ