July 2025

  • July 08, 2025
    ಬರಹ: ಬರಹಗಾರರ ಬಳಗ
    ಬುದ್ಧಿವಂತರು ನಾವು ಬುದ್ಧಿವಂತರು  ಕರಾವಳಿಯ ಜನರೇ ನಾವು ಬುದ್ಧಿವಂತರು  ಈ ಹೆಸರಂತೆ ಎಲ್ಲೆಲ್ಲೂ  ಹೆಸರುವಾಸಿ ನಾವು ಬುದ್ಧಿವಂತರು!  ಜಾತಿ ಧರ್ಮ ಪರಿವಿಲ್ಲದೆ ಬದುಕುವ ಎಲ್ಲರಿಗಿಂತಲೂ ಭಿನ್ನ ನಾವು! ಹೌದೇ? "ಎಂಚಿನ ಸಾವು ಮಾರೇ"  ಎಂದು…
  • July 07, 2025
    ಬರಹ: ಬರಹಗಾರರ ಬಳಗ
    ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ‌ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ…
  • July 07, 2025
    ಬರಹ: Ashwin Rao K P
    ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಯವತ್ಮಲ್ (Yavatmal) ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಪ್ರೊಪೆಫೊನಸ್ (Profenofos) ಕೀಟನಾಶಕವನ್ನು ಸಿಂಪಡಿಸಿದ ಸುಮಾರು ೧೮ ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರು. ಸುಮಾರು ೪೬೭ ಜನ ಅಸ್ವಸ್ಥರಾಗಿ…
  • July 07, 2025
    ಬರಹ: Ashwin Rao K P
    ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ…
  • July 07, 2025
    ಬರಹ: Shreerama Diwana
    ಆಗಬೇಕಾದ ಕೆಲಸಗಳು - ನಾವು ಸದಾ ಚರ್ಚಿಸುತ್ತಿರುವ ವಿಷಯಗಳು. ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು. 1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ. 2)…
  • July 07, 2025
    ಬರಹ: ಬರಹಗಾರರ ಬಳಗ
    ಇಂದು ಸಂತ ಬೈಜೀದ್ ನ ಬಗ್ಗೆ ತಿಳಿದುಕೊಳ್ಳೋಣ. ಇದು ಒಂದು ನಡೆದ ಘಟನೆ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದರು.  ಬೈಜೀದ್ ಬಾಲಕನಾಗಿದ್ದಾಗ ತಂದೆ ತೀರಿ ಹೋಗಿದ್ದನು. ತಾಯಿ ಇದ್ದಳು. ಈತ ಒಬ್ಬನೇ ಮಗ. ತಾಯಿ…
  • July 07, 2025
    ಬರಹ: ಬರಹಗಾರರ ಬಳಗ
    ಒಂದು ರಾಜ್ಯದ ರಾಜ ವಿಹಾರಾರ್ಥವಾಗಿ ಮಲೆನಾಡಿನ ಕಡೆಗೆ ಹೊರಟಿದ್ದ. ಪರಿವಾರದಲ್ಲಿ ರಾಜನೊಂದಿಗೆ ಆತನ ಮಗ, ಅವನ ಗುರುಗಳು, ರಾಜಭಟರು, ಆಗಷ್ಟೇ ಸೇನೆಗೆ ಸೇರಿದ್ದ ಕೆಲವು ಸೈನಿಕರು, ಸೇವಕರು ಇದ್ದರು. ಮಲೆನಾಡೆಂದರೆ ಕೇಳಬೇಕೇ.. ಬೆಟ್ಟ-ಗುಡ್ಡಗಳು,…
  • July 07, 2025
    ಬರಹ: ಬರಹಗಾರರ ಬಳಗ
    ಮನಸ್ಸಿನ ಭಾವನೆ ಮೂಡಿದ ಸಮಯ ಕಾಡಿದೆ ನಿನ್ನನು ಓ ಚೆಲುವೆ ಮೌನಕೆ ಉತ್ತರ ಮೂಡಲು ಗಳಿಗೆ ಒಲವಿನ ಕಾಣಿಕೆ ಓ ಚೆಲುವೆ   ರಾತ್ರಿಯ ಚಂದ್ರನ ಹಾಲಿನ ಬೆಳಕಲಿ ಕಾಣುತಲಿದ್ದೆ ಓ ಚೆಲುವೆ ಮುಖದಲಿ ನಗುವನು ತೋರುತಲಿರಲು
  • July 06, 2025
    ಬರಹ: Shreerama Diwana
    ಮೊನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು. 1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ…
  • July 06, 2025
    ಬರಹ: ಬರಹಗಾರರ ಬಳಗ
    ದಾರಿ ತೋರಿಸಿದವರಾರು? ಇದನ್ನು ನಾನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ನನ್ನ ಮನೆಯ ಒಳಗೆ ನನ್ನ ಅನುಮತಿ ಇಲ್ಲದೆ ಪ್ರವೇಶಿಸುವುದಕ್ಕೆ ಧೈರ್ಯವಾದರೂ ಹೇಗೆ ಬಂತು? ಅದಲ್ಲದೆ ನಾನು ಅವರನ್ನು ನನ್ನ ಮನೆಯೊಳಕ್ಕೆ ಬರುವುದಕ್ಕೆ  ಕರೆದೂ ಇಲ್ಲ. ಆದರೂ…
  • July 06, 2025
