July 2025

  • July 10, 2025
    ಬರಹ: Ashwin Rao K P
    ಬದುಕಿನಲ್ಲಿ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಗುರುವಿನ ನೆರಳು ಇದ್ದೇ ಇರುತ್ತದೆ. ಆ ಕಾರಣಕ್ಕಾಗಿ ಗುರುವಿಗೆ ಸಮಾಜದಲ್ಲಿ ಶ್ರೇಷ್ಠ ಗೌರವ ಸಲ್ಲುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪೂರ್ಣಿಮೆ ತಿಥಿಯಂದು…
  • July 10, 2025
    ಬರಹ: Shreerama Diwana
    ಅರಿತವಂಗೆ ಎಲ್ಲವೂ - ಎಲ್ಲರೂ ಗುರುಗಳೇ, ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು  ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ…
  • July 10, 2025
    ಬರಹ: ಬರಹಗಾರರ ಬಳಗ
    ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು…
  • July 10, 2025
    ಬರಹ: ಬರಹಗಾರರ ಬಳಗ
    ಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು.…
  • July 10, 2025
    ಬರಹ: ಬರಹಗಾರರ ಬಳಗ
    ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು ಜೀವ ಪಾಠವ  ನೀಡಿ ಸಾಗಿದೆ ನಾನೆ ನೀಡುವ ಮುತ್ತು   ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು   ಹಟ್ಟಿ ಕರುವದು ತಾಯ ಬಳಿಗದು…
  • July 09, 2025
    ಬರಹ: shreekant.mishrikoti
    ಇತ್ತೀಚೆಗೆ ಗೆಳೆಯರೊಬ್ಬರು ವ್ಯಾಸನ ಬಗೆಗೆ ಒಂದು ಪ್ರಶ್ನೆ ಕೇಳಿದರು. ಆಗ ಹಿಂದೆ archive.org ತಾಣದಿಂದ ಇಳಿಸಿಕೊಂಡ ಮಹಾಭಾರತದ ಆದಿಪರ್ವ  ಓದಲಾರಂಭಿಸಿದೆ. ಈ ಆದಿ ಪರ್ವವು ಸುಮಾರು 350+ 350 ಪುಟಗಳ ಎರಡು ಭಾಗಗಳಲ್ಲಿ  ಇದ್ದು ಇದನ್ನು ಪಂಡಿತ…
  • July 09, 2025
    ಬರಹ: Ashwin Rao K P
    ಮಲ್ಲಿಗೆ, ಸಂಪಿಗೆ, ಸೇವಂತಿಕೆ ಯಾರನ್ನು ಮೆಚ್ಚಿಸಲು ನೀನಿಂತು ಅರಳಿರುವೆ ಮಲ್ಲಿಗೆಯೆ, ಸಂಪಿಗೆಯೆ, ಸೇವಂತಿಗೆ? ಊರೆಲ್ಲ ಕಮನೀಯ ಕಂಪುಗಳ ಕಂಪನದಿ ಉಲ್ಲಸಿತಗೊಳಿಸುವೀ ಜೀವಂತಿಕೆ !   ಮಲ್ಲಿಗೆಯೆ ನಿನ್ನರಳು ಚೆಲ್ಲಿರುವ ಹೂಗಂಪು ಮನವನ್ನು…
  • July 09, 2025
    ಬರಹ: Ashwin Rao K P
    ದಾದಾಪೀರ್‌ ಜೈಮನ್‌ ಅವರ “ಜಂಕ್ಷನ್‌ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್‌ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ…
  • July 09, 2025
    ಬರಹ: Shreerama Diwana
    ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ  ಇದ್ದ ತಳ್ಳುಗಾಡಿಯ  ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್…
  • July 09, 2025
    ಬರಹ: ಬರಹಗಾರರ ಬಳಗ
    ಹೋರಾಟದ ಮಾತನಾಡಿದರು. ಸೇರಿದ ಎಲ್ಲರೊಳಗೂ ವಿರೋಧ ಮಾಡಲೇಬೇಕೆನ್ನುವ ಛಲ ತುಂಬಿದರು. ವಿರೋಧಿಗಳನ್ನು ಕೊಲ್ಲುವುದೇ ಸಾಧನೆ ಎಂಬಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ನಿಂತರೆ ಎದುರಾಳಿ ಓಡಿ ಹೋಗುತ್ತಾನೆ ಗೆಲುವು ನಮ್ಮದೆಂದರು…
  • July 09, 2025
    ಬರಹ: ಬರಹಗಾರರ ಬಳಗ
    'ಅನಸೂಯಾ' ಸಾಮಾನ್ಯವಾಗಿ ಇದು ನಾಮ ಪದ. ಹೆಣ್ಮಕ್ಕಳಿಗೆ ಇಡಲಾಗುವ ಹೆಸರು. ಇದರ ವಿರುದ್ಧಾರ್ಥಕ ಪದವೇ ಅಸೂಯಾ. ಅಸೂಯಾ ಎಂಬ ಹೆಸರನ್ನಿಡುವವರು ಕಡಿಮೆ ಅಥವಾ ವಿರಳ. ಅಸೂಯೆಯಿಲ್ಲದಿರುವಿಕೆಯೇ ಅನಸೂಯಾ. ಅಸೂಯೆಯನ್ನು ಹೊಟ್ಟೆ ಕಿಚ್ಚು ಅಥವಾ…
