ವಾಸ್ತು ಪ್ರಕಾರ...

ಕೆಲವರಿಗೆ ವಾಸ್ತು ಎಂದರೆ ಅಪಾರ ನಂಬಿಕೆ. ತಮ್ಮ ಮನೆಯಾ ಮುಖ್ಯ ಬಾಗಿಲಿನಿಂದ ಹಿಡಿದು ಅಡಿಗೆ ಮನೆಯವರೆಗೂ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕೆಂದು ಹಠ. ಆದರೆ ಇನ್ನು ಕೆಲವರಿಗೆ ವಾಸ್ತು ಎಂದರೆ ವಾಸ್ತವವಲ್ಲ. ಬರೀ ಬೊಗಳೆ ಎಂಬ ನಂಬಿಕೆ. ಅವರವರ ನಂಬಿಕೆಗಳಿಗೆ ನಾವೇನೂ ಮಾಡುವಂತಿಲ್ಲ.

Image

ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಕನ್ನಡ ಸಂಘ ಕಾಂತಾವರ (ರಿ) ಕಾಂತಾವರ, ಕಾರ್ಕಳ
ಪುಸ್ತಕದ ಬೆಲೆ
ರೂ. ೪೫.೦೦ ಮುದ್ರಣ: ೨೦೧೮

ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ.

ದೃಷ್ಟಿ ಬದಲಾದರೆ ದೃಶ್ಯವೂ ಬದಲು !

ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲ. ಅದು ಯಾರದ್ದೂ ಸ್ವತ್ತಲ್ಲ. ನಾವು ಹೇಗೆ ಈ ಪ್ರಪಂಚವನ್ನು ನೋಡುತ್ತೇವೆಯೋ ಹಾಗೆಯೇ ಬದುಕುತ್ತೇವೆ.

Image

ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ

ವಿಜ್ಞಾನವು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂಬ ನಂಬಿಕೆ ಇದೆ. ಆದರೆ, ವಿಜ್ಞಾನ ಕೂಡ ಸಮಾಜ ಜೀವನದ ಒಂದು ಭಾಗ ಎಂಬ ಬಗ್ಗೆ ನಮ್ಮಲ್ಲಿ ಅರಿವು ಕಡಿಮೆ. ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶದ ಜನಜೀವನಕ್ಕೆ ಅನುಗುಣವಾಗಿ, ಆ ಪ್ರದೇಶದ ಕಲೆ-ಸಂಸ್ಕೃತಿ ಮಾತ್ರವಲ್ಲ, ವಿಜ್ಞಾನ ಕೂಡ ಬೆಳೆದು ಬರುತ್ತದೆ. ಈ ಅರ್ಥದಲ್ಲಿ, ವಿಜ್ಞಾನಕ್ಕೆ ಒಂದು ಪ್ರಾದೇಶಿಕ ಆಯಾಮ ಇದೆ ಎಂದರೆ ತಪ್ಪಾಗಲಾರದು.

Image

ಬಾಳಿಗೊಂದು ಚಿಂತನೆ - 17 (ಚಾಣಕ್ಯ ನೀತಿ)

ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯಕರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು ಪೂರೈಸುವಲ್ಲಿ, ಸಾಧಿಸುವಲ್ಲಿ ಪ್ರಯತ್ನಿಸಿ, ಸಫಲನಾಗಬೇಕು. ನಾವು ಈ ಜಗತ್ತನ್ನೇ ಬಿಟ್ಟು ಹೋದ ಮೇಲೆ, ಸಾಧಿಸುವುದಾದರೂ ಏನಿದೆ?

Image

ಡಿಸೆಂಬರ್ ೧೦- ಮಾನವ ಹಕ್ಕುಗಳ ದಿನಾಚರಣೆ

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ. ಇಲ್ಲಿ ಪರಸ್ಪರ ತಿಳುವಳಿಕೆ ಅಗತ್ಯ. ಪ್ರಜಾಪ್ರಭುತ್ವದ ಜೀವಂತಿಕೆಯೂ ಹೌದು.

Image