ಗುರುಗಳ ಗುರು ನಾರಾಯಣ

ಪುಸ್ತಕದ ಲೇಖಕ/ಕವಿಯ ಹೆಸರು
ಪೇರೂರು ಜಾರು
ಪ್ರಕಾಶಕರು
ತೂಟೆ ಪ್ರಕಟನಾಲಯ, ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ.
ಪುಸ್ತಕದ ಬೆಲೆ
ರೂ. 150.00. ಮುದ್ರಣ; 2018

*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*"

ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ

ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ.

Image

ಬದನೆಕಾಯಿ ಮಸಾಲೆ ಖಾರ ಗೊಜ್ಜು

Image

ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಎಣ್ಣೆ, ಅರಶಿನ ಹುಡಿ, ಚಿಟಿಕೆ ಇಂಗು, ಹಾಕಿ ಒಗ್ಗರಣೆ ಆಗುವಾಗ, ಕರಿಬೇವು, ಬೆಳ್ಳುಳ್ಳಿ ಬೀಜ ಹಾಕಿ, ಜೊತೆಗೆ ನೀರುಳ್ಳಿ ಸೇರಿಸಿ ಹುರಿಯಬೇಕು.

ಬೇಕಿರುವ ಸಾಮಗ್ರಿ

ಬದನೆಕಾಯಿ (ಸಣ್ಣ ಗಾತ್ರ) ೩, ಈರುಳ್ಳಿ ೧, ಅರಶಿನ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಒಣ ಮೆಣಸು, ಎಣ್ಣೆ, ಉದ್ದಿನ ಬೇಳೆ, ಚಿಟಿಕೆ ಇಂಗು, ಕರಿಬೇವು, ಬೆಳ್ಳುಳ್ಳಿ ಬೀಜಗಳು, ಸಣ್ಣ ತುಂಡು ಶುಂಠಿ, ಟೊಮೆಟೋ ೨, ಬೆಲ್ಲ ರುಚಿಗೆ ಬೇಕಾಗುವಷ್ಟು, ಗಾಂಧಾರಿ ಮೆಣಸು ೧೦-೧೫, ಕಾಯಿಮೆಣಸು ೪, ಮಸಾಲೆ (ಸಾಂಬಾರು) ಹುಡಿ ೨ ಚಮಚ, ಹುಣಸೆ ಹುಳಿ ಬೇಕಾಗುವಷ್ಟು, ಕೊತ್ತಂಬರಿ ಸೊಪ್ಪು, ಸಣ್ಣ ನಿಂಬೆಹಣ್ಣು

ಮಕ್ಕಳ ಉತ್ತಮ ಭವಿಷ್ಯಕ್ಕೆ ಪಠಿಸಿ ದುರ್ಗಾ ಮಂತ್ರ

ದುರ್ಗಾ ದೇವಿಯ ಮಂತ್ರವು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರ:

Image

ಝೆನ್ ಪ್ರಸಂಗ: ಮೌನ ವ್ರತ

ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು.

ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ ದೀಪಗಳು ಮಂದವಾಗ ತೊಡಗಿದವು. ಬೆಳಗ್ಗೆಯಿಂದ ಮಾತನ್ನೆಲ್ಲ ಅದುಮಿ ಕೂತಿದ್ದ ಒಬ್ಬ ಶಿಷ್ಯನಿಗೆ ಇನ್ನು ತಡೆಯಲಾಗಲಿಲ್ಲ. ಕೊನೆಗೆ ಆತ "ಆ ದೀಪಗಳನ್ನು ತೆಗೆದಿಡು” ಎಂದು ಗುರುಕುಲದ ಸೇವಕನಿಗೆ ಕೂಗಿ ಹೇಳಿದ.

ಮೊದಲನೆಯ ಶಿಷ್ಯ ಮಾತಾಡಿದ್ದನ್ನು ಕೇಳಿ ಎರಡನೆಯ ವಿದ್ಯಾರ್ಥಿ ಗೊಂದಲಕ್ಕೊಳಗಾದ. ಆತ ಮೊದಲನೆಯವನನ್ನು ಎಚ್ಚರಿಸಿದ, "ನಾವು ನಾಲ್ವರೂ ಮೌನ ವ್ರತದಲ್ಲಿ ಇದ್ದೇವೆ. ಒಂದು ಮಾತನ್ನೂ ಆಡಬಾರದು.”

Image

ಭಾರತದಲ್ಲೊಂದು ವಾಲು ಗೋಪುರ - ರತ್ನೇಶ್ವರ ಮಂದಿರ

ವಿಶ್ವದ ಅದ್ಭುತಗಳಲ್ಲೊಂದಾದ ಇಟಲಿಯ ಪೀಸಾ ವಾಲು ಗೋಪುರ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಭಾರತದಲ್ಲೂ ಒಂದು ವಾಲು ಗೋಪುರವಿರುವುದು ನಿಮಗೆ ಗೊತ್ತೇ? ಈ ವಾಲು ಗೋಪುರ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಇಲ್ಲಿರುವ ರತ್ನೇಶ್ವರ ಮಹಾದೇವ ಮಂದಿರದ ಗೋಪುರವು ವಾಲಿಕೊಂಡಿದೆ.

Image