  • July 09, 2025
    ಬರಹ: ಬರಹಗಾರರ ಬಳಗ
    ನೀನೊಬ್ಬನೇ ಬಾ, ಸಾಕು ಮಾರಾಯ. ನಿನ್ನೊಂದಿಗೆ ಚಳಿಯನ್ನೇಕೆ ಕರೆತರುತ್ತೀ ? ನಿನಗೆ ಮಾತ್ರ ಆಮಂತ್ರಣ ಕೊಟ್ಟದ್ದು. ಅದೂ ಬಿಸಿಲ ಬೇಗೆಗೆ ಬೆಂದು. ಕರೆದ ಮಾತ್ರಕ್ಕೆ ಬೇಕೇ ಇಷ್ಟೊಂದು ಆರ್ಭಟ! ನಿನ್ನ ಸಖ್ಯವ ಬಯಸಿದವರಿಗೆ ನೀನು ಸ್ನೇಹ ಹಸ್ತ ಚಾಚದೇ…
  • July 09, 2025
    ಬರಹ: ಬರಹಗಾರರ ಬಳಗ
    ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇರಲು ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ   ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು…
  • July 08, 2025
    ಬರಹ: Ashwin Rao K P
    ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಿಗೆ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗಿದೆ. ಶಾರೀರಿಕ ಶ್ರಮದ ಕೆಲಸ ಮಾಡುವವರಿಗಿಂತ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಕತ್ತು ಬಗ್ಗಿಸಿ…
  • July 08, 2025
    ಬರಹ: Ashwin Rao K P
    ಆನ್‌ಲೈನ್ ಬೆಟ್ಟಿಂಗ್, ಜೂಜು ಹಾಗೂ ಬಾಲ್ಯವಿವಾಹ ಇಂಥವೆಲ್ಲ ಸಾಮಾಜಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಅಪಸವ್ಯಗಳು. ಹೀಗಾಗಿ, ಉಜ್ವಲ ಭವಿಷ್ಯ ಕಂಡು ಬಾಳಿಬದುಕಬೇಕಾದ ಯುವಜನರ ಜೀವನ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಇದರಿಂದ ಆಯಾ…
  • July 08, 2025
    ಬರಹ: Shreerama Diwana
    ವಿಶ್ವೇಶ್ವರ ಭಟ್ ಅವರ "ಪ್ರವಾಸಿ ಪ್ರಪಂಚ" ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಕಳೆದ ತಿಂಗಳಷ್ಟೇ ಆರಂಭಿಸಿದ ಹೊಸ ವಾರಪತ್ರಿಕೆಯಾಗಿದೆ "ಪ್ರವಾಸಿ ಪ್ರಪಂಚ". ೨೦೨೫, ಜೂನ್ ಏಳರ ಸಂಚಿಕೆಯೇ ಪ್ರವಾಸಿ ಪ್ರಪಂಚದ ಮೊದಲ ಸಂಚಿಕೆ. ಮೊದಲ…
  • July 08, 2025
    ಬರಹ: Shreerama Diwana
    ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ರೈತ ಹೋರಾಟ ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿರುವ ಸಂದರ್ಭದಲ್ಲಿ ನೆನಪಾಗುತ್ತಿರುವ ರೈತರ ಆ ದಿನಗಳು… ತುಂಬಾ ಹಿಂದೆ ಏನು ಅಲ್ಲ, ಕೇವಲ 25-30 ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮವಾಗಿ ಮುಕ್ತ ಮಾರುಕಟ್ಟೆಗೆ…
  • July 08, 2025
    ಬರಹ: ಬರಹಗಾರರ ಬಳಗ
    ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ…
  • July 08, 2025
    ಬರಹ: Kavitha Mahesh
    ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ…
  • July 08, 2025
    ಬರಹ: ಬರಹಗಾರರ ಬಳಗ
    ಮಗುವು ಪ್ರಶ್ನೆ ಕೇಳಲು ನಾವು ಸಹಕರಿಸುವುದು ಮಗುವಿನ ವ್ಯಕ್ತಿತ್ವ ವಿಕಸನದ ಒಂದು ಮಾರ್ಗ ಎಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೊಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ. ಶಾಲೆಯ ಆರಂಭದಲ್ಲಿ, ಪಾಠ ಹೇಳಿಕೊಡುವುದಿರಲಿ, ಪುಸ್ತಕ…