    ಬರಹ: ಬರಹಗಾರರ ಬಳಗ
    ಅವರಿವರ ನೋವಿಗೆ  ಸ್ಪಂದಿಸುವ ಗೆಳೆಯನೇ  ನಿನ್ನ ನೋವಿಗೆ ಓಡಿ ಬರುವರಾರಿಹರು ಬೇಡಿ ಕಾಡಿದರೂ ಓಡಿ ಬರಲಾರರು  ಅವರಿಗವರಾ ಕೆಲಸ ಇಹುದಂತೆ ಇಹರು   ಕಹಿ ಬೇವು ತಿನುವವಗೆ ಸಿಹಿಯ ಪರಿಚಯವೆಲ್ಲಿ ಬಾಳಿನೊಳು ಸವಿಮಾತ ಹೇಳುವನೇ ಅವನು  ಡಂಬಚಾರದ ಸುಳಿಗೆ
  • July 05, 2025
    ಬರಹ: Ashwin Rao K P
    ಬೆಂಜ್ ಕಾರು ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಸೂರಿ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಖೇಮುನ ಕೇಳಿದ್ರು. ಯಾರ್ದು ಕಾರು? ನಂದೇ, ಇವತ್ತು ಕೊಂಡುಕೊಂಡೆ? ಅಷ್ಟು ದುಡ್ಡು ಎಲ್ಲಿತ್ತು…
  • July 05, 2025
    ಬರಹ: Ashwin Rao K P
    ಕುಲಾಂತರಿ ಬೆಳೆಗಳ ವಿರುದ್ದ ಭಾರತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಸಂಘರ್ಷಗಳು ನಡೆದ ಇತಿಹಾಸವೇ ಇದೆ. ಕುಲಾಂತರಿ ಬದನೆಕಾಯಿಯನ್ನು ದೇಶಕ್ಕೆ ಪರಿಚಯಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ೨೦೧೦ಲ್ಲಿ ಕೇಂದ್ರ ಸರ್ಕಾರವೇ…
  • July 05, 2025
    ಬರಹ: Shreerama Diwana
    ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ತಾಕ್  ಅವರು ಆಯ್ಕೆಯಾಗಿದ್ದಾರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೀಗ ಅವರು ಆ…
  • July 05, 2025
    ಬರಹ: ಬರಹಗಾರರ ಬಳಗ
    ನೀನು ಹಕ್ಕಿಯಾಗಿ ಬಿಡು. ಅದ್ಯಾಕೆ? ಅದು ಆಹಾರಕ್ಕೆ ಒಂದೇ‌ ಸ್ಥಳವನ್ನ ನಂಬಿಕೊಳ್ಳಬೇಕೆಂದಿಲ್ಲ. ಒಂದೇ ಮರದ ಮೇಲೆ ಕೂತು ಮರ ಹಣ್ಣು ಕೊಡಬಹುದೆಂದು ಕಾಯುತ್ತಾ ಕೂರುವುದಿಲ್ಲ. ಸ್ವಲ್ಪ ಸಮಯ ಮರದ ಬಳಿ ಕುಳಿತು ನೋಡುತ್ತದೆ ತನ್ನ ಹೊಟ್ಟೆ ತುಂಬುವಷ್ಟು…
  • July 05, 2025
    ಬರಹ: ಬರಹಗಾರರ ಬಳಗ
    ತಲೆಕೂದಲಿಗೆ ಅದೇನೋ ಜೆಲ್‌ ಎಂಬ ಅಂಟುದ್ರವ ಹಾಕಿ ತಲೆಕೂದಲನ್ನು ಮುಳ್ಳಿನಂತೆ ನಿಲ್ಲಿಸುವ ಜಾಹೀರಾತುಗಳನ್ನು ನೀವೂ ನೋಡಿರುತ್ತೀರಿ. ಮನುಷ್ಯರಾದ ನಾವು ಹೀಗೆ ಮಾಡಲು ಏನೆಲ್ಲಾ ಸರ್ಕಸ್‌ ಮಾಡುತ್ತೇವೆ. ಆದರೆ ಪಕ್ಷಿ ಲೋಕದಲ್ಲೊಂದು ಹಕ್ಕಿಗೆ…
  • July 05, 2025
    ಬರಹ: ಬರಹಗಾರರ ಬಳಗ
    ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ   ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು…
  • July 05, 2025
    ಬರಹ: ಬರಹಗಾರರ ಬಳಗ
    ಮಂಜಿನ ಹನಿಯೇ ತೇಲಿ ಆಗಸಕ್ಕೆ ಚಿಮ್ಮಿದಂತೆ ಗೋಚರಿಸುವ ಉಂಚಳ್ಳಿ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ರಣೆ ಎಂಬಲ್ಲಿ. ಮಳೆಗಾಲ ಮತ್ತು ಬೇಸಿಗೆ ಎನ್ನದೆ ಇಲ್ಲಿ ನೀರು ಧುಮುಕುತ್ತಲೇ ಇರುತ್ತದೆ. ದಟ್ಟ ಅರಣ್ಯದ…
  • July 04, 2025
    ಬರಹ: Ashwin Rao K P
    ಮಾಟಗಾತಿಯರು (The Witches)  ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಓದಿದ ಪುಸ್ತಕಗಳಲ್ಲಿ ಒಂದು ‘ದಿ ವಿಚ್ಚಸ್’ ಅಂದರೆ ಮಾಟಗಾತಿಯರು. ಟಿವಿ, ಮೊಬೈಲ್ ಇಲ್ಲದ ಕಾಲದಲ್ಲಿ ಮಕ್ಕಳು ಯಾವುದೇ ಮಾಟ-ಮಂತ್ರದ ಕಥೆಗಳನ್ನು ಓದುವಾಗ ಅದರಲ್ಲಿನ…
  • July 04, 2025
    ಬರಹ: Ashwin Rao K P
    ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವಿನ ನಡುವಿನ ಬದುಕಿನ…