ರತ್ನಾ ಭಟ್ ಅವರ ಒಂದು ಗಝಲ್
ಜಗದ ತಮವ ಕಳೆವೆಯಾ ಕೃಷ್ಣಾ
- Read more about ರತ್ನಾ ಭಟ್ ಅವರ ಒಂದು ಗಝಲ್
- Log in or register to post comments
ಜಗದ ತಮವ ಕಳೆವೆಯಾ ಕೃಷ್ಣಾ
"ಓ, ನೋಡಿ, ನನ್ನ ಜಿಗಿತ ನೋಡಿ” ಎನ್ನುತ್ತಾ ಜೋಯ್ ಕಪ್ಪೆ ಕೊಳದಲ್ಲಿ ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿತ್ತು. "ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ” ಎಂದು ಅದು ಜಂಭದಿಂದ ಕೂಗಿತು.
“ಛೇ, ಛೇ, ಆ ಯುವ ಕಪ್ಪೆ ಬರೀ ತಲೆಹರಟೆ. ತಾನು ಎಲ್ಲಿಗೆ ಜಿಗಿಯುತ್ತಿದ್ದೇನೆ ಎಂದು ಅದು ನೋಡೋದೇ ಇಲ್ಲ. ತಾನು ಯಾರಿಗೆ ನೀರು ಎರಚುತ್ತಿದ್ದೇನೆ ಎಂದು ಅದಕ್ಕೆ ಕ್ಯಾರೇ ಇಲ್ಲ” ಎಂದಿತು ತಾಯಿ ಬಾತುಕೋಳಿ.
"ಹೌದು, ಹೌದು. ಆ ಕಪ್ಪೆ ಬಹಳ ರಗಳೆ ಮಾಡುತ್ತದೆ. ಬಹಳ ಸದ್ದು ಕೂಡ ಮಾಡುತ್ತದೆ. ನಮ್ಮ ಮಾತೇ ನಮಗೆ ಕೇಳದಂತೆ ಆಗುತ್ತದೆ" ಎಂದಿತು ಹಂಸ.
ರುದ್ರಾಕ್ಷಿ ಬಗ್ಗೆ ಆಸಕ್ತಿ ಇರುವವರಿಗೆ ಈ ಮಾಹಿತಿ. ಜನ್ಮನಕ್ಷತ್ರ ಹಾಗೂ ಜನ್ಮರಾಶಿಗೆ ಅನುಗುಣವಾಗಿ ಧರಿಸಬೇಕಾದ ರುದ್ರಾಕ್ಷಿಗಳ ವಿವರ ನೋಡೋಣ...
ಮಹಾ ವಿಷ್ಟುವು ದ್ವಾಪರಾಯುಗದಲ್ಲಿ ಧರ್ಮ ರಕ್ಷಣೆಗಾಗಿ ಶ್ರೀಕೃಷ್ಣನ ಅವತಾರವನ್ನು ತಾಳುತ್ತಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಬಹಳ ಸುಂದರ. ಕಂಸನ ತಂಗಿ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವೇ ಅವನ ಸಾವಿಗೆ ಕಾರಣವಾಗುತ್ತಾನೆ ಎಂಬ ಅಶರೀರವಾಣಿಗೆ ಹೆದರಿದ ಕಂಸ ದೇವಕಿ ಹಾಗೂ ಅವಳ ಗಂಡನಾದ ವಾಸುದೇವನನ್ನು ಬಂಧನದಲ್ಲಿರಿಸುತ್ತಾನೆ.
ರೂಪ ಒಪ್ಪಲು
ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ.
ಮನುಷ್ಯನ ಬದುಕು ಕೇವಲ ಮೂರು ದಿನದ್ದು.*ಹುಟ್ಟು-ಸಾವು*ಇವುಗಳ ಮಧ್ಯೆ ಒಂದಷ್ಟು ಜೀವನ.ಆದರೆ ಆ ನಡುವಿನ ಜೀವನದಲ್ಲಿ ನಾವು ಏನೆಲ್ಲ ಸರ್ಕಸ್ ಮಾಡ್ತೇವೆ. ಈ ಲೌಕಿಕ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸದೆ, ಒಂದು ಹೆಜ್ಜೆ ಸಹ ಮುಂದೆ ಇಡಬಾರದು. ಇಟ್ಟೆವೋ ನಾವು ಕೆಟ್ಟೆವು ಎಂದೇ ಅರ್ಥ. ಅತಿಯಾದ ಮೋಹದ ಜೀವನ ನಮಗೆ ಬೇಡವೇ ಬೇಡ.
ಆಕೆಗೆ ಬೇಕಾದಷ್ಟು ವೇಳೆ ತೆಗೆದುಕೊಳ್ಳಲು ಬಿಡಿ..
ಪೆಂಗ್ವಿನ್ ಎಂಬ ಹಕ್ಕಿಯ ಹೆಸರು ಕೇಳುತ್ತಲೇ ಮನದಲ್ಲೇನೋ ಒಂದು ರೀತಿಯ ಪುಳಕ. ಪುಟ್ಟ ಮಗುವಿನ ಗಾತ್ರದ ಈ ಹಾರಲಾಗದ ಹಕ್ಕಿ ನಿಜಕ್ಕೂ ಸುಂದರ. ಹಿಮದಿಂದ ಆವರಿತವಾದ ಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಇವುಗಳು ತುಂಬಾನೇ ಸ್ನೇಹಮಯಿ. ಅಧಿಕವಾಗಿ ಗುಂಪಲ್ಲೇ ಕಾಣಿಸಿಕೊಳ್ಳುವ ಇವುಗಳು ವೇಗದ ಈಜುಗಾರ ಹಕ್ಕಿಗಳು. ಪೆಂಗ್ವಿನ್ ಪಕ್ಷಿಗಳಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಒಂದು ಎಂಪರರ್ ಪೆಂಗ್ವಿನ್.